Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಯುಪಿಐ ಬಳಕೆಯಲ್ಲಿ ಮಹತ್ವದ ಬದಲಾವಣೆಗೆ ಚಿಂತನೆ : ಇನ್ಮುಂದೆ ಫೇಸ್ ರಿಕಿಗ್ನೇಷನ್ & ಫಿಂಗರ್ ಪ್ರಿಂಟ್ ಬಳಕೆ ಜಾರಿ ಸಾಧ್ಯತೆ

31/07/2025 6:40 AM

‘ವಿಫಲ ವಿದೇಶಾಂಗ ನೀತಿ’: ಯುಎಸ್ ಸುಂಕದ ಬಗ್ಗೆ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಆಕ್ರೋಶ

31/07/2025 6:36 AM

ಯುಕೆ ವಿಮಾನ ನಿಲ್ದಾಣಗಳಲ್ಲಿ ಏರ್ ಟ್ರಾಫಿಕ್ ಕಂಟ್ರೋಲ್ ದೋಷ: 100 ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದು

31/07/2025 6:26 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನಿಮಗೆ ಇರುವ ನತದೃಷ್ಟ ಯೋಗ ದೂರಾಗಿ ನಿಮ್ಮ ಕನಸುಗಳೆಲ್ಲ ಈಡೇರಬೇಕೆಂದರೆ ಈ ಅದೃಷ್ಟ ಗಿಡದಿಂದ ಮಾತ್ರ ಸಾಧ್ಯ!
KARNATAKA

ನಿಮಗೆ ಇರುವ ನತದೃಷ್ಟ ಯೋಗ ದೂರಾಗಿ ನಿಮ್ಮ ಕನಸುಗಳೆಲ್ಲ ಈಡೇರಬೇಕೆಂದರೆ ಈ ಅದೃಷ್ಟ ಗಿಡದಿಂದ ಮಾತ್ರ ಸಾಧ್ಯ!

By kannadanewsnow5723/09/2024 10:14 AM
kannada astrology ganapathi

ನಿಮಗೆ ಇರುವ ನತದೃಷ್ಟ ಯೋಗ ದೂರಾಗಿ ನಿಮ್ಮ ಕನಸುಗಳೆಲ್ಲ ಈಡೇರಬೇಕೆಂದರೆ ಈ ಅದೃಷ್ಟ ಗಿಡದಿಂದ ಮಾತ್ರ ಸಾಧ್ಯ!

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ನೀವು ಬಯಸಿದ ಕನಸುಗಳು ಶೀಘ್ರದಲ್ಲೇ ಈ ಡೇರಬೇಕು ಅಂದರೆ ಈ ಸಣ್ಣ ಕೆಲಸ ಮಾಡಿ ಸಾಕು. ಸಕಲ ಕಾರ್ಯ ಸಿದ್ಧಿ ಗಾಗಿ ವಹಿವಾಟಗಳಲ್ಲಿ ನಷ್ಟ ಅನುಭವಿಸಿದರೆ ಮನೆಯ ಏಳಿಗೆಗಾಗಿ ಈ ಒಂದು ಗಿಡದಿಂದ ಈ ಚಿಕ್ಕ ಕೆಲಸ ಮಾಡಿ ಹೇಗೆ ನಿಮ್ಮ ಮೈ ಯಲ್ಲಿ ಇರುವ ಸಮಸ್ಯೆಗಳು ನಿವಾರಣೆ ಆಗುತ್ತೆ ಅನ್ನುವುದನ್ನು ನೋಡಿ ಈ ಒಂದು ಗಿಡವನ್ನು ಮನೆಯ ಬಲ ಭಾಗದಲ್ಲಿ ಬೆಳೆಸಬೇಕು ಇದರಿಂದ ಮನೆಯ ವಾಸ್ತು ದೋಷ ಇದ್ದರೆ ಕ್ರಮೇಣ ನಿವಾರಣೆಯಾಗುತ್ತದೆ. ಹಾಗೆ ಪುರಾಣಗಳಲ್ಲಿಯೂ ಕೂಡ ಉಲೇಖ ಪಡೆದುಕೊಂಡಿರುವ ಈ ಗಿಡವು ಸಾಮಾನ್ಯವಾಗಿ ಪ್ರತಿಯೊಬ್ಬರು ಕೂಡ ನೋಡಿರುತ್ತೀರಿ ಅದೇ ಬಿಳಿ ಎಕ್ಕದ ಗಿಡ.

ಹೌದು ಈ ಬಿಳಿ ಎಕ್ಕದ ಗಿಡದಲ್ಲಿ ಎರಡು ಪ್ರಬೇಧಗಳು ಇದ್ದು ಅದರಲ್ಲಿ ಬಿಳಿ ಎಕ್ಕದ ಗಿಡ ತುಂಬಾ ಶ್ರೇಷ್ಠ ಎಂದು ಹೇಳಲಾಗುತ್ತದೆ. ಸಮುದ್ರ ಮಂಥನ ವೇಳೆ ಸಮುದ್ರದಲ್ಲಿ ವಿಷ ಉಕ್ಕಿ ಬಂತು ಅದನ್ನು ಶಿವನು ಕುಡಿದ ನೀಲ ಕಂಠನಾದ ಆದರೆ ಈ ವಿಷಯದಲ್ಲಿ ಈ ಒಂದು ತೊಟ್ಟು ಶೀರ ಸಮುದ್ರಕ್ಕೆ ಬಿತ್ತು ಅಲ್ಲಿ ಇರುವ ಜಲ ಚರಗಳು ಸತ್ತು ಹೋಗುತ್ತದೆ. ಆಗ ದೇವಾನುದೇವತೆಗಳು ಗಣಪತಿಯ ಮೊರೆ ಹೋಗಿ ಈ ಸಮಸ್ಯೆಯನ್ನು ಬಗೆಹರಿಸಲು ಕೇಳಿಕೋಳ್ಳುತ್ತಾರೆ. ಆಗ ಗಣಪತಿಯೂ ಸುಂಟರ ಗಾಳಿಯನ್ನು ಎಬ್ಬಿಸಿ ಕ್ಷೀರ ಸಮುದ್ರದ ವಿಷವನ್ನು ನೊರೆಯಾಗಿಸಿ ದಡದಲ್ಲಿ ನಿಲ್ಲಿಸುತ್ತಾರೆ.

ಆ ಗಿಡವೇ ಬಿಳಿ ಎಕ್ಕದ ಗಿಡವಾಗಿ ಭೂಮಿ ಮೇಲೆ ಮಹತ್ವದ ಸ್ಥಾನ ಪಡೆದುಕೊಳ್ಳುತ್ತಾರೆ. ಈ ಬಿಳಿ ಎಕ್ಕದ ಗಿಡವನ್ನು ಪೂಜೆ ಮಾಡುತ್ತ ಬರುವುದರಿಂದ ಅಷ್ಟ ಐಶ್ವರ್ಯ ಕಾರ್ಯ ಸಿದ್ಧಿ ಆಗುತ್ತೆ. ಬಿಳಿ ಎಕ್ಕದ ಬೇರಿನಿಂದ ಗಣಪತಿ ಮಾಡಿ ಮನೆಯ ಈಶಾನ್ಯ ದಿಕ್ಕಿನಲ್ಲಿ ಇಟ್ಟು ಪೂಜೆ ಮಾಡುತ್ತ ಬರಬೇಕು ಈ ರೀತಿ ಗಣಪತಿಯನ್ನು ಪೂಜೆ ಮಾಡುತ್ತ ಬರುವುದರಿಂದ ಮನೆಯಲಿನ ಸಮಸ್ಯೆಗಳು ದೂರ ಆಗುತ್ತದೆ. ಆಯುರ್ವೇದಲ್ಲಿ ಯೂ ಕೂಡ ಬಿಳಿ ಎಕ್ಕದ ಗಿಡ ಎಲೆಯ ಪ್ರಯೋಜನ ಹಾಗೂ ಇದರಲ್ಲಿ ಬರುವ ಬಿಳಿ ಹಾಲಿನ ಪ್ರಯೋಜನವನ್ನು ಮಾಡಿಕೋಳಲಾಗುತ್ತದೆ

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಮೊದಲೇ ಹೇಳಿದಂತೆ ಬಿಳಿ ಎಕ್ಕದ ಗಿಡವನ್ನು ಮನೆಯ ಬಲ ಭಾಗದಲ್ಲಿ ಬೆಳಸಿ ಹಾಗೆ ಈ ಹೂವಿನ ಮಾಲೆಯನ್ನು ಮಂಗಳವಾರ ಮತ್ತು ಶನಿವಾರದಂದು ಆಂಜನೇಯ ಸ್ವಾಮಿ ಹಾಗೂ ಶನಿ ದೇವನಿಗೆ ಅರ್ಪಣೇ ಮಾಡುವುದರಿಂದ ಶನಿ ದೋಷ ನಿವಾರಣೆಯಾಗುತ್ತದೆ. ಇನ್ನು ಗಣಪತಿಗೆ ಸಂಕಷ್ಟ ಹರ ಚತುರ್ಥಿಯ ದಿವಸ ಈ ಬಿಳಿ ಎಕ್ಕದ ಗಿಡವನ್ನು ಸಮರ್ಪಣೆ ಮಾಡಬೇಕು ಇದರಿಂದ ನಮ್ಮ ಎಲ್ಲಾ ಕಷ್ಟಗಳು ನಿವಾರಣೆಯಾಗುತ್ತದೆ. ಗಣಪತಿ ಗೆ ತುಂಬಾ ಪ್ರಿಯವಾದದ್ದು ಬಿಳಿ ಎಕ್ಕದ ಗಿಡ. ಬಿಳಿ ಎಕ್ಕದ ಗಿಡದ ಹೂವಿನಿಂದ ಗಣಪತಿಯನ್ನು ಪೂಜೆ ಮಾಡುತ್ತ ಬಂದರೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.

ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

Astrology
Share. Facebook Twitter LinkedIn WhatsApp Email

Related Posts

BIG NEWS : ಸಚಿವ ಕೆ.ಎನ್ ರಾಜಣ್ಣ ‘ಹನಿಟ್ರ್ಯಾಪ್’ ಆರೋಪ ನಿರಾಧಾರ : ಸರ್ಕಾರಕ್ಕೆ ವರದಿ ಸಲ್ಲಿಸಿದ ‘CID

31/07/2025 6:06 AM1 Min Read

BREAKING : ರಾಜ್ಯದಲ್ಲಿ ಬೆಚ್ಚಿ ಬೀಳಿಸೋ ಘಟನೆ : ಹೆತ್ತ ತಾಯಿಯನ್ನೇ ಕೊಂದು ಶವ ಸುಟ್ಟು ಹಾಕಿ, ಪಕ್ಕದಲ್ಲಿ ಮಲಗಿದ ಪಾಪಿ ಮಗ!

31/07/2025 6:04 AM1 Min Read

BREAKING : ಬೆಂಗಳೂರಲ್ಲಿ ಮಗುವಿಗೆ ವಿಷ ಕುಡಿಸಿ ತಾಯಿ ಆತ್ಮಹತ್ಯೆಗೆ ಯತ್ನ : ಮಗು ಸಾವು, ಮಹಿಳೆ ಬಚಾವ್!

31/07/2025 5:39 AM1 Min Read
Recent News

ಯುಪಿಐ ಬಳಕೆಯಲ್ಲಿ ಮಹತ್ವದ ಬದಲಾವಣೆಗೆ ಚಿಂತನೆ : ಇನ್ಮುಂದೆ ಫೇಸ್ ರಿಕಿಗ್ನೇಷನ್ & ಫಿಂಗರ್ ಪ್ರಿಂಟ್ ಬಳಕೆ ಜಾರಿ ಸಾಧ್ಯತೆ

31/07/2025 6:40 AM

‘ವಿಫಲ ವಿದೇಶಾಂಗ ನೀತಿ’: ಯುಎಸ್ ಸುಂಕದ ಬಗ್ಗೆ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಆಕ್ರೋಶ

31/07/2025 6:36 AM

ಯುಕೆ ವಿಮಾನ ನಿಲ್ದಾಣಗಳಲ್ಲಿ ಏರ್ ಟ್ರಾಫಿಕ್ ಕಂಟ್ರೋಲ್ ದೋಷ: 100 ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದು

31/07/2025 6:26 AM

BIG NEWS : ಸಚಿವ ಕೆ.ಎನ್ ರಾಜಣ್ಣ ‘ಹನಿಟ್ರ್ಯಾಪ್’ ಆರೋಪ ನಿರಾಧಾರ : ಸರ್ಕಾರಕ್ಕೆ ವರದಿ ಸಲ್ಲಿಸಿದ ‘CID

31/07/2025 6:06 AM
State News
KARNATAKA

BIG NEWS : ಸಚಿವ ಕೆ.ಎನ್ ರಾಜಣ್ಣ ‘ಹನಿಟ್ರ್ಯಾಪ್’ ಆರೋಪ ನಿರಾಧಾರ : ಸರ್ಕಾರಕ್ಕೆ ವರದಿ ಸಲ್ಲಿಸಿದ ‘CID

By kannadanewsnow0531/07/2025 6:06 AM KARNATAKA 1 Min Read

ಬೆಂಗಳೂರು : ತಮ್ಮ ಮೇಲೆ ಹನಿಟ್ರ್ಯಾಪ್ ಯತ್ನ ನಡೆದಿದೆ ಎಂಬ ರಾಜ್ಯ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರ ಆರೋಪ ನಿರಾಧಾರವಾಗಿದೆ.…

BREAKING : ರಾಜ್ಯದಲ್ಲಿ ಬೆಚ್ಚಿ ಬೀಳಿಸೋ ಘಟನೆ : ಹೆತ್ತ ತಾಯಿಯನ್ನೇ ಕೊಂದು ಶವ ಸುಟ್ಟು ಹಾಕಿ, ಪಕ್ಕದಲ್ಲಿ ಮಲಗಿದ ಪಾಪಿ ಮಗ!

31/07/2025 6:04 AM

BREAKING : ಬೆಂಗಳೂರಲ್ಲಿ ಮಗುವಿಗೆ ವಿಷ ಕುಡಿಸಿ ತಾಯಿ ಆತ್ಮಹತ್ಯೆಗೆ ಯತ್ನ : ಮಗು ಸಾವು, ಮಹಿಳೆ ಬಚಾವ್!

31/07/2025 5:39 AM

Rain Alert : ಇಂದು ರಾಜ್ಯದ ಈ 3 ಜಿಲ್ಲೆಗಳಲ್ಲಿ ಭಾರಿ ಮಳೆ : ಹವಾಮಾನ ಇಲಾಖೆ ಮುನ್ಸೂಚನೆ

31/07/2025 5:34 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.