Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ವಾಹನ ಸವಾರರಿಗೆ ಬಿಗ್ ಶಾಕ್ ; 20 ವರ್ಷಕ್ಕಿಂತ ಹಳೆ ವಾಹನಗಳ ‘ನೋಂದಣಿ ಶುಲ್ಕ’ ಹೆಚ್ಚಳ

23/08/2025 5:50 AM
Morning habits to avoid

ಬೆಳಗೆದ್ದು ಈ ಕೆಲಸ ಮಾಡಿ ದಿನವಿಡೀ ಉತ್ಸಾಹಭರಿತರಾಗಿ ಇರ್ತೀರಾ.! ಈ ಸ್ಮಾರ್ಟ್ ಟಿಪ್ಸ್ ನಿಮ್ಮ ಜೀವನ ಬದಲಿಸುತ್ತೆ

22/08/2025 9:58 PM

BREAKING : ಸೆಪ್ಟೆಂಬರ್ 3,4ರಂದು ನವದೆಹಲಿಯಲ್ಲಿ ‘GST ಮಂಡಳಿಯ 56ನೇ ಸಭೆ’ ನಿಗದಿ |GST Council Meeting

22/08/2025 9:36 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಕೈಗೆ ತಾಮ್ರದ ಕಡಗ ಧರಿಸಿದರೆ ಏನು ಆಗುತ್ತಾದೋ ಗೊತ್ತಾ?
KARNATAKA

ಕೈಗೆ ತಾಮ್ರದ ಕಡಗ ಧರಿಸಿದರೆ ಏನು ಆಗುತ್ತಾದೋ ಗೊತ್ತಾ?

By kannadanewsnow0717/07/2024 10:21 AM
kannada astrology ganapathi

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ತಾಮ್ರದ ವಸ್ತುಗಳನ್ನು ನಮ್ಮ ದಿನನಿತ್ಯದ ಉಪಯೋಗಕ್ಕೆ ಬಳಸಿಕೊಂಡರೆ ಅದರಿಂದ ಹಲವಾರು ರೀತಿಯ ಆರೋಗ್ಯ ಲಾಭಗಳು ಇದೆ ಎಂದು ಹಿಂದಿನಿಂದಲೂ ಆಯುರ್ವೇದವು ಹೇಳಿದೆ. ಅದರಲ್ಲೂ ಹಿಂದೆ ಕೆಲವು ತಾಮ್ರದ ಕೈಬಳೆ ಹಾಕಿಕೊಂಡಿರುವುದನ್ನು ನಾವು ಕಾಣುತ್ತೇವೆ. ಆದರೆ ಇದು ಯಾಕೆ ಎನ್ನುವ ಪ್ರಶ್ನೆಯು ಬರದೇ ಇರದು. ತಾಮ್ರದ ಕೈಬಳೆ ಧರಿಸುವುದರಿಂದ ಹಲವಾರು ಲಾಭಗಳು ಇದೆ. ತಾಮ್ರದಲ್ಲಿ ಚಿಕಿತ್ಸಕ ಗುಣ ಇದೆ ಎನ್ನುವುದು ನಮಗೆ ಈಗಾಗಲೇ ತಿಳಿದಿರುವ ವಿಚಾರ.

ಇದರಲ್ಲಿ ಬ್ಯಾಕ್ಟೀರಿಯಾ ವಿರೋಧಿ ಮತ್ತು ಸೂಕ್ಷ್ಮಾಣು ವಿರೋಧಿ ಗುಣಗಳು ಇವೆ. ಇದರಿಂದಾಗಿ ತಾಮ್ರವು ತುಂಬಾ ಪ್ರಬಲ ಲೋಹವೆಂದು ಪರಿಗಣಿಸಲಾಗಿದೆ. ದಿನನಿತ್ಯದ ಜೀವನದಲ್ಲಿ ಚಿಕಿತ್ಸೆ ಮತ್ತು ಆರೋಗ್ಯಕ್ಕೆ ತಾಮ್ರದ ಬಳಕೆ ಬಗ್ಗೆ ಆಧುನಿಕ ವೈದ್ಯಕೀಯ ವಿಜ್ಞಾನವು ದೃಢಪಡಿಸಿದೆ. ನಾವು ಸೇವಿಸುವಂತಹ ಆಹಾರದಿಂದ ನಮಗೆ ಹೆಚ್ಚಿನ ತಾಮ್ರದ ಅಂಶವು ಸಿಗುವುದು. ಹಸಿರೆಲೆ ತರಕಾರಿಗಳು, ಇಡೀ ಧಾನ್ಯಗಳು, ಬೀನ್ಸ್ ಮತ್ತು ಬಟಾಟೆಯಲ್ಲಿ ಉನ್ನತ ಮಟ್ಟದ ತಾಮ್ರದ ಅಂಶವಿದೆ. ಗೋಡಂಬಿ, ಒಣ ಹಣ್ಣುಗಳು, ಕರಿಮೆಣಸು ಮತ್ತು ಯೀಸ್ಟ್ ನಲ್ಲಿ ಇದು ಅತ್ಯಧಿಕ ಪ್ರಮಾಣದಲ್ಲಿದೆ.

ತಾಮ್ರದ ಪಾತ್ರೆಯಲ್ಲಿ ಶೇಖರಿಸಿದ ‘ನೀರು ಕುಡಿದರೆ’ ಆರೋಗ್ಯವಾಗಿರುವಿರಿ:–ತಾಮ್ರವು ದೇಹದ ಆರೋಗ್ಯವನ್ನು ಕಾಪಾಡುವುದು ಮತ್ತು ದೇಹದಲ್ಲಿ ಧನಾತ್ಮಕ ಶಕ್ತಿ ಉಂಟು ಮಾಡಲು ಅದು ನೆರವಾಗುವುದು ಎಂದು ಸಾಬೀತಾಗಿದೆ. ಇದು ಮಾನಸಿಕ ಆರೋಗ್ಯವನ್ನು ಸುಧಾರಣೆ ಮಾಡುವುದು. ಶಾಂತಿಯುತ ವಾತಾವರಣಕ್ಕಾಗಿ ಮನೆಯಲ್ಲಿ ಹೆಚ್ಚಾಗಿ ತಾಮ್ರದ ಮೂರ್ತಿಗಳು ಮತ್ತು ಅಲಂಕಾರಿಕ ವಸ್ತುಗಳನ್ನು ಇಡುವರು. ತಾಮ್ರದ ಬಾಟಲಿಗಳು, ಲೋಟಗಳು ಮತ್ತು ಪಾತ್ರೆಗಳನ್ನು ನೋಡಿರಬಹುದು. ಅಷ್ಟು ಮಾತ್ರವಲ್ಲದೆ ನಾಲಗೆ ಸ್ವಚ್ಛ ಮಾಡುವಂತಹ ಸಾಧನವು ತಾಮ್ರದಿಂದ ಮಾಡಲ್ಪಟ್ಟಿ ರುವುದು ಸಿಗುವುದು. ಕೆಲವು ಮಂದಿ ತಾಮ್ರದ ಉಂಗುರು ಅಥವಾ ಕೈಬಳೆ ಹಾಕಿರುವುದನ್ನು ನೋಡಿರುತ್ತೇವೆ. ಇದು ಪ್ರತಿರೋಧಕ ಶಕ್ತಿ ಹೆಚ್ಚಿಸುವುದು ಮತ್ತು ನಕಾರಾತ್ಮಕತೆ ದೂರ ಮಾಡುವುದು.

ತಾಮ್ರದ ಉಂಗುರು ಧರಿಸಿದರೆ ಸಿಗುವ ಆರೋಗ್ಯ ಲಾಭಗಳು:–ತಾಮ್ರದ ಉಂಗುರ ಧರಿಸಿದರೆ ದೇಹದಲ್ಲಿ ಇರುವಂತಹ ತಾಮ್ರದ ಕೊರತೆ ಸಮಸ್ಯೆ ನಿವಾರನೆ ಮಾಡಬಹುದು. ಇದರಿಂದ ನಿದ್ರೆಯ ಸಮಸ್ಯೆ, ದೃಷ್ಟಿ ಸುಧಾರಣೆ ಮತ್ತು ಚಯಾಪಚಯವನ್ನು ಇದು ವೃದ್ಧಿಸುವುದು. ಇದು ವ್ಯಕ್ತಿಯ ಆಧ್ಯಾತ್ಮಿಕ ಶಕ್ತಿ ಹೆಚ್ಚಿಸುವುದು. ಪರಿಶುದ್ಧ ತಾಮ್ರದ ಉಂಗುರ / ಕೈಬಳೆಯ ಲಾಭಗಳನ್ನು ಇಲ್ಲಿ ನೀಡಲಾಗಿದೆ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಪ್ರತಿರೋಧಕ ವ್ಯವಸ್ಥೆ ಆರೋಗ್ಯವಾಗಿಡುವುದು;–ತಾಮ್ರವು ಮಾನಸಿಕ ಸಮತೋಲನವು ಸುಧಾರಣೆ ಮಾಡುವುದು ಮತ್ತು ದೇಹವನ್ನು ಬಲ ಗೊಳಿಸುವುದು. ಇದು ರಕ್ತವನ್ನು ಶುದ್ಧೀಕರಿಸುವುದು ಮತ್ತು ಹಿಮೋಗ್ಲೋಬಿನ್ ಜಮೆಯಾಗಲು ನೆರವಾಗುವುದು ಮತ್ತು ದೇಹದಲ್ಲಿ ರಕ್ತಸಂಚಾರ ಸರಾಗವಾಗಿ ಆಗುವಂತೆ ಮಾಡುವುದು. ದೇಹಕ್ಕೆ ಬೇರೆ ಯಾವುದೇ ರೀತಿಯ ಲೋಹದಿಂದ ಆಗುವಂತಹ ಹಾನಿಯನ್ನು ತಡೆಯಲು ಇದು ತಡೆಯುವುದು.

ರಕ್ತದೊತ್ತಡ ಕಾಪಾಡುವುದು:–ತಾಮ್ರದ ಉಂಗುರವು ರಕ್ತದೊತ್ತಡವನ್ನು ಸಮತೋಲನದಲ್ಲಿ ಇಡುತ್ತದೆ. ಇದರಿಂದ ಅಧಿಕ ರಕ್ತದೊತ್ತಡ ಮತ್ತು ರಕ್ತದೊತ್ತಡ ಕಡಿಮೆ ಆಗುವ ಸಮಸ್ಯೆಯು ನಿವಾರಣೆ ಆಗುವುದು. ತಾಮ್ರದ ಉಂಗುರು ಧರಿಸಿರುವ ವ್ಯಕ್ತಿಯು ಬೇರೆಲ್ಲಾ ವ್ಯಕ್ತಿಗಿಂತಲೂ ಉತ್ತಮ ರಕ್ತದೊತ್ತಡ ಹೊಂದಿರುವರು.

ಹೃದಯರಕ್ತನಾಳದ ಆರೋಗ್ಯ ಕಾಪಾಡುವುದು:–ತಾಮ್ರವು ದೇಹದಲ್ಲಿ ಕಾಲಜನ್, ಎಲಾಸ್ಟಿನ್ ಮತ್ತು ನಾರುಗಳನ್ನು ಕ್ರಾಸ್ ಲಿಂಕ್ ಮಾಡಲು ನೆರವಾಗುವುದು. ಈ ಎಲಾಸ್ಟಿನ್ ನಾರಿನಾಂಶವು ಮಹಾಪಧಮನಿ ಮತ್ತು ಅದರ ಸುತ್ತಮುತ್ತಲು ಇರುವುದು. ತಾಮ್ರವು ಈ ನಾರುಗಳನ್ನು ಬಲಪಡಿಸುವುದು ಮತ್ತು ಯಾವುದೇ ಸಮಸ್ಯೆಗಳನ್ನು ತಡೆಯುವುದು.

ಮೂಳೆಗಳನ್ನು ಬಲಪಡಿಸುವುದು:-ಮೂಳೆ ಮತ್ತು ಗಂಟು ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಜನರಿಗೆ ತಾಮ್ರದ ನೋವು ನಿವಾರಕ ಕೈಬಳೆ ತುಂಬಾ ನೆರವಾಗುವುದು. ತಾಮ್ರದ ಉಂಗುರ ಮತ್ತು ಕೈಬಳೆಯು ಗಂಟು ನೋವು ಅಥವಾ ಸಂಧಿವಾತ ನಿವಾರಣೆ ಮಾಡುವುದು. ಇದು ಮೂಳೆಗಳಿಗೆ ಶಮನ ನೀಡುವುದು ಮತ್ತು ಬಲಗೊಳಿಸುವುದು. ಮೂಳೆಗೆ ಸಂಬಂಧಿಸಿದ ಅನಾರೋಗ್ಯವನ್ನು ಇದು ದೂರ ಮಾಡುವುದು. ಗಂಟುಗಳಿಗೆ ಇದು ಆರಾಮ ನೀಡುವುದು, ಅಸ್ಥಿರಂಧ್ರತೆ ಮತ್ತು ಸಂಧಿವಾತದ ನೋವು ದೂರ ಮಾಡುವುದು.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

Do you know what happens if you wear a copper bracelet on your hand?
Share. Facebook Twitter LinkedIn WhatsApp Email

Related Posts

BREAKING NEWS: ಮಗಳು ಇದ್ದದ್ದು ಸುಳ್ಳು. ಸತ್ತದ್ದು ಸುಳ್ಳು. ಎಲ್ಲವೂ ಸುಳ್ಳು ತಪ್ಪು ಒಪ್ಪಿಕೊಂಡ – ಸುಜಾತ ಭಟ್

22/08/2025 9:30 PM1 Min Read

ಮದ್ದೂರು ತಾಲೂಕು ಕಂದಾಯ ಇಲಾಖೆ ನೌಕರರ ಸಂಘದ ನೂತನ ಅಧ್ಯಕ್ಷರಾಗಿ ವಿ.ಎ.ಮುರಳೀಧರ

22/08/2025 8:49 PM2 Mins Read

recruitment of Agniveer : ಅಗ್ನಿವೀರ್ ನೇಮಕಾತಿಗೆ ಅರ್ಜಿ ಆಹ್ವಾನ

22/08/2025 8:13 PM1 Min Read
Recent News

ವಾಹನ ಸವಾರರಿಗೆ ಬಿಗ್ ಶಾಕ್ ; 20 ವರ್ಷಕ್ಕಿಂತ ಹಳೆ ವಾಹನಗಳ ‘ನೋಂದಣಿ ಶುಲ್ಕ’ ಹೆಚ್ಚಳ

23/08/2025 5:50 AM
Morning habits to avoid

ಬೆಳಗೆದ್ದು ಈ ಕೆಲಸ ಮಾಡಿ ದಿನವಿಡೀ ಉತ್ಸಾಹಭರಿತರಾಗಿ ಇರ್ತೀರಾ.! ಈ ಸ್ಮಾರ್ಟ್ ಟಿಪ್ಸ್ ನಿಮ್ಮ ಜೀವನ ಬದಲಿಸುತ್ತೆ

22/08/2025 9:58 PM

BREAKING : ಸೆಪ್ಟೆಂಬರ್ 3,4ರಂದು ನವದೆಹಲಿಯಲ್ಲಿ ‘GST ಮಂಡಳಿಯ 56ನೇ ಸಭೆ’ ನಿಗದಿ |GST Council Meeting

22/08/2025 9:36 PM

BREAKING NEWS: ಮಗಳು ಇದ್ದದ್ದು ಸುಳ್ಳು. ಸತ್ತದ್ದು ಸುಳ್ಳು. ಎಲ್ಲವೂ ಸುಳ್ಳು ತಪ್ಪು ಒಪ್ಪಿಕೊಂಡ – ಸುಜಾತ ಭಟ್

22/08/2025 9:30 PM
State News
KARNATAKA

BREAKING NEWS: ಮಗಳು ಇದ್ದದ್ದು ಸುಳ್ಳು. ಸತ್ತದ್ದು ಸುಳ್ಳು. ಎಲ್ಲವೂ ಸುಳ್ಳು ತಪ್ಪು ಒಪ್ಪಿಕೊಂಡ – ಸುಜಾತ ಭಟ್

By kannadanewsnow0722/08/2025 9:30 PM KARNATAKA 1 Min Read

ಬೆಂಗಳೂರು: ಮಗಳು ಇದ್ದದ್ದು ಸುಳ್ಳು. ಸತ್ತದ್ದು ಸುಳ್ಳು. ಎಲ್ಲವೂ ಸುಳ್ಳು ಅಂತ ಕಳೆದ ಒಂದು ತಿಂಗಳಿನಿಂದ ಸುದ್ದಿಯಲ್ಲಿದ್ದ ಸುಜಾತ ಭಟ್…

ಮದ್ದೂರು ತಾಲೂಕು ಕಂದಾಯ ಇಲಾಖೆ ನೌಕರರ ಸಂಘದ ನೂತನ ಅಧ್ಯಕ್ಷರಾಗಿ ವಿ.ಎ.ಮುರಳೀಧರ

22/08/2025 8:49 PM

recruitment of Agniveer : ಅಗ್ನಿವೀರ್ ನೇಮಕಾತಿಗೆ ಅರ್ಜಿ ಆಹ್ವಾನ

22/08/2025 8:13 PM

ಬೀದಿ ನಾಯಿ ಪ್ರಕರಣ: ಇಂದಿನ ಸುಪ್ರೀಂ ಕೋರ್ಟ್ ತೀರ್ಪಿನ 10 ಪ್ರಮುಖ ಅಂಶಗಳು ಇಲ್ಲಿವೆ

22/08/2025 8:02 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.