ಚಿಕ್ಕಬಳ್ಳಾಪುರ :  ಚಿಕ್ಕಬಳ್ಳಾಪುರದ  ಚಿಂತಾಮಣಿಯಲ್ಲಿ  ಸಿದ್ದರಾಮಯ್ಯ ಮಾತನಾಡಿ, “ನಾವೆಲ್ಲರೂ ಸ್ವಾತಂತ್ರ್ಯ ಬಂದ ಮೇಲೆ ಹುಟ್ಟಿದ್ದವರು” ಎಂದು ಕಿಡಿಕಾರಿದ್ದಾರೆ

BIGG NEWS : “ಮದರಸಾದಲ್ಲಿ ಕೆಟ್ಟ ಜನ ಕಂಡುಬಂದ್ರೆ ಶೂಟ್ ಮಾಡಿ ಬಿಸಾಕಿ, ಇಡೀ ಸಮುದಾಯವನ್ನ ಅವಮಾನಿಸ್ಬೇಡಿ” ; ಬದ್ರುದ್ದೀನ್ ಅಜ್ಮಲ್ ಮಹತ್ವದ ಹೇಳಿಕೆ

ಸ್ವಾತಂತ್ರ್ಯಕ್ಕಾಗಿ ಕಾಂಗ್ರೆಸ್‌ ಪಕ್ಷ ಮಾತ್ರ ಹೋರಾಟ ಮಾಡಿದೆ. ಬಿಜೆಪಿ – ಜೆಡಿಎಸ್‌ನವರು ಹೊರಾಟ ಮಾಡಿಲ್ಲ, ಕಾಂಗ್ರೆಸ್‌ ಬ್ರಿಟಿಷರ ಜೊತೆ ಹೋರಾಟ ಮಾಡ್ತಿದ್ದಾಗ ಶಾಮೀಲು ಆಗಿದೆ.  ಆರ್‌ಎಸ್‌ಎಸ್‌ನವರು ಬ್ರಿಟಿಷರ ಜೊತೆ ಶಾಮೀಲು ಆಗಿದ್ದರು.

BIGG NEWS : “ಮದರಸಾದಲ್ಲಿ ಕೆಟ್ಟ ಜನ ಕಂಡುಬಂದ್ರೆ ಶೂಟ್ ಮಾಡಿ ಬಿಸಾಕಿ, ಇಡೀ ಸಮುದಾಯವನ್ನ ಅವಮಾನಿಸ್ಬೇಡಿ” ; ಬದ್ರುದ್ದೀನ್ ಅಜ್ಮಲ್ ಮಹತ್ವದ ಹೇಳಿಕೆ

ಸ್ವಾತಂತ್ರ್ಯ ಸೇನಾನಿಗಳನ್ನು ಬಂಧಿಸಲು ಆರ್‌ಎಸ್‌ಎಸ್‌ ಸಹಾಯ ಮಾಡಿತ್ತು. ಸಂವಿಧಾನ ಉಳಿಸಿಕೊಳ್ಳಲು ಕಾಂಗ್ರೆಸ್‌ ಅಧಿಕಾರಕ್ಕೆ ಬರಬೇಕು ಎಂದು ಚಿಂತಾಮಣಿಯಲ್ಲಿ ಬಿಜೆಪಿ ವಿರುದ್ಧ  ಸಿದ್ದರಾಮಯ್ಯ ಆಕ್ರೋಶಿಸಿದ್ದಾರೆ

Share.
Exit mobile version