Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಇನ್ನು ಮುಂದೆ ‘ಸಮೋಸಾ’ ಇಲ್ಲ: ಸಂಸತ್ತಿನ ಕ್ಯಾಂಟೀನ್ ನಲ್ಲಿ ಹೊಸ ಪೌಷ್ಟಿಕ ‘ಆರೋಗ್ಯ ಮೆನು’ ಬಿಡುಗಡೆ | parliament canteen

17/07/2025 8:22 AM

ಈ ಮಂತ್ರ ಹೇಳಿದ್ರೆ ನಿಮ್ಮ ಎಲ್ಲ ಕೋರಿಕೆ ಸಿದ್ದಿ ಆಗಲಿದೆ

17/07/2025 8:20 AM

Shocking: 4 ಭಾರತೀಯ ವಿವಾಹಿತ ದಂಪತಿಗಳಲ್ಲಿ ಒಬ್ಬರಿಗೆ ಬೊಜ್ಜು : ICMR ಅಧ್ಯಯನ | Obese

17/07/2025 8:14 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ದೇವಾಲಯದೊಳಗೆ ಹೋಗುವ ಮೊದಲು ಹೊಸಿಲಿಗೆ ಏಕೆ ನಮಸ್ಕರಿಸುತ್ತಾರೆ?
KARNATAKA

ದೇವಾಲಯದೊಳಗೆ ಹೋಗುವ ಮೊದಲು ಹೊಸಿಲಿಗೆ ಏಕೆ ನಮಸ್ಕರಿಸುತ್ತಾರೆ?

By kannadanewsnow0911/06/2025 9:15 AM

ದೇವಾಲಯದಲ್ಲಿ ಮನೆಯಲ್ಲಿರುವಂತೆ ಮರದಿಂದಲ್ಲದೆ ಹೊಸಿಲನ್ನು ಕಲ್ಲಿನಿಂದ ನಿರ್ಮಿಸುತ್ತಾರೆ. ಕಲ್ಲು ಪರ್ವತಕ್ಕೆ ಸೇರಿದುದಾಗಿದೆ. ಭದ್ರನೆಂಬ ಋಷಿಯು ಭದ್ರವೆಂಬ ಪರ್ವತವಾಗಿಯೂ, ಹಿಮವಂತ ನೆಂಬ ಭಕ್ತನು ಹಿಮಾಲಯವಾಗಿಯೂ, ನಾರಾಯಣನೆಂಬ ಭಕ್ತನು ನಾರಾಯಣಾದ್ರಿಯಾಗಿಯೂ ಅವತರಿಸಿದರೆಂದು ಪುರಾಣಗಳು ಹೇಳುತ್ತಿವೆ. ದೇವರು ಆ ಭಕ್ತರಿಗಾಗಿ ಆ ಬೆಟ್ಟಗಳ ಮೇಲೆಯೇ ನೆಲೆಸಿದ್ದಾನೆ. ಆದುದರಿಂದ ಆ ಬೆಟ್ಟದ ಕಲ್ಲಿನಿಂದ ಬಂದ ಕಲ್ಲನ್ನೇ ಹೊಸಿಲಾಗಿ ಮಾರ್ಪಡಿಸಿ ಇಡುತ್ತಾರೆ. ಪ್ರತಿದಿನವೂ ದೇವರನ್ನು ದರ್ಶನ ಮಾಡುವ ಆ ಹೊಸಿಲಿನ ಪುಣ್ಯಕ್ಕೆ ನಮಸ್ಕರಿಸುತ್ತಾ ಹಾಗೆಯೇ ಅಂತಹ ಮಹಾಭಕ್ತನನ್ನು ದಾಟುತ್ತಿರುವುದಕ್ಕೆ ಕ್ಷಮಿಸೆಂದು ಬೇಡಿಕೊಳ್ಳುವುದೇ ಹೊಸಿಲಿಗೆ ನಮಸ್ಕರಿಸುವುದರಲ್ಲಿನ ಅಂತರಾರ್ಥವಾಗಿದೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564

Share. Facebook Twitter LinkedIn WhatsApp Email

Related Posts

ಈ ಮಂತ್ರ ಹೇಳಿದ್ರೆ ನಿಮ್ಮ ಎಲ್ಲ ಕೋರಿಕೆ ಸಿದ್ದಿ ಆಗಲಿದೆ

17/07/2025 8:20 AM3 Mins Read

ಇಂದಿನ ದಿನ ಭವಿಷ್ಯ ಹಾಗೂ ರಾಶಿಫಲ ನೋಡಿ : 17-07-2025 ಗುರುವಾರ

17/07/2025 7:52 AM2 Mins Read

ರಾಜ್ಯ ಸರ್ಕಾರದಿಂದ `ಪೊಲೀಸರಿಗೆ ಗುಡ್ ನ್ಯೂಸ್’ : ಟೋಪಿ ಬದಲಿಗೆ ಪಿ ಕ್ಯಾಪ್, ವೈದ್ಯಕೀಯ ತಪಾಸಣಾ ವೆಚ್ಚ 1500 ರೂ.ಗೆ ಹೆಚ್ಚಳ

17/07/2025 7:46 AM2 Mins Read
Recent News

ಇನ್ನು ಮುಂದೆ ‘ಸಮೋಸಾ’ ಇಲ್ಲ: ಸಂಸತ್ತಿನ ಕ್ಯಾಂಟೀನ್ ನಲ್ಲಿ ಹೊಸ ಪೌಷ್ಟಿಕ ‘ಆರೋಗ್ಯ ಮೆನು’ ಬಿಡುಗಡೆ | parliament canteen

17/07/2025 8:22 AM

ಈ ಮಂತ್ರ ಹೇಳಿದ್ರೆ ನಿಮ್ಮ ಎಲ್ಲ ಕೋರಿಕೆ ಸಿದ್ದಿ ಆಗಲಿದೆ

17/07/2025 8:20 AM

Shocking: 4 ಭಾರತೀಯ ವಿವಾಹಿತ ದಂಪತಿಗಳಲ್ಲಿ ಒಬ್ಬರಿಗೆ ಬೊಜ್ಜು : ICMR ಅಧ್ಯಯನ | Obese

17/07/2025 8:14 AM

BREAKING : ಛಂಗೂರ್ ಬಾಬಾ ಮತಾಂತರ ಕೇಸ್ : ದೇಶದ ಹಲವು ಕಡೆ `ED’ ದಾಳಿ | E.D Raid

17/07/2025 8:04 AM
State News
KARNATAKA

ಈ ಮಂತ್ರ ಹೇಳಿದ್ರೆ ನಿಮ್ಮ ಎಲ್ಲ ಕೋರಿಕೆ ಸಿದ್ದಿ ಆಗಲಿದೆ

By kannadanewsnow5717/07/2025 8:20 AM KARNATAKA 3 Mins Read

ನಮಸ್ಕಾರ ಸ್ನೇಹಿತರೆ ಸಾಮಾನ್ಯವಾಗಿ ಅಶ್ವಿನಿ ಕುಮಾರರ ಹೆಸರನ್ನು ಕೇಳಿರುತ್ತೀರಿ ಇವರು ವೈದ್ಯ ದೇವತೆಗಳು ಋಗ್ವೇದದಲ್ಲಿ ದೈವಿಕ ಅವಳಿ ಕುದುರೆ ಸವಾರರು,…

ಇಂದಿನ ದಿನ ಭವಿಷ್ಯ ಹಾಗೂ ರಾಶಿಫಲ ನೋಡಿ : 17-07-2025 ಗುರುವಾರ

17/07/2025 7:52 AM

ರಾಜ್ಯ ಸರ್ಕಾರದಿಂದ `ಪೊಲೀಸರಿಗೆ ಗುಡ್ ನ್ಯೂಸ್’ : ಟೋಪಿ ಬದಲಿಗೆ ಪಿ ಕ್ಯಾಪ್, ವೈದ್ಯಕೀಯ ತಪಾಸಣಾ ವೆಚ್ಚ 1500 ರೂ.ಗೆ ಹೆಚ್ಚಳ

17/07/2025 7:46 AM

ಕರ್ನಾಟಕದಿಂದ ಬರುವ ಭಕ್ತರ ಅನುಕೂಲಕ್ಕಾಗಿ ಮಂತ್ರಾಲಯದಲ್ಲಿ ಸುವ್ಯವಸ್ಥಿತ ವಸತಿ ಗೃಹಗಳ ನಿರ್ಮಾಣಕ್ಕೆ ಕ್ರಮ: ಸಚಿವ ರಾಮಲಿಂಗಾರೆಡ್ಡಿ

17/07/2025 7:43 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.