Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಖ್ಯಾತ ನಿರೂಪಕಿ ‘ಅನುಶ್ರೀ’ ಮದುವೆಗೆ ಮುಹೂರ್ತ ಫಿಕ್ಸ್ : ಆಮಂತ್ರಣ ಪತ್ರಿಕೆ ವೈರಲ್.!

23/08/2025 7:14 AM

ಎಟಿಎಂನಿಂದ ಹಣವನ್ನು ಹಿಂತೆಗೆದುಕೊಂಡ ನಂತರ, ಕ್ಯಾನ್ಸಲ್ ಬಟನ್ ಒತ್ತಿದರೆ ಪಿನ್ ಕಳ್ಳತನವಾಗುವುದಿಲ್ಲವೇ? ಸಂಪೂರ್ಣ ಸತ್ಯವೇನು

23/08/2025 7:13 AM

BIG NEWS : 6 ವರ್ಷಕ್ಕೆ 1 ತಿಂಗಳು ಕಡಿಮೆ ಇದ್ದರೂ ಒಂದನೇ ತರಗತಿಗೆ ಪ್ರವೇಶವಿಲ್ಲ : ಹೈಕೋರ್ಟ್ ಮಹತ್ವದ ಆದೇಶ

23/08/2025 7:11 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಈ ರಾಶಿಯ ಪುರುಷರಿಗೆ ಮಹಿಳೆಯರು ಹೆಚ್ಚು ಆಕರ್ಷಿತರಾಗುತ್ತಾರಂತೆ ನಿಮ್ಮ ರಾಶಿ ಇದೆಯಾ ನೋಡಿ
KARNATAKA

ಈ ರಾಶಿಯ ಪುರುಷರಿಗೆ ಮಹಿಳೆಯರು ಹೆಚ್ಚು ಆಕರ್ಷಿತರಾಗುತ್ತಾರಂತೆ ನಿಮ್ಮ ರಾಶಿ ಇದೆಯಾ ನೋಡಿ

By kannadanewsnow0507/03/2024 9:18 AM

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಈ ರಾಶಿಯ ಪುರುಷರಿಗೆ ಮಹಿಳೆಯರು ಹೆಚ್ಚು ಆಕರ್ಷಿತರಾಗುತ್ತಾರಂತೆ ನಿಮ್ಮ ರಾಶಿ ಇದೆಯಾ ನೋಡಿ ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಮಹಿಳೆಯರು ಸಾಮಾನ್ಯವಾಗಿ ಪುರುಷರಿಗಿಂತ ವಿಭಿನ್ನವಾಗಿ ಚಿಂತಿಸುತ್ತಾರೆ ಪ್ರಾಯೋಗಿಕ ಸಂಗತಿಗಳಿಗಿಂತ ಭಾವನಾತ್ಮಕ ವಿಷಯಕ್ಕೆ ಮಹತ್ವ ನೀಡುವವರು ಈ ಮಹಿಳೆಯರು ಹಾಗಾಗಿ ತಮ್ಮ ಜೀವನ ಸಂಗಾತಿ ಅಥವಾ ಪ್ರೇಮಿಯಾಗಿ ಇರುವ ಹುಡುಗ ಇಂತಹದ್ದೇ ಗುಣಗಳು ಹಾಗೂ ವರ್ತನೆಗಳನ್ನು ಹೊಂದಿರಬೇಕು ಎನ್ನುವ ಆಸೆಯನ್ನು ಇಟ್ಟುಕೊಂಡಿರುತ್ತಾರೆ.

ಅದಕ್ಕಾಗಿ ಸಾಕಷ್ಟು ಸಮಯ ಕಾಯಲು ಸಹ ಸಿದ್ದರಾಗಿರುತ್ತಾರೆ ಅಂತೆಯೇ ತಮ್ಮ ಭಾವನೆಗಳಿಗೆ ಹೊಂದಿಕೆಯಾಗಿರುವ ವ್ಯಕ್ತಿಯನ್ನು ಅತ್ಯಂತ ಪ್ರೀತಿಯಿಂದ ಹಾಗೂ ಗೌರವದಿಂದ ಕಾಣುವರು ಹುಡುಗ ಹಾಗೂ ಹುಡುಗಿಯ ನಡುವೆ ಪ್ರೀತಿಯ ಭಾಂದವ್ಯ ಅಥವಾ ಸ್ನೇಹ ಉತ್ತಮವಾಗಲು ಒಂದು ಸುಂದರ ಸೆಳೆತ ಇರಬೇಕು ಇಬ್ಬರ ನಡುವೆಯೂ ಸ್ನೇಹದ ಭಾವ ಹಾಗೂ ಹೊಂದಾಣಿಕೆಯು ಸ್ವಭಾವ ಮೆಚ್ಚುಗೆಯನ್ನು ಪಡೆದುಕೊಂಡಾಗ ಪರಸ್ಪರ ಆಕರ್ಷಣೆ ಹಾಗೂ ಸೆಳೆತಕ್ಕೆ ಒಳಗಾಗುವುದು ಸಹಜ ಮೆಚ್ಚುಗೆ ಹಾಗೂ ಸ್ನೇಹವು

ನಿಧಾನವಾಗಿ ವೈವಾಹಿಕ ಜೀವನಕ್ಕೆ ಕಾಲಿಡುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒಬ್ಬ ವ್ಯಕ್ತಿಯಲ್ಲಿ ಇರುವ ಹವ್ಯಾಸ, ಲಕ್ಷಣ, ನಿಜವಾದ ಸ್ವರೂಪ, ಇಷ್ಟಪಡದಿರುವಿಕೆ, ಭವಿಷ್ಯ, ಪ್ರೀತಿ, ವೃತ್ತಿ, ಸಂಪತ್ತು, ಸಂಬಂಧ ಸೇರಿದಂತೆ ಇನ್ನಿತರ ವಿಷಯಗಳ ಆಧಾರದ ಮೇಲೆ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತೇವೆ ಇದಕ್ಕೆ ಕಾರಣ ನಮ್ಮನ್ನು ಆಳುವ ರಾಶಿ ಚಕ್ರಗಳು ಮತ್ತು ಗ್ರಹಗತಿಗಳು ಇಂತಹದ್ದೇ ಗುಣ ಇರಬೇಕು ಎನ್ನುವ ಆಸೆ ಹಾಗೂ ಧ್ಯೇಯಗಳು ಹುಟ್ಟಿಕೊಳ್ಳುವುದು ಸಹಜ ಗ್ರಹಗಳ ಆಧಾರದ ಮೇಲೆ ನಮ್ಮ ಆಸೆಗೆ ಅನುಗುಣವಾದ ವ್ಯಕ್ತಿ ಸಿಕ್ಕಾಗ ಅವರಿಂದ ಆಕರ್ಷಣೆಗೆ ಒಳಗಾಗುತ್ತೇವೆ ಎನ್ನಲಾಗುವುದು

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ರಾಶಿ ಚಕ್ರದ ಪುರುಷರು ಸ್ವಾಭಾವಿಕವಾಗಿಯೇ ಇತರರನ್ನು ತಮ್ಮೆಡೆಗೆ ಸೆಳೆದುಕೊಳ್ಳುತ್ತಾರೆ ಅದರಲ್ಲಿ ಸ್ತ್ರೀಯರು ಅತಿ ಹೆಚ್ಚು ಆಕರ್ಷಣೆಗೆ ಒಳಗಾಗುತ್ತಾರೆ ಎನ್ನಲಾಗುತ್ತದೆ ಅವರ ರಾಶಿ ಚಕ್ರ ಹಾಗೂ ಸ್ವಭಾವಗಳು ಮಹಿಳೆಯರನ್ನು ಮಂತ್ರ ಮುಗ್ಧರನ್ನಾಗಿಸುವುದು ಹಾಗಾದರೆ ಆಕರ್ಷಕ ರಾಶಿಗಳು ಯಾವುವು ಮಹಿಳೆಯರು ಏಕೆ ಆ ರಾಶಿಯ ಪುರುಷರ ಆಕರ್ಷಣೆಗೆ ಒಳಗಾಗುತ್ತಾರೆ ಎಂಬುದನ್ನು ಈಗ ತಿಳಿಯೋಣ ಬನ್ನಿ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಮಿಥುನ ರಾಶಿ :

ಮಿಥುನ ರಾಶಿಯವರ ಅತ್ಯಂತ ಅದೃಷ್ಟವಂತರು ಇವರು ಮಹಿಳೆಯರ ಗಮನ ಸೆಳೆಯಲು ಅಥವಾ ಆಕರ್ಷಿಸಲು ಹೆಚ್ಚು ಶ್ರಮ ಪಡಬೇಕಾಗಿಲ್ಲ ಮಿಥುನ ರಾಶಿಯವರ ಆಕರ್ಷಕ ವ್ಯಕ್ತಿತ್ವವು ಮಹಿಳೆಯರನ್ನು ತನ್ನೆಡೆಗೆ ಸೆಳೆದುಕೊಳ್ಳುವಂತೆ ಮಾಡುತ್ತದೆ ಇವರು ಸಾಮಾನ್ಯವಾಗಿ ಮೃದು ಸ್ವಭಾವ ಮತ್ತು ಹೆಚ್ಚು ಪ್ರಣಯ ಪೂರ್ಣರಾಗಿ ಕಾಣಿಸಿಕೊಳ್ಳುವರು ಈ ರಾಶಿಯ ಪುರುಷರಿಗೆ ಮಹಿಳೆಯರೊಂದಿಗೆ ಹೇಗೆ ಮಾತನಾಡಬೇಕು ಎನ್ನುವುದು ತಿಳಿದಿರುತ್ತದೆ ಭಾವನಾತ್ಮಕ ಸ್ವಭಾವದವರಾದ ಇವರು ಬಾವೋದ್ರಿಕ್ತ ಹುಡುಗಿಯರನ್ನು ಹೆಚ್ಚು ಇಷ್ಟಪಡುತ್ತಾರೆ ಇವರಿಗೆ ಹುಡುಗಿಯರ ಭಾವನೆಗಳು ಹಾಗೂ ಇಷ್ಟಗಳನ್ನು ಅರ್ಥ ಮಾಡಿಕೊಳ್ಳುವ ಶಕ್ತಿ ಉತ್ತಮವಾಗಿರುತ್ತದೆ ಮಿಥುನ ರಾಶಿಯಲ್ಲಿ ಜನಿಸುವ ಪುರುಷರು ಮತ್ತು ಮಹಿಳೆಯರು ಹೃದಯವಂತರಾಗಿರುತ್ತಾರೆ.

ಸಿಂಹ ರಾಶಿ :

ಸಿಂಹ ರಾಶಿಯವರು ಸಾಮಾನ್ಯವಾಗಿ ಹೃದಯವಂತರು ಉತ್ತಮ ಸಂಬಂಧಗಳನ್ನು ಹೊಂದಿರುತ್ತಾರೆ ಇವರು ಸಾಮಾನ್ಯವಾಗಿ ಪ್ರಣಯ ಪೂರ್ಣರಾಗಿರುತ್ತಾರೆ ಇವರು ಸಾಮಾನ್ಯವಾಗಿ ಬಹಳ ಪ್ರಭಾವಶಾಲಿಗಳು ಹಾಗೂ ಶಕ್ತಿವಂತರು ಆಗಿರುತ್ತಾರೆ ಅಂತೆಯೇ ಇವರ ಹೃದಯವು ಅತ್ಯಂತ ಸೂಕ್ಷ್ಮ ಹಾಗೂ ಪ್ರೀತಿಯ ಗುಣಗಳಿಂದ ತುಂಬಿರುತ್ತದೆ ಸೌಮ್ಯ ಹಾಗೂ ಸ್ನೇಹಪರ ವ್ಯಕ್ತಿತ್ವವನ್ನು ಹೊಂದಿರುವ ಈ ವ್ಯಕ್ತಿಗಳು ಸ್ವಭಾವತ ಅತ್ಯುತ್ತಮ ಗುಣಗಳನ್ನು ಹೊಂದಿರುತ್ತಾರೆ ಇದೆ ಗುಣಗಳನ್ನು ಹುಡುಗಿಯರು ಮೆಚ್ಚುತ್ತಾರೆ ಸಿಂಹ ರಾಶಿಯ ಪುರುಷರು ಸಾಮಾನ್ಯವಾಗಿ ಮೊದಲ ನೋಟದಲ್ಲೇ ಇಷ್ಟಪಡುವಂತೆ ಇರುತ್ತಾರೆ ಉದಾರ ಮತ್ತು ಬಾವೋದ್ರಿಕ್ತ ಸ್ವಭಾವವು ಹುಡುಗಿಯರನ್ನು ಹೆಚ್ಚು ಆಕರ್ಷಿಸುವುದು ಜೊತೆಗೆ ಅವರ ಹೃದಯವನ್ನು ಗೆಲ್ಲುವ ಶಕ್ತಿಯನ್ನು ಹೊಂದಿರುತ್ತಾರೆ.

ತುಲಾ ರಾಶಿ :

ರಾಶಿ ಚಕ್ರದಲ್ಲಿ ತುಲಾ ರಾಶಿಯ ವ್ಯಕ್ತಿಗಳು ಅತ್ಯಂತ ವಿಶೇಷತೆಯಿಂದ ಇರುತ್ತಾರೆ ಸುಂದರ ಹುಡುಗಿಯರು ಬಹುಬೇಗ ಇವರ ಕಡೆಗೆ ಆಕರ್ಷಿತರಾಗುತ್ತಾರೆ ಇವರ ಸ್ವಭಾವ ಹಾಗೂ ಶೈಲಿಯು ಇತರರಿಗಿಂತ ಭಿನ್ನವಾಗಿರುತ್ತದೆ ಈ ರಾಶಿಯ ಪುರುಷರಿಗೆ ಆಳವಾದ ಹೃದಯ ಭಾವನೆಗಳಿರುತ್ತವೆ ಪ್ರೀತಿ ಮತ್ತು ಕರ್ತವ್ಯಗಳ ನಡುವೆ ಸಮತೋಲನವನ್ನು ಕಂಡುಕೊಳ್ಳುವರು ಇವರು ಸಾಕಷ್ಟು ಆಲೋಚನೆಗಳನ್ನು ಹೊಂದಿರುತ್ತಾರೆ, ಅವರ ಆಲೋಚನೆಯಂತೆಯೇ ಜೀವನವನ್ನು ನಡೆಸುವರು ಇವರು ಸ್ವಲ್ಪ ನಾಚಿಕೆ ಮತ್ತು ಸವಿನಾಶಕ ಸ್ವಭಾವದವರಾಗಿದ್ದರು ಇವರೊಂದಿಗೆ ಸ್ವಲ್ಪ ಸಮಯ ಕಳೆದ ಮಹಿಳೆಯರು ಅವರ ಆತ್ಮೀಯ ಗೆಳತಿಯರಾಗಿರಲು ನಿರಾಕರಿಸುವುದಿಲ್ಲ

ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

Share. Facebook Twitter LinkedIn WhatsApp Email

Related Posts

ಖ್ಯಾತ ನಿರೂಪಕಿ ‘ಅನುಶ್ರೀ’ ಮದುವೆಗೆ ಮುಹೂರ್ತ ಫಿಕ್ಸ್ : ಆಮಂತ್ರಣ ಪತ್ರಿಕೆ ವೈರಲ್.!

23/08/2025 7:14 AM1 Min Read

ರಾಜ್ಯಾದ್ಯಂತ ಇಂದಿನಿಂದ ಮಹತ್ವದ `ಜಾತಿ ಗಣತಿ’ ಆರಂಭ : ಪ್ರತಿ ಮನೆಗೂ `ಜಿಯೋ ಟ್ಯಾಗಿಂಗ್’

23/08/2025 6:55 AM2 Mins Read

BIG NEWS : ಸಾರಿಗೆ ನೌಕರರಿಗೆ `ಅನುಕಂಪ’ ಆಧಾರದಲ್ಲಿ ಉದ್ಯೋಗ : ಹೈಕೋರ್ಟ್ ಮಹತ್ವದ ಆದೇಶ

23/08/2025 6:53 AM1 Min Read
Recent News

ಖ್ಯಾತ ನಿರೂಪಕಿ ‘ಅನುಶ್ರೀ’ ಮದುವೆಗೆ ಮುಹೂರ್ತ ಫಿಕ್ಸ್ : ಆಮಂತ್ರಣ ಪತ್ರಿಕೆ ವೈರಲ್.!

23/08/2025 7:14 AM

ಎಟಿಎಂನಿಂದ ಹಣವನ್ನು ಹಿಂತೆಗೆದುಕೊಂಡ ನಂತರ, ಕ್ಯಾನ್ಸಲ್ ಬಟನ್ ಒತ್ತಿದರೆ ಪಿನ್ ಕಳ್ಳತನವಾಗುವುದಿಲ್ಲವೇ? ಸಂಪೂರ್ಣ ಸತ್ಯವೇನು

23/08/2025 7:13 AM

BIG NEWS : 6 ವರ್ಷಕ್ಕೆ 1 ತಿಂಗಳು ಕಡಿಮೆ ಇದ್ದರೂ ಒಂದನೇ ತರಗತಿಗೆ ಪ್ರವೇಶವಿಲ್ಲ : ಹೈಕೋರ್ಟ್ ಮಹತ್ವದ ಆದೇಶ

23/08/2025 7:11 AM

ನಿರುದ್ಯೋಗದ ಬಗ್ಗೆ ಪತಿಯನ್ನು ನಿಂದಿಸುವುದು ಕ್ರೌರ್ಯಕ್ಕೆ ಸಮ: ಛತ್ತೀಸ್ ಗಢ ಹೈಕೋರ್ಟ್

23/08/2025 7:02 AM
State News
KARNATAKA

ಖ್ಯಾತ ನಿರೂಪಕಿ ‘ಅನುಶ್ರೀ’ ಮದುವೆಗೆ ಮುಹೂರ್ತ ಫಿಕ್ಸ್ : ಆಮಂತ್ರಣ ಪತ್ರಿಕೆ ವೈರಲ್.!

By kannadanewsnow5723/08/2025 7:14 AM KARNATAKA 1 Min Read

ಬೆಂಗಳೂರು: ಕನ್ನಡದ ಸುಪ್ರಸಿದ್ದ ಆಂಕರ್ ಅನುಶ್ರೀ ವೆಡ್ಸ್ ರೋಷನ್ ಮದುವೆಗೆ ಮುಹೂರ್ತ ಫಿಕ್ಸ್ ಆಗಿದೆ. ಆಗಸ್ಟ್.28ರಂದು ಬೆಂಗಳೂರಲ್ಲಿ ಮದುವೆ ನಡೆಯಲಿದೆ.…

ರಾಜ್ಯಾದ್ಯಂತ ಇಂದಿನಿಂದ ಮಹತ್ವದ `ಜಾತಿ ಗಣತಿ’ ಆರಂಭ : ಪ್ರತಿ ಮನೆಗೂ `ಜಿಯೋ ಟ್ಯಾಗಿಂಗ್’

23/08/2025 6:55 AM

BIG NEWS : ಸಾರಿಗೆ ನೌಕರರಿಗೆ `ಅನುಕಂಪ’ ಆಧಾರದಲ್ಲಿ ಉದ್ಯೋಗ : ಹೈಕೋರ್ಟ್ ಮಹತ್ವದ ಆದೇಶ

23/08/2025 6:53 AM

ಮಕ್ಕಳ ಸಹಾಯವಾಣಿಯ ನೂತನ ಲೋಗೋ ಬಿಡುಗಡೆ : ತುರ್ತು ಸಹಾಯಕ್ಕಾಗಿ ಈ ಸಂಖ್ಯೆಗೆ ಕರೆ ಮಾಡಿ.!

23/08/2025 6:48 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.