Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ನಾನು 1.4 ಬಿಲಿಯನ್ ಭಾರತೀಯರ ಅಭಿಮಾನವನ್ನ ನನ್ನೊಂದಿಗೆ ತಂದಿದ್ದೇನೆ’ ; ಘಾನಾದಲ್ಲಿ ‘ಮೋದಿ’ ಮಾತು

03/07/2025 7:00 PM

BREAKING : 1 ಲಕ್ಷ ಕೋಟಿಗೂ ಹೆಚ್ಚಿನ ಮೌಲ್ಯದ ಬಂಡವಾಳ ಸ್ವಾಧೀನ ಯೋಜನೆಗಳಿಗೆ ‘ರಕ್ಷಣಾ ಸಚಿವಾಲಯ’ ಅನುಮೋದನೆ

03/07/2025 6:33 PM

ವಿವಾಹದ ಸುಳ್ಳು ಭರವಸೆ ನೀಡಿ ಲೈಂಗಿಕತೆಗೆ ಒತ್ತಾಯಿಸಲಾಗಿದೆ ಎಂದು ವಿವಾಹಿತ ಮಹಿಳೆ ಹೇಳಿಕೊಳ್ಳುವಂತಿಲ್ಲ : ಹೈಕೋರ್ಟ್

03/07/2025 6:13 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮೊಬೈಲ್ ಸ್ವಚ್ಛ ಮಾಡುವ ವಿಧಾನ : ಕ್ಲೀನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ…
LIFE STYLE

ಮೊಬೈಲ್ ಸ್ವಚ್ಛ ಮಾಡುವ ವಿಧಾನ : ಕ್ಲೀನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ…

By KNN IT Team11/01/2024 5:16 PM

ಆಧುನಿಕ ಜಗತ್ತಿಗೆ ಹೊಂದಿಕೊಂಡಿರುವ ನಾವು ಇಂದು ಮೊಬೈಲ್ ಫೋನ್ ಬಿಟ್ಟು ಇರದ ಪರಿಸ್ಥಿತಿಗೆ ಬಂದಿದ್ದೇವೆ. ಅದನ್ನು ನಮ್ಮ ಜೀವನದ ಒಂದು ಅಂಗವಾಗೆ ಮಾಡಿಕೊಂಡಿದ್ದು, ಆ ಫೋನ್ ಗೆ ಏನಾದರೂ ಆದರೆ ನಮಗೇ ಏನೋ ಆಯಿತೆನ್ನುವಂತೆ ಒದ್ದಾಡುತ್ತೇವೆ. ಹೀಗಿರುವಾಗ ಕೆಲವೊಮ್ಮೆ ಈ ಫೋನ್ ಜೊತೆ ಜವಾಬ್ದಾರಿ ಮರೆತು ವರ್ತಿಸುತ್ತೇವೆಹ ಅಂದರೆ ಅದನ್ನು ಸ್ವಚ್ಛ ಮಾಡುವಾಗ ಒಟ್ಟಾರೆ ಮಾಡುವುದು, ಹೇಗೆ ಬೇಕು ಹಾಗೆ ಇಟ್ಟುಕೊಳ್ಳುವುದು ಮಾಡುತ್ತೇವೆ. ಆದರೆ ಇನ್ಮುಂದೆ ಮೊಬೈಲ್ ಫೋನ್ ಸ್ವಚ್ಛ ಮಾಡುವಾಗ ತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿರಿ.

ನೀವು ಯಾವುದಾದರೂ ದ್ರವ ಅಥವಾ ಲಿಕ್ವಿಡ್ ಬಳಸಿ ಮೊಬೈಲ್ ಕ್ಲೀನ್ ಮಾಡೋದ್ರಿಂದ ನಿಮ್ಮ ಫೋನಿನ ಸ್ಪೀಕರ್ಗಳು ಮತ್ತು ಮೈಕ್ ಅನ್ನು ಹಾನಿಗೊಳಿಸಬಹುದು. ನಿಮ್ಮ ಫೋನ್ ಐಪಿ ರೇಟಿಂಗ್ ನೊಂದಿಗೆ ಬರದಿದ್ದರೆ ನಿಮ್ಮ ಫೋನ್ ಹಾನಿಗೊಳಗಾಗಬಹುದು. ಅಲ್ಲದೆ ಅದು ಮೊಬೈಲ್ ಒಳಗೆ ಹೋಗಿ ಅದರ ಎಲೆಕ್ಟ್ರಾನಿಕ್ ಭಾಗಗಳನ್ನು ಹಾನಿಗೊಳಿಸಬಹುದು.ಸ್ಮಾರ್ಟ್ ಫೋನ್ ಪರದೆ ಅಥವಾ ಹಿಂಭಾಗದ ಕವರ್ ಅನ್ನು ಎಂದಿಗೂ ಗಟ್ಟಿಯಾದ ವಸ್ತುವಿನಿಂದ ಸ್ವಚ್ಛಗೊಳಿಸಬೇಡಿ. ಯಾಕೆಂದರೆ ಈ ವಸ್ತುಗಳು ಮೊಬೈಲ್ ನ ಕವರ್ ಅಥವಾ ಸ್ಕ್ರೀನ್ ಅನ್ನು ಗೀರಿ ಹಾಕಬಹುದು. ಅಂದರೆ ಸ್ಕ್ರಾಚ್ ಆಗಬಹುದು. ಇದರಿಂದ ನಿಮ್ಮ ಫೋನ್ ನ ಹೊಳಪನ್ನು ತೆಗೆದುಹಾಕುತ್ತದೆ. ಧೂಳು ಹೆಚ್ಚಾಗಿ ಮೊಬೈಲ್ ಒಳಗೆ ಹೋಗುತ್ತದೆ ಮೊಬೈಲ್ ಹಾಳಾಗುತ್ತದೆ. ಸ್ಪೀಕರ್ ಅಥವಾ ಮೈಕ್ರೊಫೋನ್ನಲ್ಲಿ ಸಿಕ್ಕಿಬಿದ್ದ ಧೂಳು ಅಥವಾ ಕೊಳೆಯನ್ನು ಸ್ವಚ್ಛಗೊಳಿಸಲು ಜನರು ಚೂಪಾದ ವಸ್ತುಗಳನ್ನು ಬಳಸುತ್ತಾರೆ. ಯಾವುದೇ ಸಮಯದಲ್ಲಿ ಪಿನ್ ಬಳಸುವುದರಿಂದ ಸ್ಪೀಕರ್ ಅಥವಾ ಮೈಕ್ರೊಫೋನ್ ಡಯಾಫ್ರಮ್ ಸ್ಫೋಟಗೊಳ್ಳಬಹುದು. ಮೊಬೈಲ್ ಫೋನ್ ಪರದೆ ಕೊಳಕಾದಾಗ, ಅನೇಕ ಜನರು ಅದರ ಮೇಲೆ ನೀರನ್ನು ಸುರಿಯುವ ಮೂಲಕ ಅಥವಾ ಬಟ್ಟೆಯಿಂದ ಸ್ವಚ್ಛಗೊಳಿಸಲು ಪ್ರಾರಂಭಿಸುತ್ತಾರೆ. ಅಂತಹ ತಪ್ಪನ್ನು ಯಾರೂ ಮಾಡಬಾರದು. ಮೊಬೈಲ್ ಫೋನ್ ನ ಪರದೆಯನ್ನು ಯಾವಾಗಲೂ ಮೈಕ್ರೋಫೈಬರ್ ಬಟ್ಟೆಯಿಂದ ಸ್ವಚ್ಛಗೊಳಿಸಬೇಕು. ಇದು ಪರದೆಯನ್ನು ಗೀಚುವುದಿಲ್ಲ ಮತ್ತು ಪರದೆಯ ನಯತೆಯನ್ನು ಕಾಪಾಡಿಕೊಳ್ಳುತ್ತದೆ. ಮೈಕ್ರೋಫೈಬರ್ ನಿಂದ ಸ್ವಚ್ಛಗೊಳಿಸಿದಾಗಲೂ ಮೊಬೈಲ್ ಫೋನ್ ನ ಹೊಳಪು ಹಾಗೇ ಇರುತ್ತದೆ. ರಾಸಾಯನಿಕಗಳು ಮೊಬೈಲ್ ನ ಕವರ್ ಅಥವಾ ಪರದೆಯನ್ನು ಹಾನಿಯುಂಟುಮಾಡುತ್ತದೆ. ಯಾವುದೇ ರಾಸಾಯನಿಕದಿಂದ ಮೊಬೈಲ್ ಫೋನ್ ಅನ್ನು ಸ್ವಚ್ಛಗೊಳಿಸುವಾಗ, ಅದು ಸುಂದರವಾಗಿ ಕಾಣುತ್ತದೆ, ಆದರೆ ರಾಸಾಯನಿಕಗಳ ಬಳಕೆಯು ಮೊಬೈಲ್ ನ ಬಣ್ಣವನ್ನು ಮಸುಕಾಗಿಸುತ್ತದೆ. ಹೀಗಾಗಿ ತಪ್ಪಿಯೂ ರಾಸಾಯನಿಕ ವಸ್ತು ಬಳಸಬಾರದು.

Share. Facebook Twitter LinkedIn WhatsApp Email

Related Posts

ಇವುಗಳನ್ನ ತಿನ್ನುವುದ್ರಿಂದ ನಿಮ್ಮ ‘ಲಿವರ್’ ಸಹಜವಾಗಿ ತೊಳೆದ ಮುತ್ತಿನಂತೆ ಸ್ವಚ್ಛವಾಗುತ್ತೆ.!

02/07/2025 10:15 PM2 Mins Read

ಕೆಟ್ಟ ಕೊಲೆಸ್ಟ್ರಾಲ್ ಕಮ್ಮಿ ಮಾಡಿ ‘ಹೃದಯ ಕಾಯಿಲೆ’ ತಡೆಯುವ ಶಕ್ತಿಶಾಲಿ ಆಹಾರಗಳಿವು.!

02/07/2025 3:17 PM2 Mins Read

SHOCKING: ಹೈಸ್ಕೂಲ್ ಮಕ್ಕಳಲ್ಲೂ ಹೈಪರ್ ಟೆನ್ಷನ್: ಹುಬ್ಬಳ್ಳಿ ಕಿಮ್ಸ್ ವೈದ್ಯರ ಅಧ್ಯಯನದಿಂದ ಆಘಾತಕಾರಿ ಸಂಗತಿ ಬಯಲು

02/07/2025 10:19 AM2 Mins Read
Recent News

‘ನಾನು 1.4 ಬಿಲಿಯನ್ ಭಾರತೀಯರ ಅಭಿಮಾನವನ್ನ ನನ್ನೊಂದಿಗೆ ತಂದಿದ್ದೇನೆ’ ; ಘಾನಾದಲ್ಲಿ ‘ಮೋದಿ’ ಮಾತು

03/07/2025 7:00 PM

BREAKING : 1 ಲಕ್ಷ ಕೋಟಿಗೂ ಹೆಚ್ಚಿನ ಮೌಲ್ಯದ ಬಂಡವಾಳ ಸ್ವಾಧೀನ ಯೋಜನೆಗಳಿಗೆ ‘ರಕ್ಷಣಾ ಸಚಿವಾಲಯ’ ಅನುಮೋದನೆ

03/07/2025 6:33 PM

ವಿವಾಹದ ಸುಳ್ಳು ಭರವಸೆ ನೀಡಿ ಲೈಂಗಿಕತೆಗೆ ಒತ್ತಾಯಿಸಲಾಗಿದೆ ಎಂದು ವಿವಾಹಿತ ಮಹಿಳೆ ಹೇಳಿಕೊಳ್ಳುವಂತಿಲ್ಲ : ಹೈಕೋರ್ಟ್

03/07/2025 6:13 PM

ಮಾನವನ ವೀರ್ಯ, ಅಂಡಾಣುಗಳಲ್ಲಿ ‘ಮೈಕ್ರೋಪ್ಲಾಸ್ಟಿಕ್’ಗಳು ಪತ್ತೆ

03/07/2025 6:01 PM
State News
KARNATAKA

ಚಿತ್ರದುರ್ಗ: ಹಾಲು ಉತ್ಪಾದನೆಯಲ್ಲಿ ಜಿಲ್ಲೆಗೆ ಹಿರಿಯೂರು 2ನೇ ಸ್ಥಾನ – ಬಿಸಿ ಸಂಜೀವಮೂರ್ತಿ

By kannadanewsnow0903/07/2025 4:59 PM KARNATAKA 2 Mins Read

ಚಿತ್ರದುರ್ಗ : ಜಿಲ್ಲೆಯ ಹಿರಿಯೂರು ತಾಲೂಕಿನಲ್ಲಿ ಪ್ರತಿ ದಿನ ಸುಮಾರು 45 ಸಾವಿರ ಗುಣಮಟ್ಟದ ಹಾಲು ಉತ್ಪಾದನೆಯಾಗುತ್ತಿದ್ದು, ಜಿಲ್ಲೆಯಲ್ಲಿ ಹೊಸದುರ್ಗ…

ರಾಜ್ಯಾದ್ಯಂತ ಏಕಕಾಲಕ್ಕೆ ಕಣ್ಣಿನ ಆರೈಕೆಗೆ 393 ಶಾಶ್ವತ ಆಶಾಕಿರಣ ದೃಷ್ಟಿ‌ ಕೇಂದ್ರಗಳಿಗೆ ಡಿಸಿಎಂ ಡಿಕೆ ಶಿವಕುಮಾರ್ ಚಾಲನೆ

03/07/2025 4:33 PM

ಬಿಜೆಪಿಯ ಚೀಫ್ ವಿಪ್ ಹೀಗೆ ಚೀಪ್ ಆಗಿ ಮಾತಾಡ್ತಾನೆ : ರವಿಕುಮಾರ್ ವಿರುದ್ಧ ಲಕ್ಷ್ಮೀ ಹೆಬ್ಬಾಳ್ಕರ್ ಏಕವಚನದಲ್ಲೇ ವಾಗ್ದಾಳಿ

03/07/2025 4:13 PM

BREAKING : ರಾಜ್ಯದಲ್ಲಿ ಆನ್ಲೈನ್ ಗೇಮ್ ಗೆ ಮತ್ತೊಂದು ಬಲಿ : ಸೆಲ್ಫಿ ವಿಡಿಯೋ ಮಾಡಿ ನೇಣಿಗೆ ಶರಣಾದ ಯುವಕ!

03/07/2025 3:56 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.