Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : `ಬ್ರಹ್ಮೋಸ್ ಸೂಪರ್ ಸಾನಿಕ್ ಕ್ರೂಸ್ ಕ್ಷಿಪಣಿ’ ಘಟಕ ಉದ್ಘಾಟಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ | WATCH VIDEO

11/05/2025 1:23 PM

‘ಡುಮ್ಮ’ ಎಂದು ಗೇಲಿ ಮಾಡಿದ್ದಕ್ಕೆ ಸ್ನೇಹಿತರನ್ನೇ 20 ಕಿ.ಮೀ ಬೆನ್ನಟ್ಟಿ ಗುಂಡಿಕ್ಕಿ ಕೊಂದ ವ್ಯಕ್ತಿ

11/05/2025 1:14 PM

ಗಡಿ ನಿಯಂತ್ರಣ ರೇಖೆಗೆ ತೆರಳುತ್ತಿದ್ದ ಭಾರತೀಯ ಸೇನೆಯ ಯೋಧರ ಮೇಲೆ ಹೂಮಳೆ ಸುರಿಸಿದ ನಾಗರಿಕರು

11/05/2025 1:13 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಂದೇಶ್ಖಾಲಿಯಲ್ಲಿ ಮಹಿಳೆಯರಿಗೆ ‘TMC’ ಏನು ಮಾಡಿದೆ ಅನ್ನೋದು ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುತ್ತಿದೆ : ಪ್ರಧಾನಿ ಮೋದಿ
INDIA

ಸಂದೇಶ್ಖಾಲಿಯಲ್ಲಿ ಮಹಿಳೆಯರಿಗೆ ‘TMC’ ಏನು ಮಾಡಿದೆ ಅನ್ನೋದು ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುತ್ತಿದೆ : ಪ್ರಧಾನಿ ಮೋದಿ

By KannadaNewsNow09/03/2024 6:06 PM

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಸಿಲಿಗುರಿಯಲ್ಲಿ ನಡೆದ ವಿಕ್ಷಿತ್ ಭಾರತ್ ಪಶ್ಚಿಮ ಬಂಗಾಳ ಉಪಕ್ರಮದಲ್ಲಿ ಭಾಗವಹಿಸಿದರು, ರೈಲ್ವೆ ಮತ್ತು ರಸ್ತೆ ಕ್ಷೇತ್ರಗಳಲ್ಲಿ ಒಟ್ಟು 4,500 ಕೋಟಿ ರೂ.ಗಳ ಮೌಲ್ಯದ ಹಲವಾರು ಪ್ರಮುಖ ಯೋಜನೆಗಳನ್ನು ಉದ್ಘಾಟಿಸಿದರು ಮತ್ತು ಸಮರ್ಪಿಸಿದರು.

ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ಸಂದೇಶ್ಖಾಲಿ ಘಟನೆ ದೇಶಾದ್ಯಂತ ಚರ್ಚೆಯಾಗುತ್ತಿದೆ ಎಂದು ಹೇಳಿದರು. ಎಡರಂಗ ಮತ್ತು ಟಿಎಂಸಿ ಎರಡೂ ಬಂಗಾಳದ ಜನರ ಮೂಲಭೂತ ಅಗತ್ಯಗಳನ್ನ ನಿರ್ಲಕ್ಷಿಸಿವೆ ಎಂದು ಅವರು ಹೇಳಿದರು. “ಮೊದಲು ಎಡಪಕ್ಷಗಳು ನಿಮ್ಮ ಮಾತನ್ನ ಕೇಳಲಿಲ್ಲ ಮತ್ತು ನಂತರ ಟಿಎಂಸಿ ಕೂಡ ನಿಮ್ಮನ್ನ ನಿರ್ಲಕ್ಷಿಸಿತು. ಅವರು ಬಡವರ ಭೂಮಿಯನ್ನ ಲೂಟಿ ಮಾಡುವಲ್ಲಿ ನಿರತರಾಗಿದ್ದರು. ಆದ್ದರಿಂದ, ನೀವು ನನಗೆ ಅವಕಾಶ ನೀಡಿದಾಗ ನಾನು ಆ ಎಲ್ಲಾ ಸೌಲಭ್ಯಗಳನ್ನ ನಿಮಗೆ ಹಿಂದಿರುಗಿಸಿದೆ” ಎಂದು ಅವರು ಹೇಳಿದರು.

“ಸುಲಿಗೆಕೋರರು ಆಯ್ಕೆ ಮಾಡಿದ ಜನರಿಗೆ ಟಿಎಂಸಿ ಸರ್ಕಾರ ಹಣವನ್ನು ನೀಡುತ್ತದೆ. ಜನರು ತೊಂದರೆ ಅನುಭವಿಸುತ್ತಿರುವಾಗ ಇದು ಟಿಎಂಸಿಯ ಮೇಲೆ ಪರಿಣಾಮ ಬೀರುವುದಿಲ್ಲ. ಸಂದೇಶ್ಖಾಲಿಯ ದಲಿತ ಮತ್ತು ಆದಿವಾಸಿ ಮಹಿಳೆಯರಿಗೆ ಟಿಎಂಸಿ ನಾಯಕರು ಏನು ಮಾಡಿದ್ದಾರೆ ಎಂದು ಇಡೀ ದೇಶ ಚರ್ಚಿಸುತ್ತಿದೆ. ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಬಡವರನ್ನ ಲೂಟಿ ಮಾಡುವುದು ಟಿಎಂಸಿ ಮಾಡುವ ಕೆಲಸ” ಎಂದು ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದರು.

 

Good News: ಶೀಘ್ರವೇ ‘ಸಾರಿಗೆ ಇಲಾಖೆ’ಯಲ್ಲಿ ಖಾಲಿ ಇರುವ ‘9000 ಹುದ್ದೆ’ ನೇಮಕಾತಿಗೆ ಅಧಿಸೂಚನೆ – ಸಚಿವ ರಾಮಲಿಂಗಾರೆಡ್ಡಿ

BIG NEWS: ‘ದೇವರ ಹುಂಡಿಗೆ ಹಣ’ ಹಾಕುವುದು ಅಸಹ್ಯಕರ: ‘ಸಾಹಿತಿ ಕುಂ.ವೀರಭದ್ರಪ್ಪ’ ವಿವಾದಾತ್ಮಕ ಹೇಳಿಕೆ

Watch Video : ಮಧುರೈನ ‘ಶ್ರೀಕಬಲೇಶ್ವರಿ ಅಮ್ಮನ್ ದೇವಸ್ಥಾನ ಬೆಟ್ಟದಲ್ಲಿ ಕಾಡ್ಗಿಚ್ಚು ; ಹೊತ್ತಿ ಉರಿಯುತ್ತಿರುವ ಪ್ರದೇಶ

What TMC has done for women in Sandeshkhali is being discussed at the national level: PM Modi ಸಂದೇಶ್ಖಾಲಿಯಲ್ಲಿ ಮಹಿಳೆಯರಿಗೆ 'TMC' ಏನು ಮಾಡಿದೆ ಅನ್ನೋದು ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುತ್ತಿದೆ : ಪ್ರಧಾನಿ ಮೋದಿ
Share. Facebook Twitter LinkedIn WhatsApp Email

Related Posts

BREAKING : `ಬ್ರಹ್ಮೋಸ್ ಸೂಪರ್ ಸಾನಿಕ್ ಕ್ರೂಸ್ ಕ್ಷಿಪಣಿ’ ಘಟಕ ಉದ್ಘಾಟಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ | WATCH VIDEO

11/05/2025 1:23 PM1 Min Read

‘ಡುಮ್ಮ’ ಎಂದು ಗೇಲಿ ಮಾಡಿದ್ದಕ್ಕೆ ಸ್ನೇಹಿತರನ್ನೇ 20 ಕಿ.ಮೀ ಬೆನ್ನಟ್ಟಿ ಗುಂಡಿಕ್ಕಿ ಕೊಂದ ವ್ಯಕ್ತಿ

11/05/2025 1:14 PM1 Min Read

ಗಡಿ ನಿಯಂತ್ರಣ ರೇಖೆಗೆ ತೆರಳುತ್ತಿದ್ದ ಭಾರತೀಯ ಸೇನೆಯ ಯೋಧರ ಮೇಲೆ ಹೂಮಳೆ ಸುರಿಸಿದ ನಾಗರಿಕರು

11/05/2025 1:13 PM1 Min Read
Recent News

BREAKING : `ಬ್ರಹ್ಮೋಸ್ ಸೂಪರ್ ಸಾನಿಕ್ ಕ್ರೂಸ್ ಕ್ಷಿಪಣಿ’ ಘಟಕ ಉದ್ಘಾಟಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ | WATCH VIDEO

11/05/2025 1:23 PM

‘ಡುಮ್ಮ’ ಎಂದು ಗೇಲಿ ಮಾಡಿದ್ದಕ್ಕೆ ಸ್ನೇಹಿತರನ್ನೇ 20 ಕಿ.ಮೀ ಬೆನ್ನಟ್ಟಿ ಗುಂಡಿಕ್ಕಿ ಕೊಂದ ವ್ಯಕ್ತಿ

11/05/2025 1:14 PM

ಗಡಿ ನಿಯಂತ್ರಣ ರೇಖೆಗೆ ತೆರಳುತ್ತಿದ್ದ ಭಾರತೀಯ ಸೇನೆಯ ಯೋಧರ ಮೇಲೆ ಹೂಮಳೆ ಸುರಿಸಿದ ನಾಗರಿಕರು

11/05/2025 1:13 PM

ವಿದ್ಯಾರ್ಥಿಗಳೇ ಗಮನಿಸಿ : `CBSE’ 10, 12 ನೇ ತರಗತಿ ಫಲಿತಾಂಶದ ಬಗ್ಗೆ ಇಲ್ಲಿದೆ ಮುಖ್ಯ ಮಾಹಿತಿ

11/05/2025 1:06 PM
State News
KARNATAKA

BREAKING : ದೆಹಲಿ-ಬೆಂಗಳೂರು ಕೆಕೆ ಎಕ್ಸ್ ಪ್ರೆಸ್ ರೈಲಿಗೆ ಹುಸಿ ಬಾಂಬ್ ಕರೆ : ಆರೋಪಿ ಅರೆಸ್ಟ್

By kannadanewsnow5711/05/2025 11:48 AM KARNATAKA 1 Min Read

ಬೆಂಗಳೂರು: ದೆಹಲಿಯಿಂದ ಬೆಂಗಳೂರಿಗೆ ಆಗಮಿಸುವ ಕೆಕೆ ಎಕ್ಸ್ ಪ್ರೆಸ್ ರೈಲಿನಲ್ಲಿ ಹುಸಿ ಬಾಂಬ್ ಕರೆ ಬಂದಿದ್ದು, ಕೂಡಲೇ ಪೊಲೀಸರು ತನಿಖೆ…

BIG NEWS: ಶಾಲಾ ಪರೀಕ್ಷಾ ಮಂಡಳಿ ಮಹಾ ಎಡವಟ್ಟು: SSLC ಉತ್ತರ ಪತ್ರಿಕೆ ಸ್ಕ್ಯಾನ್ ಮಾಡದೇ ಮೊಬೈಲ್ ಪೋಟೋ ಅಪ್ ಲೋಡ್, ವಿದ್ಯಾರ್ಥಿಗಳು ಹೈರಾಣು

11/05/2025 11:24 AM

BIG NEWS : `CUET’ ಪರೀಕ್ಷೆಯ ಪ್ರವೇಶ ಪತ್ರ ಬಿಡುಗಡೆ : ಈ ರೀತಿ ಡೌನ್‌ಲೋಡ್ ಮಾಡಿಕೊಳ್ಳಿ

11/05/2025 10:58 AM

ಜೀವನದಲ್ಲಿ ಅದೆಷ್ಟೇ ಕಷ್ಟವಿದ್ರು ಈ ಶಕ್ತಿಶಾಲಿ ನರಸಿಂಹ ಸ್ವಾಮಿ ಶ್ಲೋಕವನ್ನು ನಿತ್ಯ ಪಠಿಸಿ.!

11/05/2025 10:53 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.