Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸರಿಯಾಗಿ ‘ನಿದ್ದೆ’ ಬರ್ತಿಲ್ವಾ.? ನೆಮ್ಮದಿಯ ನಿದ್ರೆಗೆ ಈ ಸರಳ ಸಲಹೆ ಪ್ರಯತ್ನಿಸಿ.!

19/06/2025 9:45 PM

BREAKING : ಮರದ ಕೊಂಬೆ ಬಿದ್ದು ಅಕ್ಷಯ್ ಸಾವು ಕೇಸ್ : ‘BBMP’ ಅರಣ್ಯ ಅಧಿಕಾರಿಗಳ ವಿರುದ್ಧ ‘FIR’ ದಾಖಲು

19/06/2025 9:32 PM

ಕೃಷಿ ಪರಿಕರ ಮಾರಾಟದ ಬೆಲೆಗಳನ್ನು ನಾಮಫಲಕಗಳಲ್ಲಿ ಪ್ರಕಟಿಸಲು ಸೂಚನೆ

19/06/2025 9:14 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಕಾರ್ಯಸಿದ್ಧಿ ಕಡಲೆ ಹಾರ ಗಣಪತಿಯನ್ನು ಈ ರೀತಿಯಾಗಿ ಪೂಜಿಸಿದರೆ ಸಕಲ ಇಷ್ಟಾರ್ಥ ಕಾರ್ಯಸಿದ್ಧಿಯಾಗುತ್ತದೆ ಅಂದುಕೊಂಡಂತಹ ಎಲ್ಲಾ ಕೆಲಸ ಕಾರ್ಯಗಳು ನೆರವೇರುತ್ತದೆ!
Uncategorized

ಕಾರ್ಯಸಿದ್ಧಿ ಕಡಲೆ ಹಾರ ಗಣಪತಿಯನ್ನು ಈ ರೀತಿಯಾಗಿ ಪೂಜಿಸಿದರೆ ಸಕಲ ಇಷ್ಟಾರ್ಥ ಕಾರ್ಯಸಿದ್ಧಿಯಾಗುತ್ತದೆ ಅಂದುಕೊಂಡಂತಹ ಎಲ್ಲಾ ಕೆಲಸ ಕಾರ್ಯಗಳು ನೆರವೇರುತ್ತದೆ!

By kannadanewsnow0703/05/2024 9:35 AM
kannada astrology ganapathi

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಮೊದಲು ಒಂದು ತಟ್ಟೆಯಲ್ಲಿ ಅಕ್ಕಿಯನ್ನು ಹಾಕಿಕೊಂಡು ಅಕ್ಕಿಯ ಮೇಲೆ ಕುಂಕುಮದಿಂದ ಸ್ವಸ್ತಿಕ್ ಮಂಡಲವನ್ನು ಹಾಕಿಕೊಳ್ಳಬೇಕು ಈ ರೀತಿಯಾಗಿ ಸ್ವಸ್ತಿಕ್ಕನ್ನು ಬರೆದು ಅದರಲ್ಲಿ ಗಣಪತಿಯನ್ನು ಆಹ್ವಾನ ಮಾಡುವುದರಿಂದ ನೀವು ಎಲ್ಲಿ ಪೂಜೆ ಮಾಡಿದಿರಾ ಅಲ್ಲಿ ಒಂದು ರಂಗೋಲಿಯನ್ನು ಹಾಕಿಕೊಂಡು ಮಧ್ಯದಲ್ಲಿ ಈ ತಟ್ಟೆಯನ್ನು ಇಟ್ಟುಕೊಳ್ಳಬೇಕು

ನಂತರ ಗಣಪತಿ ಮೂರ್ತಿ ಇದು ನಿಮ್ಮ ಮನೆಯಲ್ಲಿ ಬೆಳ್ಳಿಯ ಗಣಪತಿ,ಹಿತ್ತಾಳೆ,ಪಂಚಲೋಹ ಯಾವುದೇ ರೀತಿಯ ಗಣಪತಿಯ ಮೂರ್ತಿಯನ್ನು ಮನೆಯಲ್ಲಿ ಇಟ್ಟುಕೊಳ್ಳಲೇಬೇಕು ಅದಕ್ಕೆ ಸ್ವಲ್ಪ ಅಕ್ಷತೆಯನ್ನು ಹಾಕಿ ಗಣಪತಿಯನ್ನು ಆಹ್ವಾನ ಮಾಡಿಕೊಳ್ಳಬೇಕು ನಂತರ ದೇವರಿನ ಬಲಗಡೆ ಒಂದು ಎಳ್ಳೆಣ್ಣೆಯ ದೀಪವನ್ನು ಹಚ್ಚಿ ಇಟ್ಟರೆ ಸಾಕು ಈಗ ನೈವೇದ್ಯಕ್ಕಾಗಿ ಗರಿಕೆಯನ್ನು ಇಟ್ಟುಕೊಳ್ಳಬೇಕು 21 ಗರಿಕೆ ಗಣಪತಿಯ ಪೂಜೆಗೆ ಬೇಕೇ ಬೇಕು ತಾಂಬೂಲ,ದಕ್ಷಿಣ ಇಟ್ಟುಕೊಳ್ಳಬೇಕು ಜೊತೆಗೆ 21+1 ಗೆಜ್ಜೆ ವಸ್ತ್ರವನ್ನು

ನಂತರ ಗಣಪತಿ ಮೂರ್ತಿ ಇದು ನಿಮ್ಮ ಮನೆಯಲ್ಲಿ ಬೆಳ್ಳಿಯ ಗಣಪತಿ,ಹಿತ್ತಾಳೆ,ಪಂಚಲೋಹ ಯಾವುದೇ ರೀತಿಯ ಗಣಪತಿಯ ಮೂರ್ತಿಯನ್ನು ಮನೆಯಲ್ಲಿ ಇಟ್ಟುಕೊಳ್ಳಲೇಬೇಕು ಅದಕ್ಕೆ ಸ್ವಲ್ಪ ಅಕ್ಷತೆಯನ್ನು ಹಾಕಿ ಗಣಪತಿಯನ್ನು ಆಹ್ವಾನ ಮಾಡಿಕೊಳ್ಳಬೇಕು ನಂತರ ದೇವರಿನ ಬಲಗಡೆ ಒಂದು ಎಳ್ಳೆಣ್ಣೆಯ ದೀಪವನ್ನು ಹಚ್ಚಿ ಇಟ್ಟರೆ ಸಾಕು ಈಗ ನೈವೇದ್ಯಕ್ಕಾಗಿ ಗರಿಕೆಯನ್ನು ಇಟ್ಟುಕೊಳ್ಳಬೇಕು 21 ಗರಿಕೆ ಗಣಪತಿಯ ಪೂಜೆಗೆ ಬೇಕೇ ಬೇಕು ತಾಂಬೂಲ,ದಕ್ಷಿಣ ಇಟ್ಟುಕೊಳ್ಳಬೇಕು ಜೊತೆಗೆ 21+1 ಗೆಜ್ಜೆ ವಸ್ತ್ರವನ್ನು

ಇಟ್ಟುಕೊಳ್ಳಬೇಕು ಕೆಂಪು ಹೂಗಳನ್ನು ಇಟ್ಟುಕೊಳ್ಳಬೇಕು ನಂತರ 21 ನೆಲಗಡಲೆಗಳಿಂದ ಮಾಡಿದಂತಹ ಕೆಂಪು ಕಡಲೆಯಿಂದ ಮಾಡಿದಂತಹ ಹಾರ ಹಿಂದಿನ ರಾತ್ರಿ ಕಡಲೆಯನ್ನು ನೀರಿನಲ್ಲಿ ನೆನೆಸಬೇಕು ಮಾರನೆಯ ದಿನ ಸ್ನಾನ ಮಾಡಿದ ನಂತರ ಈ ಕಡಲೆಯಿಂದ ಹಾರವನ್ನು ಕಟ್ಟಬೇಕು ನೈವೇದ್ಯಕ್ಕಾಗಿ ಖರ್ಜೂರ ಇಟ್ಟುಕೊಂಡರೆ ಒಳ್ಳೆಯದು ಯಾಕೆಂದರೆ ಗಣಪತಿಗೆ ಅತ್ಯಂತಪ್ರಿಯವೆಂದರೆ ಖರ್ಜೂರ, ಕೊಬ್ಬರಿ, ಬೆಲ್ಲ, ಕಲ್ಲು ,ಸಕ್ಕರೆ,ತುಪ್ಪ, ಬಾಳೆಹಣ್ಣು ನಿಮ್ಮ ಬಳಿ ಅಗತ್ಯವಾದ ಇವುಗಳನ್ನು ಇಟ್ಟುಕೊಳ್ಳಬೇಕು ಗಣಪತಿಗೆ ನೀವು ಎಷ್ಟು ನೈವೇದ್ಯವನ್ನು ಮಾಡುವಿರಿ ಅಷ್ಟು ಶ್ರೇಷ್ಠ ಇನ್ನು ಗಣಪತಿಗೆ ಧೂಪ,ದೀಪ,ಆರತಿ ಆಗಬೇಕು ಆರತಿಗೆ

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ತುಪ್ಪದ ಮತ್ತು ಬತ್ತಿಗಳನ್ನು ಬಳಸಿ ಇಟ್ಟುಕೊಳ್ಳಬೇಕು ಪ್ರತಿ ಮಂಗಳವಾರ 21 ಮಂಗಳವಾರ ಈ ರೀತಿಯಾಗಿ ಗಣಪತಿಯನ್ನು ಆಹ್ವಾನ ಮಾಡಿಕೊಂಡು ಪೂಜೆಯನ್ನು ಮಾಡಬೇಕಾಗುತ್ತದೆ ಸ್ತೋತ್ರವನ್ನು ಪ್ರತಿನಿತ್ಯ ಹೇಳಬೇಕು ಆದರೆ ಗಣಪತಿಯ ಪೂಜೆಯನ್ನು 21 ವಾರ ತಪ್ಪದೇ ಮಾಡಬೇಕು ಒಂದು ವೇಳೆ ಹೆಣ್ಣುಮಕ್ಕಳು ಮುಟ್ಟಾಗಿದ್ದರೆ ಅಂತಹ ದಿನ ಮಾಡದೆ ಇರಬಹುದು ಇದರಿಂದ ಯಾವುದೇ ದೋಷಗಳು ಇರುವುದಿಲ್ಲ 21 ಮಂಗಳವಾರ ಮಾಡಿದರೆ ಖಂಡಿತವಾಗಿಯೂ

ನಿಮಗೆ ಪೂರ್ಣ ಫಲ ಸಿಗುತ್ತದೆ ಮಂಗಳವಾರದಂದು ದಯವಿಟ್ಟು ಮಾಂಸಹರವನ್ನು ಮಾಡಬೇಡಿ ಯಾಕೆಂದರೆ ಗಣಪತಿಯ ಪೂಜೆಯನ್ನು ಮಾಡುತ್ತಿರುತ್ತೀರಿ 21 ವಾರಗಳು ಮಾಂಸಹಾರವನ್ನು ಬಿಟ್ಟರೆ ತುಂಬಾ ಒಳ್ಳೆಯದು ಒಂದು ವೇಳೆ ಬಿಡಲು ಆಗದಿದ್ದರೆ ಮಂಗಳವಾರ ಒಂದು ದಿನ ಮಾತ್ರ ಮಾಂಸಹಾರವನ್ನು ಮಾಡಬೇಡಿ ಇನ್ನು ನೀವು ಎಷ್ಟು ಶ್ರದ್ಧೆಯಿಂದ ಮಾಡುತ್ತೀರಿ ಅಷ್ಟು ಫಲಗಳನ್ನು ನಿಮಗೆ ಗಣಪತಿ ಕೊಡುತ್ತಾನೆ

ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

all the wishes will be fulfilled and all the desired tasks will be accomplished! If you worship Lord Ganapathi in this way
Share. Facebook Twitter LinkedIn WhatsApp Email

Related Posts

ಶೀಘ್ರದಲ್ಲೇ ನೇರ ವಿಮಾನ ಹಾರಾಟ ಪುನರಾರಂಭಿಸಲು ಭಾರತ-ಚೀನಾ ಒಪ್ಪಿಗೆ

13/06/2025 1:10 PM1 Min Read

BREAKING : ಮಂಗಳೂರಿನಲ್ಲಿ ಭಾರೀ ಮಳೆಗೆ ಗುಡ್ಡ ಕುಸಿದು ಘೋರ ದುರಂತ : ಅವಶೇಷಗಳಡಿ ಸಿಲುಕಿದ್ದ ಮಹಿಳೆ ಸಾವು | WATCH VIDEO

30/05/2025 11:53 AM1 Min Read

Bank Holidays: 2025ರ ಜೂನ್ ತಿಂಗಳಲ್ಲಿ 13 ದಿನ ಬ್ಯಾಂಕುಗಳಿಗೆ ರಜೆ, ಇಲ್ಲಿದೆ ಪಟ್ಟಿ..!

27/05/2025 7:00 PM2 Mins Read
Recent News

ಸರಿಯಾಗಿ ‘ನಿದ್ದೆ’ ಬರ್ತಿಲ್ವಾ.? ನೆಮ್ಮದಿಯ ನಿದ್ರೆಗೆ ಈ ಸರಳ ಸಲಹೆ ಪ್ರಯತ್ನಿಸಿ.!

19/06/2025 9:45 PM

BREAKING : ಮರದ ಕೊಂಬೆ ಬಿದ್ದು ಅಕ್ಷಯ್ ಸಾವು ಕೇಸ್ : ‘BBMP’ ಅರಣ್ಯ ಅಧಿಕಾರಿಗಳ ವಿರುದ್ಧ ‘FIR’ ದಾಖಲು

19/06/2025 9:32 PM

ಕೃಷಿ ಪರಿಕರ ಮಾರಾಟದ ಬೆಲೆಗಳನ್ನು ನಾಮಫಲಕಗಳಲ್ಲಿ ಪ್ರಕಟಿಸಲು ಸೂಚನೆ

19/06/2025 9:14 PM

BIG NEWS : ಉತ್ತರಕನ್ನಡದಲ್ಲಿ ತಲೆಯ ಮೇಲೆ ಗ್ರಾನೈಟ್ ಬಿದ್ದು ಗ್ರಾನೈಟ್ ಮಾಲೀಕ ಸಾವು!

19/06/2025 9:07 PM
State News
KARNATAKA

BREAKING : ಮರದ ಕೊಂಬೆ ಬಿದ್ದು ಅಕ್ಷಯ್ ಸಾವು ಕೇಸ್ : ‘BBMP’ ಅರಣ್ಯ ಅಧಿಕಾರಿಗಳ ವಿರುದ್ಧ ‘FIR’ ದಾಖಲು

By kannadanewsnow0519/06/2025 9:32 PM KARNATAKA 1 Min Read

ಬೆಂಗಳೂರು : ಗಾಳಿ ಮಳೆಯಿಂದ ಬೆಂಗಳೂರಿನ ಬನಶಂಕರಿ 2ನೇ ಹಂತದ ಶ್ರೀನಿವಾಸ ನಗರದಲ್ಲಿ ಮರದ ಕೊಂಬೆ ಬೈಕ್ ಸವಾರನ ಮೇಲೆ…

ಕೃಷಿ ಪರಿಕರ ಮಾರಾಟದ ಬೆಲೆಗಳನ್ನು ನಾಮಫಲಕಗಳಲ್ಲಿ ಪ್ರಕಟಿಸಲು ಸೂಚನೆ

19/06/2025 9:14 PM

BIG NEWS : ಉತ್ತರಕನ್ನಡದಲ್ಲಿ ತಲೆಯ ಮೇಲೆ ಗ್ರಾನೈಟ್ ಬಿದ್ದು ಗ್ರಾನೈಟ್ ಮಾಲೀಕ ಸಾವು!

19/06/2025 9:07 PM

ಸಾರ್ವಜನಿಕರ ಗಮನಕ್ಕೆ: ನಾಳೆ, ನಾಡಿದ್ದು ಅಂಚೆ ಕಚೇರಿ ಸೇವೆಯಲ್ಲಿ ವ್ಯತ್ಯಯ

19/06/2025 9:07 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.