Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ವೈಯಕ್ತಿಕ ಜೀವ ಮತ್ತು ಆರೋಗ್ಯ ವಿಮಾ ಪಾಲಿಸಿಗಳಿಗೆ ಜಿಎಸ್ಟಿಯಿಂದ ವಿನಾಯಿತಿ | GST

04/09/2025 8:09 AM

ಸೆ.22 ರಿಂದ ಹೊಸ GST ಪದ್ದತಿ ಜಾರಿ: ಯಾವುದು ಅಗ್ಗ, ಯಾವುದು ದುಬಾರಿ? | ಪೂರ್ಣ ಪಟ್ಟಿ ಇಲ್ಲಿದೆ

04/09/2025 7:41 AM

BREAKING : ನಿನಗೆ ಹೆರಿಗೆ ಆಗಬೇಕೇ? ಹೇಳು, ನಾನು ಮಾಡಿಸಿ ಕೊಡುತ್ತೇನೆ : ಆರ್.ವಿ ದೇಶಪಾಂಡೆ ವಿವಾದದ ಹೇಳಿಕೆ

04/09/2025 7:37 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮೈಕೆಲ್ ಜಾಕ್ಸನ್ ಒಂದೇ ಕೈಗೆ ಗ್ಲೌಸ್ ಧರಿಸುತ್ತಿದ್ದದ್ದೇಕೆ…? : ಇಲ್ಲಿದೆ ಇದರ ಹಿಂದಿರುವ ರೋಚಕ ಕಾರಣ…
LIFE STYLE

ಮೈಕೆಲ್ ಜಾಕ್ಸನ್ ಒಂದೇ ಕೈಗೆ ಗ್ಲೌಸ್ ಧರಿಸುತ್ತಿದ್ದದ್ದೇಕೆ…? : ಇಲ್ಲಿದೆ ಇದರ ಹಿಂದಿರುವ ರೋಚಕ ಕಾರಣ…

By KNN IT Team11/01/2024 5:14 PM

ಮೈಕೆಲ್ ಜಾಕ್ಸನ್ ಅವರು ಪಾಪ್ ಸಂಗೀತದಲ್ಲಿ ಕ್ರಾಂತಿಯನ್ನೇ ಮಾಡಿ ‘ಕಿಂಗ್ ಆಫ್ ಪಾಪ್’ ಎನಿಸಿಕೊಂಡಿದ್ದರು. ಜಾಕ್ಸನ್ ಅವರದೇ ಆದ ಸ್ಟೈಲ್ ಹೊಂದಿದ್ದರಂತೆ. ಅದರಲ್ಲಿಯೂ ಅವರು ಒಂದೇ ಕೈಗೆ ಗ್ಲೌಸ್ ಧರಿಸುವುದನ್ನು ಕೂಡಾ ಜನ ಸಿಗ್ನೇಚರ್ ಸ್ಟೈಲ್ ಎಂದುಕೊಂಡಿದ್ದರು.

ಮೈಕೆಲ್ ಜಾಕ್ಸನ್ ಧ್ವನಿ, ಸಂಗೀತ, ನೃತ್ಯ- ಸಾಮಾನ್ಯ ಸಂಗೀತದ ವಿಡಿಯೋಗಳನ್ನು ಚಲನಚಿತ್ರ-ಪ್ರಮಾಣದ ವೈಶಿಷ್ಟ್ಯಗಳಾಗಿ ಪರಿವರ್ತಿಸುವ ಸೃಜನಾತ್ಮಕತೆಯಿಂದ ಸಾಮಾನ್ಯ ಜನರನ್ನು ಕೂಡ ಸೆಳೆಯುವ ವಿಶೇಷ ಕಲೆಯನ್ನು ತನ್ನದಾಗಿಸಿಕೊಂಡಿದ್ದ. ಪಾಪ್ ತಾರೆಗಳ ನಡುವೆ ಮೈಕೆಲ್‌ರ ಜುಟ್ಟು, ಬಣ್ಣ, ಜೊತೆಗೆ ಒಂದೇ ಕೈಗೆ ಧರಿಸುತ್ತಿದ್ದ ಬಿಳಿಯ ಹೊಳೆಯುವ ಗ್ಲೌಸ್ ಕೂಡಾ ಅವರ ಸಿಗ್ನೇಚರ್ ಸ್ಟೈಲ್ ಆಗಿ ನೋಡುಗರ ಕಣ್ಮನ ಸೆಳೆಯುತ್ತಿತ್ತು.

ಮೈಕೆಲ್ ಧರಿಸುತ್ತಿದ್ದ ಬಿಳಿ ಗ್ಲೌಸ್ ಹಿನ್ನೆಲೆ ಗಮನಿಸಿದರೆ,1983 ರಿಂದ ಆತ ತನ್ನ ಬಲಗೈಗೆ ಬಿಳಿ ಕೈಗವಸು ಧರಿಸುತ್ತಿದ್ದರಂತೆ. ಇದಕ್ಕೆ ಕಾರಣವೇನು ಗೊತ್ತಾ??ಆತ ಹೆಚ್ಚು ಮುಜುಗರ ತರುತ್ತಿದ್ದ ಆರೋಗ್ಯ ಸಮಸ್ಯೆಯನ್ನು ಎಲ್ಲರಿಂದ ಮುಚ್ಚಿಡಲು ಹೀಗೆ ಮಾಡುತ್ತಿದ್ದನಂತೆ. 2009ರ ಜೂನ್ 25ರಂದು ಮೈಕೆಲ್ ನಿಧನರಾದ ಬಳಿಕ, ನಟಿ ಸಿಸಿಲಿ ಟೈಸನ್, ಮೈಕೆಲ್ ಕೈಗವಸು ಧರಿಸುವ ನಿರ್ಧಾರದ ಬಗ್ಗೆ ಮಾತನಾಡಿದ್ದಾರೆ. ಮೈಕೆಲ್ ಕೈಯಲಿದ್ದ ಚರ್ಮದ ಸಮಸ್ಯೆ ವಿಟಿಲಿಗೋ(ತೊನ್ನು)ವನ್ನು ಮುಚ್ಚಿಡುವುದಕ್ಕಾಗಿ ಕೈಗವಸು ಧರಿಸುತ್ತಿದ್ದರು. ಮೈಕೆಲ್‌ಗೆ ಜೀವನದುದ್ದಕ್ಕೂ ಈ ಚರ್ಮದ ಸಮಸ್ಯೆ ಕಾಡುತ್ತಿತ್ತು. ಮೈಗೆ ಬಟ್ಟೆ, ಮುಖಕ್ಕೆ ಮೇಕಪ್‌ನಿಂದ ತೊನ್ನನ್ನು ಕವರ್ ಮಾಡಿಕೊಂಡರೂ, ಕೈಲಿದ್ದ ತೊನ್ನು ಎದ್ದು ಕಾಣಿಸುತ್ತಿತ್ತು. ಹಾಗಾಗಿ ಆತ ಕೈಗೆ ಗ್ಲೌಸ್ ಧರಿಸಿ, ಅದನ್ನೇ ಸ್ಟೈಲ್ ಸ್ಟೇಟ್‌ಮೆಂಟ್ ಮಾಡಿಕೊಂಡ ಎಂದು ಸಿಸಿಲಿ ಹಳೆಯ ನೆನಪನ್ನು ಮೆಲುಕು ಹಾಕಿದ್ದಾರೆ. ಮೈಕೆಲ್ ಮೈ ತುಂಬಾ ತೊನ್ನು ಇದ್ದ ಹಿನ್ನೆಲೆ ಅವನಿಗೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ಇದು ಆತ್ಮಾವಿಶ್ವಾಸಕ್ಕೆ ಧಕ್ಕೆ ತರುತ್ತಿತ್ತಂತೆ. ಹೀಗಾಗಿ,ಆತ ತೊನ್ನಿಗೆ ವಿಪರೀತ ಚಿಕಿತ್ಸೆ ತೆಗೆದುಕೊಂಡಿದ್ದರು ಕಮ್ಮಿಯಾಗಿರಲಿಲ್ಲ. ಹೀಗಾಗಿ, ವೇದಿಕೆ ಮೇಲೆ ಬಹಳ ದಪ್ಪಗೆ ಮೇಕಪ್ ಮಾಡಿಕೊಂಡು ಮುಖದ ತೊನ್ನು ಕಾಣದಂತೆ ಚರ್ಮದ ಟೋನ್ ಲೇಪಿಸಿಕೊಳ್ಳುತ್ತಿದ್ದ ಬಗ್ಗೆ ನಟಿ ಸಿಸಿಲಿ ಟೈಸನ್ ಮಾಹಿತಿ ಹಂಚಿಕೊಂಡಿದ್ದಾರೆ.

Share. Facebook Twitter LinkedIn WhatsApp Email

Related Posts

ಮೊಬೈಲ್ ಚಾರ್ಜರ್ ಪ್ಲಗ್ ಇನ್ ಆಗಿ ಇಡುವ ಅಭ್ಯಾಸ ನಿಮಗಿದ್ಯಾ.? ಅಯ್ಯೋ, ಯಾವ ಕ್ಷಣದಲ್ಲಾದ್ರೂ ಬ್ಲಾಸ್ಟ್ ಆಗ್ಬೋದು!

03/09/2025 9:15 PM2 Mins Read

“ಝೆಲೆನ್ಸ್ಕಿ ಭೇಟಿ ಸಾಧ್ಯತೆಯನ್ನ ಎಂದಿಗೂ ನಾನು ತಳ್ಳಿಹಾಕಿಲ್ಲ” : ರಷ್ಯಾ ಅಧ್ಯಕ್ಷ ಪುಟಿನ್

03/09/2025 7:58 PM1 Min Read

ಚೀನಾದಿಂದ ‘DF-5C ಪರಮಾಣು ಕ್ಷಿಪಣಿ’ ಪ್ರದರ್ಶನ, ಹಿರೋಷಿಮಾ ಬಾಂಬ್’ಗಿಂತ 200 ಪಟ್ಟು ಶಕ್ತಿಶಾಲಿ

03/09/2025 7:20 PM1 Min Read
Recent News

ವೈಯಕ್ತಿಕ ಜೀವ ಮತ್ತು ಆರೋಗ್ಯ ವಿಮಾ ಪಾಲಿಸಿಗಳಿಗೆ ಜಿಎಸ್ಟಿಯಿಂದ ವಿನಾಯಿತಿ | GST

04/09/2025 8:09 AM

ಸೆ.22 ರಿಂದ ಹೊಸ GST ಪದ್ದತಿ ಜಾರಿ: ಯಾವುದು ಅಗ್ಗ, ಯಾವುದು ದುಬಾರಿ? | ಪೂರ್ಣ ಪಟ್ಟಿ ಇಲ್ಲಿದೆ

04/09/2025 7:41 AM

BREAKING : ನಿನಗೆ ಹೆರಿಗೆ ಆಗಬೇಕೇ? ಹೇಳು, ನಾನು ಮಾಡಿಸಿ ಕೊಡುತ್ತೇನೆ : ಆರ್.ವಿ ದೇಶಪಾಂಡೆ ವಿವಾದದ ಹೇಳಿಕೆ

04/09/2025 7:37 AM

GST ಕಡಿತ: ಸಣ್ಣ ಕಾರುಗಳು, 350 ಸಿಸಿಗಿಂತ ಕಡಿಮೆ ಸಾಮರ್ಥ್ಯದ ಮೋಟಾರ್ಸೈಕಲ್ಗಳು ಅಗ್ಗ

04/09/2025 7:34 AM
State News
KARNATAKA

BREAKING : ನಿನಗೆ ಹೆರಿಗೆ ಆಗಬೇಕೇ? ಹೇಳು, ನಾನು ಮಾಡಿಸಿ ಕೊಡುತ್ತೇನೆ : ಆರ್.ವಿ ದೇಶಪಾಂಡೆ ವಿವಾದದ ಹೇಳಿಕೆ

By kannadanewsnow0504/09/2025 7:37 AM KARNATAKA 1 Min Read

ಉತ್ತರಕನ್ನಡ : ಉತ್ತರ ಕನ್ನಡ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕುರಿತು ಮಹಿಳಾ ಪತ್ರಕರ್ತೆಯೊಬ್ಬರು ಕೇಳಿದ ಪ್ರಶ್ನೆಗೆ, ಕಾಂಗ್ರೆಸ್ ಪಕ್ಷದ…

ಕೇಂದ್ರದ ‘GST’ ತೀರ್ಮಾನಗಳಿಂದ ರಾಜ್ಯಕ್ಕೆ ವಾರ್ಷಿಕ 70 ಸಾವಿರ ಕೋಟಿ ಖೋತಾ : ಸಚಿವ ಕೃಷ್ಣ ಭೈರೇಗೌಡ

04/09/2025 7:20 AM

BIG NEWS : ಬಿಜೆಪಿ ವಿರುದ್ಧ 40% ಆರೋಪ : ಲೋಕಾಯುಕ್ತ & ‘SIT’ ತನಿಖೆಗೆ ನೀಡಲು, ಇಂದಿನ ಸಂಪುಟ ಸಭೆಯಲ್ಲಿ ನಿರ್ಧಾರ

04/09/2025 7:04 AM

ಸಿಎಂ ಸಿದ್ದರಾಮಯ್ಯ ಇರೋವರ್ಗು ನಾನು ಕಾಂಗ್ರೆಸ್ ನಲ್ಲೆ ಇರ್ತೇನೆ, ಯಾವುದೇ ಕಾರಣಕ್ಕೂ ಪಕ್ಷ ತೊರೆಯಲ್ಲ : ಕೆ.ಎನ್ ರಾಜಣ್ಣ

04/09/2025 6:53 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.