Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING:ರಫಾದ ನೆರವಿನ ವಿತರಣಾ ಕೇಂದ್ರದ ಬಳಿ ಇಸ್ರೇಲ್ ದಾಳಿ: 30 ಸಾವು | Israel-Hamas war

01/06/2025 12:46 PM

BREAKING : ಹುಬ್ಬಳ್ಳಿಯಲ್ಲಿ 11 ತಿಂಗಳ ಮಗುವಿಗೆ `ಕೊರೊನಾ ಸೋಂಕು’ ದೃಢ.!

01/06/2025 12:35 PM

BREAKING  : ದೇಶಾದ್ಯಂತ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ 3,395 ಕ್ಕೆ ಏರಿಕೆ : 4 ಸೋಂಕಿತರು ಸಾವು.!

01/06/2025 12:18 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮದುವೆಯಾದ ಹೆಂಗಸರು ಈ ಕೆಲಸ ಮಾಡಿದರೆ ಗಂಡನಿಗೆ ಸಮಸ್ಯೆ ಬರುತ್ತದೆ
Uncategorized

ಮದುವೆಯಾದ ಹೆಂಗಸರು ಈ ಕೆಲಸ ಮಾಡಿದರೆ ಗಂಡನಿಗೆ ಸಮಸ್ಯೆ ಬರುತ್ತದೆ

By kannadanewsnow8910/04/2025 10:05 AM
kannada astrology ganapathi

ಮದುವೆಯಾದ ಹೆಂಗಸರು ಈ ಕೆಲಸ ಮಾಡಿದರೆ ಗಂಡನಿಗೆ ಸಮಸ್ಯೆ ಬರುತ್ತದೆ

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಹಿರಿಯರು ಹೇಳುವ ಪ್ರಕಾರ ಕೆಲವೊಂದು ರೀತಿಯ ತಪ್ಪುಗಳನ್ನು ಮಾಡಬಾರದು ಎಂದು ಹೇಳುತ್ತಾರೆ. ಹೆಂಗಸರು ಅಥವಾ ಹೆಣ್ಣು ಮಕ್ಕಳು ಈ ಕೆಲಸವನ್ನ ಎಂದಿಗೂ ಕೂಡ ಮಾಡಬಾರದು. ಆ ತಪ್ಪುಗಳನ್ನು ಮಾಡಿದರೆ ಇದರಿಂದ ಸಮಸ್ಯೆಗಳು ಬರುವ ಸಾಧ್ಯತೆ ಇದೆ.

ಮನೆಯ ಒಳಗೆ ಅಥವಾ ಹೊರಗೆ ಹೆಂಗಸರು ಅಥವಾ ಮಹಿಳೆಯರು ಈ ತಪ್ಪುಗಳನ್ನ ಮಾಡಲೇಬಾರದು. ಈ ತಪ್ಪುಗಳನ್ನ ಮಾಡಿದರೆ ಶಾಸ್ತ್ರಗಳಲ್ಲಿ ಹೇಳಿರುವ ಹಾಗೆ ಅಭಿವೃದ್ಧಿ ಅಥವಾ ಏಳಿಗೆ ಆಗಲು ಸಾಧ್ಯವಿಲ್ಲ ಇದರಿಂದ ನಿಮಗೆ ಸಾಕಷ್ಟು ಸಮಸ್ಯೆ ಬರುವ ಸಾಧ್ಯತೆ ಕೂಡ ಇರುತ್ತದೆ.

ಈ ತಪ್ಪನ್ನ ಹೆಂಗಸರು ಮಾಡುವುದರಿಂದ ಕುಟುಂಬದ ಸದಸ್ಯರ ಮೇಲೂ ಕೂಡ ಹೆಚ್ಚು ಪರಿಣಾಮ ಬೀರುತ್ತದೆ. ಮತ್ತು ಅವರು ಸಮಸ್ಯೆಗಳ ಮೇಲೆ ಸಮಸ್ಯೆಗಳನ್ನ ಎದುರಿಸುತ್ತಲೇ ಇರಬೇಕು. ತಪ್ಪುಗಳು ಯಾವುದು ಎಂದರೆ ಬೇರೆಯವರು ಮುಡಿದಂತಹ ಹೂಗಳನ್ನ ಎಂದಿಗೂ ಕೂಡ ನೀವು ಮುಡಿಯಬಾರದು. ಈ ತಪ್ಪುಗಳನ್ನ ಮಹಿಳೆಯರು ತಿಳಿದೋ ಅಥವಾ ತಿಳಿಯದೆ ಮಾಡಿರುತ್ತಾರೆ.

ನೀವು ಮುಡಿದಂತಹ ಹೂಗಳನ್ನ ಬೇರೆಯವರಿಗೆ ನೀಡುವುದು ಕೂಡ ತುಂಬಾ ತಪ್ಪು ಎಂದು ಹೇಳಲಾಗುತ್ತದೆ. ಬೇರೆಯವರು ಬಳಸಿದಂತಹ ಹಣೆಯ ಬಿಂದಿ ಯನ್ನು ಕೂಡ ಬಳಸಬಾರದು. ನೀವು ಇಟ್ಟಿರುವ ಬಿಂದಿಯನ್ನ ಬೇರೆಯವರ ಹಣೆಗೆ ಇಡುವುದು ಕೂಡ ಸಾಕಷ್ಟು ತೊಂದರೆಗೆ ನಿಮ್ಮನ್ನ ಈಡು ಮಾಡುತ್ತದೆ ಈ ರೀತಿಯ ತಪ್ಪುಗಳು ಸಾಕಷ್ಟು ರೀತಿಯ ಸಮಸ್ಯೆಗಳಿಗೆ ಕಾರಣವಾಗುತ್ತದೆ

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಈ ರೀತಿಯ ತಪ್ಪುಗಳನ್ನ ಮಾಡಿದರೆ, ಮನೆಯಲ್ಲಿರುವಂತಹ ಮಹಾಲಕ್ಷ್ಮಿ ದೂರವಾಗುತ್ತಾಳೆ. ಮನೆಯಲ್ಲಿ ದರಿದ್ರತೆ ಹೆಚ್ಚಾಗುತ್ತದೆ. ಸಂಕಷ್ಟಗಳನ್ನ ಕುಟುಂಬ ಸಮೇತವಾಗಿ ಎದುರಿಸಬೇಕಾಗುತ್ತದೆ. ಹೂ ಮತ್ತು ಹಣೆಬಟ್ಟನ್ನ ಎಂದಿಗೂ ಕೂಡ ನೀವು ಬೇರೆಯವರು ಬಳಸಿರುವುದನ್ನು ಎಂದಿಗೂ ಬಳಸಬಾರದು.

ಹೆಣ್ಣು ಮಕ್ಕಳು ಅಥವಾ ಮುತ್ತೈದೆಯರು ಧರಿಸಿದಂತಹ ಆಭರಣಗಳನ್ನ ಎಂದಿಗೂ ಕೂಡ ಬೇರೆಯವರಿಗೆ ನೀಡಬಾರದು. ಸಂಜೆ ಅಥವಾ ರಾತ್ರಿ ಸಮಯದಲ್ಲಿ ಆ ಆಭರಣಗಳನ್ನ ಎಂದಿಗೂ ಕೂಡ ತೆಗೆಯಬಾರದು. ಆಭರಣಗಳನ್ನು ತೆಗೆಯಬೇಕು ಅಂದಿದ್ದರೆ ಬೆಳಗ್ಗೆ ಸಮಯದಲ್ಲಿ ತೆಗೆಯುವುದು ಉತ್ತಮ. ಸಂಜೆ ಸಮಯದಲ್ಲಿ ಯಾವಾಗಲೂ ಕೂಡ ಮಹಿಳೆಯರು ಲಕ್ಷಣವಾಗಿರಬೇಕು

ಸಂಜೆ ಸಮಯದಲ್ಲಿ ಲಕ್ಷ್ಮಿ ದೇವಿ ಮನೆಯಲ್ಲಿ ವಾಸವಾಗಿರುವುದರಿಂದ ಆ ಆಭರಣಗಳನ್ನು ತೆಗೆಯಬಾರದು. ಈ ರೀತಿ ಮಾಡುವುದರಿಂದ ಲಕ್ಷ್ಮೀದೇವಿ ಮನೆಯ ಒಳಗೆ ಪ್ರವೇಶ ಮಾಡುವುದಿಲ್ಲ. ಮಹಿಳೆಯರು ಎಂದಿಗೂ ಕೂಡ ಈ ಕಪ್ಪು ಸೀರೆಗಳನ್ನ ಧರಿಸಬಾರದು ಒಂದು ವೇಳೆ ಧರಿಸಿದರೆ ಇದರಿಂದ ಸಾಕಷ್ಟು ತೊಂದರೆಗಳು ಎದುರಾಗುತ್ತದೆ ಮತ್ತು ಮನೆಯಲ್ಲಿ ಸಮಸ್ಯೆಗಳ ಮೇಲೆ ಸಮಸ್ಯೆ ನೀವು ಎದುರಿಸಬೇಕು ಆದ್ದರಿಂದ ಮದುವೆಯಾದಂತಹ ಹೆಂಗಸರು ಎಂದಿಗೂ ಕೂಡ ಈ ತಪ್ಪುಗಳನ್ನು ಮಾಡಬಾರದು.

ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

Astrology
Share. Facebook Twitter LinkedIn WhatsApp Email

Related Posts

ಆಂಜನೇಯನ ಮುಂದೆ ಈ ವಸ್ತು ಇಟ್ಟುಬಿಡಿ ಸಾಕು ಎಷ್ಟೇ ಸಾಲ ಇದ್ದರೂ ಸಾಕ್ಷಾತ್ ಆಂಜನೇಯನೆ ಬಂದು ನಿಮ್ಮ ಸಾಲವನ್ನು ತೀರಿಸಿದಂತೆ ತೀರುತ್ತದೆ. 

31/05/2025 3:48 PM2 Mins Read

BREAKING : ಮಂಗಳೂರಿನಲ್ಲಿ ಭಾರೀ ಮಳೆಗೆ ಗುಡ್ಡ ಕುಸಿದು ಘೋರ ದುರಂತ : ಅವಶೇಷಗಳಡಿ ಸಿಲುಕಿದ್ದ ಮಹಿಳೆ ಸಾವು | WATCH VIDEO

30/05/2025 11:53 AM1 Min Read

ಶನಿ ಗ್ರಹದ ಮಹತ್ವ ತಿಳಿಯಿರಿ

28/05/2025 1:56 PM3 Mins Read
Recent News

BREAKING:ರಫಾದ ನೆರವಿನ ವಿತರಣಾ ಕೇಂದ್ರದ ಬಳಿ ಇಸ್ರೇಲ್ ದಾಳಿ: 30 ಸಾವು | Israel-Hamas war

01/06/2025 12:46 PM

BREAKING : ಹುಬ್ಬಳ್ಳಿಯಲ್ಲಿ 11 ತಿಂಗಳ ಮಗುವಿಗೆ `ಕೊರೊನಾ ಸೋಂಕು’ ದೃಢ.!

01/06/2025 12:35 PM

BREAKING  : ದೇಶಾದ್ಯಂತ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ 3,395 ಕ್ಕೆ ಏರಿಕೆ : 4 ಸೋಂಕಿತರು ಸಾವು.!

01/06/2025 12:18 PM

BREAKING : ಹೇಮಾವತಿ ಲಿಂಕ್ ಕೆನಾಲ್ ವಿರೋಧಿಸಿ ಪ್ರತಿಭಟನೆ: ಇಬ್ಬರು ಸ್ವಾಮೀಜಿಗಳು ಸೇರಿ 11 ಜನರ ವಿರುದ್ಧ `FIR’ ದಾಖಲು.!

01/06/2025 12:12 PM
State News
KARNATAKA

BREAKING : ಹುಬ್ಬಳ್ಳಿಯಲ್ಲಿ 11 ತಿಂಗಳ ಮಗುವಿಗೆ `ಕೊರೊನಾ ಸೋಂಕು’ ದೃಢ.!

By kannadanewsnow5701/06/2025 12:35 PM KARNATAKA 1 Min Read

ಹುಬ್ಬಳ್ಳಿ: ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಈ ನಡುವೆ  ಹುಬ್ಬಳ್ಳಿಯಲ್ಲಿ 11 ತಿಂಗಳ ಮಗುವಿನಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.…

BREAKING : ಹೇಮಾವತಿ ಲಿಂಕ್ ಕೆನಾಲ್ ವಿರೋಧಿಸಿ ಪ್ರತಿಭಟನೆ: ಇಬ್ಬರು ಸ್ವಾಮೀಜಿಗಳು ಸೇರಿ 11 ಜನರ ವಿರುದ್ಧ `FIR’ ದಾಖಲು.!

01/06/2025 12:12 PM

ಭೂಕುಸಿತ: ಪಶ್ಚಿಮಘಟ್ಟ ಧಾರಣ ಸಾಮರ್ಥ್ಯದ ಅಧ್ಯಯನ ನಡೆಸಿ 3 ತಿಂಗಳಲ್ಲಿ ವರದಿ ಸಲ್ಲಿಸಿ : ಸಚಿವ ಈಶ್ವರ ಖಂಡ್ರೆ ಸೂಚನೆ

01/06/2025 11:51 AM

ಗಮನಿಸಿ : ಮೊಬೈಲ್ ಸಂಖ್ಯೆಯಲ್ಲಿ 10 ಅಂಕೆಗಳು ಏಕೆ ಇರುತ್ತವೆ ಗೊತ್ತಾ? ಇಲ್ಲಿದೆ ಅಚ್ಚರಿಯ ಮಾಹಿತಿ

01/06/2025 11:39 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.