Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ಇಂದಿನಿಂದ ರಾಜ್ಯ ಸರ್ಕಾರಿ ನೌಕರರ 2025-26ನೇ ಸಾಲಿನ `ವರ್ಗಾವಣೆ’ ಆರಂಭ : ಈ ನಿಯಮಗಳ ಪಾಲನೆ ಕಡ್ಡಾಯ | Govt employee Transfer

15/05/2025 11:32 AM

BIG NEWS :  ರಾಜ್ಯ ಸರ್ಕಾರದಿಂದ ಮಹತ್ವದ ಪ್ರಕಟಣೆ : ಸಮೀಕ್ಷೆ ವೇಳೆ `ಪರಿಶಿಷ್ಟ ಜಾತಿಯವರು’ ತಪ್ಪದೇ ಈ ಮಾಹಿತಿ ನೀಡುವುದು ಕಡ್ಡಾಯ.!

15/05/2025 11:30 AM

BIG NEWS : ರಾಜ್ಯ `ಸರ್ಕಾರಿ ನೌಕರರೇ’ ಗಮನಿಸಿ : `ವಿಶೇಷ ವೇತನ ಬಡ್ತಿ ಮಂಜೂರಾತಿ’ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ | GOVT EMPLOYEE

15/05/2025 11:26 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಇನ್ಸ್ಟಾಗ್ರಾಮ್ ನ ಪ್ರಿಯತಮನಿಗಾಗಿ ಯುಟ್ಯೂಬ್ ನೋಡಿ ಪತ್ನಿಯಿಂದ ಪತಿಯ ಮರ್ಡರ್…
Uncategorized

ಇನ್ಸ್ಟಾಗ್ರಾಮ್ ನ ಪ್ರಿಯತಮನಿಗಾಗಿ ಯುಟ್ಯೂಬ್ ನೋಡಿ ಪತ್ನಿಯಿಂದ ಪತಿಯ ಮರ್ಡರ್…

By KNN IT Team17/01/2024 7:54 PM

ಸೋಷಿಯಲ್ ಮೀಡಿಯಾದಲ್ಲಿ ಪ್ರಿಯಕರನ ಪ್ರೀತಿಗೆ ಮರುಳಾಗಿ ಕೈ ಹಿಡಿದ ಗಂಡನನ್ನು ಯುಟ್ಯೂಬ್ ನೋಡಿ ಮರ್ಡರ್ ಮಾಡಿದ ಘೋರ ಘಟನೆ ಬೆಚ್ಚ ಬೀಳಿಸುವಂತೆ ಮಾಡಿದೆಯಾಗಿದೆ.

ಹರಿಯಾಣ ರಾಜ್ಯದ ಯಮುನಾನಗರ ಮೂಲದ ಮೀನಾಕ್ಷಿಗೆ ಪತಿ ನೀತು (30) ಜೊತೆ ಕೆಲವು ವರ್ಷಗಳ ಹಿಂದೆ ಮದುವೆ ಆಗಿತ್ತು. ಅದೇ ಮೀನಾಕ್ಷಿಗೆ ಇನ್​ಸ್ಟಾಗ್ರಾಮ್​​ನಲ್ಲಿ ಸೋನಿಪತ್ ಮೂಲದ ಸಾಹಿಲ್ ಎಂಬಾತನ ಪರಿಚಯ ಆಗುತ್ತದೆ. ಪರಿಚಯ ಆದ ಬಳಿಕ ಇವರ ಮಧ್ಯೆ ಪ್ರೀತಿ ಬೆಳೆದು ‘ನಿನಗೆ ನಾನು, ನೀನು ನನಗೆ’ ಅಂತಾ ಪ್ರೇಮದ ಅಮಲಿನಲ್ಲಿ ತೇಲಾಡಲು ಶುರುಮಾಡಿದ್ದರು. ಎಂದೆಂದಿಗೂ ಬಿಟ್ಟಿರಲಾಗದ ಪ್ರೀತಿ ನಮ್ಮದು ಅಂದುಕೊಂಡ ಮೀನಾಕ್ಷಿ, ತನ್ನ ಪತಿಯನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದಳು. ಪ್ರೀತಿಗೆ ಮರುಳಾದ ಈಕೆ ಆತನ ಪ್ರಿಯಕರನ ಜೊತೆ ಸಂಸಾರ ನಡೆಸಲು ನಿರ್ಧಾರ ಮಾಡಲು ಶುರು ಮಾಡಿದ್ದಾಳೆ. ಮೀನಾಕ್ಷಿಯು ಪ್ರಿಯಕರನ ಪ್ರೀತಿ ಬಯಸಲು ತನ್ನ ಪತಿ ನೀತುವನ್ನು ಮುಗಿಸಿ ಬಿಡಲು ಯೋಚನೆ ಮಾಡುತ್ತಾಳೆ. ಪತಿಯನ್ನು ಸಾಯಿಸಿ ಬಿಟ್ಟರೆ ಮತ್ತೆ ಸಾಹಿಲ್ ಜೊತೆ ಚೆನ್ನಾಗಿ ಜೀವನ ನಡೆಸಬಹುದು ಎಂದು ಯೋಚಿಸಿದ ಆಕೆಗೆ ಸಾಯಿಸುವುದು ಹೇಗೆ ಎಂದು ಗೊತ್ತಿರಲಿಲ್ಲ. ಹಾಗಾಗಿ ಅವಳು ಯುಟ್ಯೂಬ್ ನೋಡಿ ತನ್ನ ಗಂಡನ ಮರ್ಡರ್ ಮಾಡಲು ನಿಶ್ಚಯ ಮಾಡುತ್ತಾಳೆ. ಯೂಟ್ಯೂಬ್​​ನಲ್ಲಿ ಹೇಗೆ ಸಾಯಿಸಬಹುದು, ನಂತರ ಪ್ರಕರಣವನ್ನು ಹೇಗೆ ಮುಚ್ಚಿ ಹಾಕಬಹುದು ಎಂದು ಹುಡುಕಾಡಿದ್ದಾಳೆ. ಕೊನೆಗೆ ಓವರ್​ ಡೋಸ್​ ಇಂಜೆಕ್ಷನ್ ನೀಡಿದರೆ ಮನುಷ್ಯರು ಸಾಯುತ್ತಾರೆ ಎಂದು ತಿಳಿದುಕೊಂಡಿದ್ದಾಳೆ. ಅಂತೆಯೇ ಪ್ರಿಯಕರನ ಜೊತೆ ಸೇರಿ ಹಾಗೂ ಆತನ ಸ್ನೇಹಿತ ಸೇರಿ ಮೀನಾಕ್ಷಿಯ ಪತಿಯನ್ನು ಮರ್ಡರ್ ಮಾಡುತ್ತಾರೆ. ಇದಾದ ಬಳಿಕ ಈ ಮೂವರು ಆರೋಪಿಗಳ ಎಸ್ಕೇಪ್ ಆಗಲು ನೋಡುತ್ತಾರೆ. ಆದರೆ ಜನವರಿ 4ರಂದು ನೀತು ಅವರ ಮೃತದೇಹ ಪತ್ತೆಯಾದ ಕಾರಣ ಸ್ಥಳಿಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರು ತನಿಖೆ ನಡೆಸಿದಾಗ ಸತ್ಯ ಬಯಲಾಗಿದೆ. ಮೀನಾಕ್ಷಿಯನ್ನು ಬಂಧಿಸಿದ ಪೊಲೀಸರು ತೀವ್ರ ವಿಚಾರಣೆ ನಡೆಸಿದಾಗ ಕೊಲೆ ಮಾಡಿಸಿರುವ ಬಗ್ಗೆ ಬಾಯಿಬಿಟ್ಟಿದ್ದಾಳೆ. ಇದೀಗ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Share. Facebook Twitter LinkedIn WhatsApp Email

Related Posts

BREAKING : ಭಾರತದಲ್ಲಿ ಟರ್ಕಿಯ ಪ್ರಸಾರಕ `TRT ವರ್ಲ್ಡ್’ನ `X’ ಖಾತೆ ನಿಷೇಧ : ಕೇಂದ್ರ ಸರ್ಕಾರ ಆದೇಶ | ‘TRT World X Ban

14/05/2025 12:37 PM1 Min Read

BIG NEWS : `ಜಮೀನು ನೋಂದಣಿ’ಗೆ ಈ ದಾಖಲೆಗಳು ಕಡ್ಡಾಯ | Land Registry

12/05/2025 1:45 PM3 Mins Read

ಯುವಕರಿಗೆ ಉದ್ಯೋಗ ಖಾತ್ರಿಗೆ ಸರ್ಕಾರ ಕ್ರಮ: ಪ್ರಧಾನಿ ಮೋದಿ

27/04/2025 9:38 AM1 Min Read
Recent News

BIG NEWS : ಇಂದಿನಿಂದ ರಾಜ್ಯ ಸರ್ಕಾರಿ ನೌಕರರ 2025-26ನೇ ಸಾಲಿನ `ವರ್ಗಾವಣೆ’ ಆರಂಭ : ಈ ನಿಯಮಗಳ ಪಾಲನೆ ಕಡ್ಡಾಯ | Govt employee Transfer

15/05/2025 11:32 AM

BIG NEWS :  ರಾಜ್ಯ ಸರ್ಕಾರದಿಂದ ಮಹತ್ವದ ಪ್ರಕಟಣೆ : ಸಮೀಕ್ಷೆ ವೇಳೆ `ಪರಿಶಿಷ್ಟ ಜಾತಿಯವರು’ ತಪ್ಪದೇ ಈ ಮಾಹಿತಿ ನೀಡುವುದು ಕಡ್ಡಾಯ.!

15/05/2025 11:30 AM

BIG NEWS : ರಾಜ್ಯ `ಸರ್ಕಾರಿ ನೌಕರರೇ’ ಗಮನಿಸಿ : `ವಿಶೇಷ ವೇತನ ಬಡ್ತಿ ಮಂಜೂರಾತಿ’ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ | GOVT EMPLOYEE

15/05/2025 11:26 AM

ಪಾಕಿಸ್ತಾನ ಬಳಸುತ್ತಿದ್ದ ಚೀನಾದ ವಾಯು ರಕ್ಷಣಾ ವ್ಯವಸ್ಥೆಯನ್ನು ಹೊಡೆದುರುಳಿಸಿದ ಭಾರತ

15/05/2025 11:25 AM
State News
KARNATAKA

BIG NEWS : ಇಂದಿನಿಂದ ರಾಜ್ಯ ಸರ್ಕಾರಿ ನೌಕರರ 2025-26ನೇ ಸಾಲಿನ `ವರ್ಗಾವಣೆ’ ಆರಂಭ : ಈ ನಿಯಮಗಳ ಪಾಲನೆ ಕಡ್ಡಾಯ | Govt employee Transfer

By kannadanewsnow5715/05/2025 11:32 AM KARNATAKA 3 Mins Read

ಬೆಂಗಳೂರು: 2025-26ನೇ ಸಾಲಿನ ರಾಜ್ಯ ಸರ್ಕಾರಿ ನೌಕರರ ಸಾಮಾನ್ಯ ವರ್ಗಾವಣೆಗೆ ಮೇ 15 ರ ಇಂದಿನಿಂದ ಜೂನ್ 14 ರವರೆಗೆ…

BIG NEWS :  ರಾಜ್ಯ ಸರ್ಕಾರದಿಂದ ಮಹತ್ವದ ಪ್ರಕಟಣೆ : ಸಮೀಕ್ಷೆ ವೇಳೆ `ಪರಿಶಿಷ್ಟ ಜಾತಿಯವರು’ ತಪ್ಪದೇ ಈ ಮಾಹಿತಿ ನೀಡುವುದು ಕಡ್ಡಾಯ.!

15/05/2025 11:30 AM

BIG NEWS : ರಾಜ್ಯ `ಸರ್ಕಾರಿ ನೌಕರರೇ’ ಗಮನಿಸಿ : `ವಿಶೇಷ ವೇತನ ಬಡ್ತಿ ಮಂಜೂರಾತಿ’ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ | GOVT EMPLOYEE

15/05/2025 11:26 AM

ದುಷ್ಟ ನರದೋಷ ಭೂತ ಪ್ರೇತ ಶತ್ರುಗಳನ್ನು ನಿವಾರಿಸಲು ಮನೆ ವ್ಯಾಪಾರ ಸ್ಥಳದ ಮುಂದೆ ನರಕಾಯನನ್ನು ನೇಣು ಹಾಕಲಾಗುತ್ತದೆ

15/05/2025 9:32 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.