Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ರಾಜ್ಯದಲ್ಲಿ ಓಲಾ, ಊಬರ್ ರೀತಿ ಆಂಬುಲೆನ್ಸ್ ಸೇವೆ ಶೀಘ್ರ ಆರಂಭ : ಸಚಿವ ದಿನೇಶ್ ಗುಂಡೂರಾವ್

31/07/2025 5:29 AM

ಸುಳ್ಳು ಸುದ್ದಿ, ತಪ್ಪು ಮಾಹಿತಿಯನ್ನು ಫ್ಯಾಕ್ಟ್ ಚೆಕ್‌ ಘಟಕದ ಮೂಲಕ ನಿಯಂತ್ರಣ: ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌

30/07/2025 10:30 PM

ಮಳೆಗಾಲದಲ್ಲಿ ಜಸ್ಟ್ ಇಷ್ಟು ಮಾಡಿ ಸಾಕು ಯಾವುದೇ ರೋಗಗಳು ನಿಮ್ಮ ಹತ್ತಿರಕ್ಕೂ ಸುಳಿಯೋದಿಲ್ಲ

30/07/2025 9:49 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಕ್ಲಾಸಿಕ್ ಬಜಾಜ್-150ಅನ್ನು ಎಲೆಕ್ಟ್ರಿಕ್ ಸ್ಕೂಟರ್ ಆಗಿ ಪರಿವರ್ತಿಸಿದನೋರ್ವ ವಿದ್ಯಾರ್ಥಿ
Uncategorized

ಕ್ಲಾಸಿಕ್ ಬಜಾಜ್-150ಅನ್ನು ಎಲೆಕ್ಟ್ರಿಕ್ ಸ್ಕೂಟರ್ ಆಗಿ ಪರಿವರ್ತಿಸಿದನೋರ್ವ ವಿದ್ಯಾರ್ಥಿ

By KNN IT Team08/01/2024 12:10 PM

ಮಣಿಪುರ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಐದನೇ ಸೆಮಿಸ್ಟರ್ ಕಂಪ್ಯೂಟರ್ ಇಂಜಿನಿಯರಿಂಗ್ ಓದುತ್ತಿರುವ ವಿದ್ಯಾರ್ಥಿ ಆಲ್ಬರ್ಟ್ ಸಾರಂಗ್ಥೆಮ್, ವಿಂಟೇಜ್ ಬಜಾಜ್-150 ಸ್ಕೂಟರ್ ಅನ್ನು ಪರಿಸರ ಸ್ನೇಹಿ ಎಲೆಕ್ಟ್ರಿಕ್ ವೆಹಿಕಲ್ (EV) ಆಗಿ ‘Samadon EV II’ ಎಂದು ಪರಿವರ್ತಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ಹಿಂದೆ ಇದೇ ರೀತಿಯಲ್ಲಿ ಬೈಕನ್ನು ಮಾರ್ಪಡಿಸಿದ ಆಲ್ಬರ್ಟ್. ಪುರಾಣದ ದೈವಿಕ ಹಾರುವ ಕುದುರೆಯಿಂದ ಪ್ರೇರಿತರಾಗಿ ತನ್ನ ಎರಡೂ ಇ-ವಾಹನಗಳಿಗೆ ‘ಸಮಾಡಾನ್’ ಎಂದು ನಾಮಕರಣ ಮಾಡಿದ್ದಾನೆ.

ಒಂದೇ ಎಲೆಕ್ಟ್ರಿಕ್ ಚಾರ್ಜ್‌ನಲ್ಲಿ 50 ಕಿ.ಮೀ ವರೆಗೆ ಚಲಿಸುವ ಇ-ಸ್ಕೂಟರ್ ಪೂರ್ಣ ಚಾರ್ಜ್‌ಗೆ ಸುಮಾರು 2.5 ಗಂಟೆಗಳ ಅಗತ್ಯವಿದೆ. ಐದು ದಶಕಗಳ ಹಿಂದೆ ಆಲ್ಬರ್ಟ್‌ನ ದಿವಂಗತ ತಾಯಿಯ ಅಜ್ಜನ ಮಾಲೀಕತ್ವದಲ್ಲಿ, ಬಜಾಜ್-150 ಸ್ಕೂಟರ್ ಇತ್ತು. ಸಂಬಂಧಿಕರ ಮನೆಯಲ್ಲಿ ತುಕ್ಕು ಹಿಡಿದಿತ್ತು. ಆಲ್ಬರ್ಟ್ ಸ್ಕೂಟರ್​ಗೆ ಮೇಕ್ ಓವರ್ ಮಾಡಬೇಕು ಎಂದು ನಿರ್ಧರಿಸಿದನು. ಆಲ್ಬರ್ಟ್, ಇಂಫಾಲ್‌ನಲ್ಲಿ ಇಂಟರ್ನೆಟ್ ಸಂಪನ್ಮೂಲಗಳು ಮತ್ತು ಕಾರ್ಯಾಗಾರಗಳ ಮೂಲಕ ತಮ್ಮ ಕೌಶಲ್ಯಗಳನ್ನು ಇನ್ನಷ್ಟು ಅಭಿವೃದ್ಧಿ ಪಡಿಸಿಕೊಂಡನು. ಅಲ್ಲಿ ಅವರು ಇ-ರಿಕ್ಷಾಗಳ ಕಾರ್ಯವಿಧಾನವನ್ನು ವೀಕ್ಷಿಸಿ ಟೆಕ್ನಾಲಜಿಯ ಕುರಿತಾಗಿ ತಿಳಿದುಕೊಂಡನು. ಇಂಧನ ಚಾಲನೆಯಲ್ಲಿರುವ ವಾಹನವನ್ನು ಎಲೆಕ್ಟ್ರಿಕ್ ಆಗಿ ಪರಿವರ್ತಿಸಲು, ಆಲ್ಬರ್ಟ್ ಎಂಜಿನ್, ಕಾರ್ಬ್ಯುರೇಟರ್ ಮತ್ತು ಸಂಬಂಧಿತ ಭಾಗಗಳಂತಹ ಘಟಕಗಳನ್ನು ತೆಗೆದುಹಾಕಿದನು. ಅವುಗಳನ್ನು ಮೋಟಾರ್, ವೇಗ ನಿಯಂತ್ರಕ, ಬ್ಯಾಟರಿ ಮತ್ತು ಇತರ ಅಗತ್ಯ ಘಟಕಗಳೊಂದಿಗೆ ಬದಲಾಯಿಸಿದ. ಆಲ್ಬರ್ಟ್ಗೆ ಅವರ ಅನ್ವೇಷಣೆಗೆ ಬೇಕಾದ ಪ್ರಮುಖ ಭಾಗಗಳು, ಯಾಂತ್ರಿಕ ಉಪಕರಣಗಳ ಇಂಫಾಲ್ ಮಾರುಕಟ್ಟೆಯಲ್ಲಿ ಸಿಗುತ್ತಿರಲಿಲ್ಲ. ಹೀಗಾಗಿ ಮೇಕ್ ಓವರ್ ಪ್ರಕ್ರಿಯೆಯನ್ನು ಎಂಟು ತಿಂಗಳವರೆಗೆ ನಡೆಯಿತ್ತು. ಆಲ್ಬರ್ಟ್ ಮೋಟಾರ್, ಬ್ಯಾಟರಿ ಮತ್ತು ವೇಗ ನಿಯಂತ್ರಕದಂತಹ ಪ್ರಮುಖ ಗಾಡಿ ಭಾಗಗಳನ್ನು ಖರೀದಿಸಿದ. ಆಲ್ಬರ್ಟ್‌ನ ಎಲೆಕ್ಟ್ರಿಕ್ ವಾಹನ ಉದ್ಯಮವು 2021 ರಲ್ಲಿ ‘Samadon EV I.’ ಮೂಲಕ ಯಶಸ್ವಿಯಾಗಿ ಮುಗಿಯಿತ್ತು. ಆಲ್ಬರ್ಟ್ ಯಾಂತ್ರಿಕ ಪ್ರತಿಭೆಯನ್ನು ಗುರುತಿಸಿ, ಸಾರಿಗೆ ಸಚಿವ ಖಾಶಿಮ್ ವಶುಮ್ ಅವರು ಆಲ್ಬರ್ಟ್‌ಗೆ ಬಹುಮಾನ ನೀಡಿದರು ಮತ್ತು ಅವರು 2022 ರಲ್ಲಿ ಅವರ ಇಂಜಿನಿಯರಿಂಗ್ ಸಂಸ್ಥೆಯಿಂದ ಮೆಚ್ಚುಗೆಯ ಪ್ರಮಾಣಪತ್ರವನ್ನು ಪಡೆದರು. ಮಣಿಪುರ ಸಾರಿಗೆ ಇಲಾಖೆಯ ಅಧಿಕಾರಿಗಳು ವ್ಯಕ್ತಿಗಳು ‘ಟೈಪ್ ಅನುಮೋದನೆ’ ಪಡೆದ ನಂತರ ಅಂತಹ ವಾಹನ ರೂಪಾಂತರಗಳನ್ನು ಕೈಗೊಳ್ಳಬಹುದು ಎಂದು ಸ್ಪಷ್ಟಪಡಿಸಿದ್ದಾರೆ. ಆಲ್ಬರ್ಟ್ ಕಥೆಯು ಎಲೆಕ್ಟ್ರಿಕ್ ವಾಹನಗಳ ಕ್ಷೇತ್ರದಲ್ಲಿ ಜಾಣ್ಮೆ ಮತ್ತು ನಾವೀನ್ಯತೆಗೆ ಸಾಕ್ಷಿಯಾಗಿದೆ.

Share. Facebook Twitter LinkedIn WhatsApp Email

Related Posts

Actor Shivaraj Kumar expresses support for actress Ramya

“ನಾವು ನಿಮ್ಮೊಂದಿಗೆ ಇದ್ದೇವೆ”: ನಟಿ ರಮ್ಯಾಗೆ ಬೆಂಬಲ ವ್ಯಕ್ತಪಡಿಸಿದ ನಟ ಶಿವರಾಜ್‌ ಕುಮಾರ್

29/07/2025 6:40 PM1 Min Read
Mallikarjun Kharge has lost his "mental balance": Controversial Union Minister JP Nadda

ಮಲ್ಲಿಕಾರ್ಜುನ ಖರ್ಗೆ “ಮಾನಸಿಕ ಸಮತೋಲನ” ಕಳೆದುಕೊಂಡಿದ್ದಾರೆ : ವಿವಾದತ್ಮಕ ಹೇಳಿದೆ ನೀಡಿದ ಕೇಂದ್ರ ಸಚಿವ ಜೆ ಪಿ ನಡ್ಡಾ

29/07/2025 5:03 PM1 Min Read

BREAKING : ಭಾರತದ ಕೈಗಾರಿಕಾ ಉತ್ಪಾದನೆ ಬೆಳವಣಿಗೆ ; ಜೂನ್’ನಲ್ಲಿ ಶೇ.1.5ಕ್ಕೆ ಏರಿಕೆ

28/07/2025 5:12 PM1 Min Read
Recent News

BREAKING : ರಾಜ್ಯದಲ್ಲಿ ಓಲಾ, ಊಬರ್ ರೀತಿ ಆಂಬುಲೆನ್ಸ್ ಸೇವೆ ಶೀಘ್ರ ಆರಂಭ : ಸಚಿವ ದಿನೇಶ್ ಗುಂಡೂರಾವ್

31/07/2025 5:29 AM

ಸುಳ್ಳು ಸುದ್ದಿ, ತಪ್ಪು ಮಾಹಿತಿಯನ್ನು ಫ್ಯಾಕ್ಟ್ ಚೆಕ್‌ ಘಟಕದ ಮೂಲಕ ನಿಯಂತ್ರಣ: ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌

30/07/2025 10:30 PM

ಮಳೆಗಾಲದಲ್ಲಿ ಜಸ್ಟ್ ಇಷ್ಟು ಮಾಡಿ ಸಾಕು ಯಾವುದೇ ರೋಗಗಳು ನಿಮ್ಮ ಹತ್ತಿರಕ್ಕೂ ಸುಳಿಯೋದಿಲ್ಲ

30/07/2025 9:49 PM

BREAKING : ಡಬಲ್ ಒಲಿಂಪಿಕ್ ಚಾಂಪಿಯನ್ ‘ಲಾರಾ ಡಾಲ್ಮಿಯರ್’ ವಿಧಿವಶ |Laura Dahlmeier No More

30/07/2025 9:38 PM
State News
KARNATAKA

BREAKING : ರಾಜ್ಯದಲ್ಲಿ ಓಲಾ, ಊಬರ್ ರೀತಿ ಆಂಬುಲೆನ್ಸ್ ಸೇವೆ ಶೀಘ್ರ ಆರಂಭ : ಸಚಿವ ದಿನೇಶ್ ಗುಂಡೂರಾವ್

By kannadanewsnow0531/07/2025 5:29 AM KARNATAKA 1 Min Read

ಮಂಗಳೂರು : ಓಲಾ, ಊಬರ್ ಆ್ಯಪ್ ಬಳಸಿ ಟ್ಯಾಕ್ಸಿ ಹಾಗೂ ಆಟೋ ಬುಕ್ ಮಾಡುವಂತೆ ಇನ್ನು ಮುಂದೆ ರಾಜ್ಯದಲ್ಲಿ ಆ್ಯಂಬುಲೆನ್ಸ್‌ಗಳನ್ನು…

ಸಾಗರ ತಾಲ್ಲೂಕು ಕಾರು ಚಾಲಕರು, ಮಾಲೀಕರ ಸಂಘದ ಅಧ್ಯಕ್ಷರಾಗಿ 3ನೇ ಬಾರಿಗೆ ಗಿರೀಶ್ ಕೋವಿ ಅವಿರೋಧ ಆಯ್ಕೆ

30/07/2025 9:38 PM

10-15 ದಿನಗಳಲ್ಲಿ ಕರ್ನಾಟಕಕ್ಕೆ 1.35 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಪೂರೈಕೆಗೆ ಕೇಂದ್ರದ ಭರವಸೆ: ಬೊಮ್ಮಾಯಿ

30/07/2025 9:26 PM

2025-26ನೇ ಸಾಲಿನ ‘ದಸರಾ ಕ್ರೀಡಾಕೂಟ’ಕ್ಕೆ ವೇಳಾಪಟ್ಟಿ ಪ್ರಕಟಿಸಿದ ಸರ್ಕಾರ

30/07/2025 8:56 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.