ದೆಹಲಿ :  ಈದ್ಗಾ ಮೈದಾನದಲ್ಲಿ ಗಣೇಶ ಕೂರಿಸಲು ಅವಕಾಶವಿಲ್ಲ ಎಂದು  ನಡೆಸಲು ಅವಕಾಶವಿಲ್ಲ ಎಂದು ಜಮೀರ್‌ ಹೇಳಿಕೆ ವಿಚಾರವಾಗಿ ಶಾಸಕ ರೇಣುಕಾಚಾರ್ಯ ಮಾತನಾಡಿ “ಈದ್ಗಾ ಮೈದಾನದಲ್ಲಿ ಗಣೇಶ ಕೋರಿಸೋಕೆ ಜಮೀರ್‌ ಅಪ್ಪಣೆ ಬೇಕಾಗಿಲ್ಲ” ಕಿಡಿಕಾರಿದ್ದಾರೆ.

Traffic Challan : ವಾಹನ ಸವಾರರೇ ಗಮನಿಸಿ ; ನೀವೂ ಇಂತಹ ‘ಹೆಲ್ಮೆಟ್’ ಧರಿಸಿದ್ರೆ, ಭಾರೀ ದಂಡ ತೆರಬೇಕಾಗುತ್ತೆ ಎಚ್ಚರ.!

ಈದ್ಗಾ ಮೈದಾನದಲ್ಲಿ ಗಣೇಶ ಕೋರಿಸೋಕೆ ಜಮೀರ್‌ ಅಪ್ಪಣೆ ಬೇಕಾಗಿಲ್ಲ. ಅವನೊಬ್ಬ ಗುಜರಿ ಜಮೀರ್‌, ಭಯೋತ್ಪಾದಕ ಭಾರತದ ಪ್ರತಿ  ಇಂಚು ಇಂಚು ಜಾಗ ಹಿಂದೂಗಳದ್ದು, ಇಲ್ಲಿ ಹಿಂದು ಮುಸ್ಲಿಂ ಕ್ರೈಸ್ತರು  ಒಂದಾಗಿ ಬಾಳಬೇಕು. ಆರ್‌ಎಸ್‌ಎಸ್‌ ಕಚೇರಿ ಮೇಲೆ ರಾಷ್ಟ್ರಧ್ವಜ ಹಾರಿಸಿ ಅಂತಾ ಸಿದ್ದು ಕೇಳ್ತಾರೆ. ಮೊದಲು ಮಸೀದಿಗಳ ಮೇಲೆ ರಾಷ್ಟ್ರಧ್ವಜ ಹಾರಿಸಲು ಹೇಳಿ. ದೆಹಲಿಯಲ್ಲಿ  ಸಿದ್ದರಾಮಯ್ಯಗೆ ಶಾಸಕ ರೇಣುಕಾಚಾರ್ಯ ಟಾಂಗ್‌ ನೀಡಿದ್ದಾರೆ.

Traffic Challan : ವಾಹನ ಸವಾರರೇ ಗಮನಿಸಿ ; ನೀವೂ ಇಂತಹ ‘ಹೆಲ್ಮೆಟ್’ ಧರಿಸಿದ್ರೆ, ಭಾರೀ ದಂಡ ತೆರಬೇಕಾಗುತ್ತೆ ಎಚ್ಚರ.!

Share.
Exit mobile version