Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ವಿಮಾನಗಳಲ್ಲಿ ‘ಪವರ್ ಬ್ಯಾಂಕ್’ಗಳ ಬಳಕೆ ನಿಷೇಧಕ್ಕೆ ‘DGCA’ ಯೋಜನೆ : ವರದಿ

23/10/2025 5:23 PM

ಅಧಿಕಾರಕ್ಕಾಗಿ ನಮ್ಮ ಮನೆ ಬಾಗಿಲಿಗೆ ಬಂದಿದ್ದು ಇದೇ ಕಾಂಗ್ರೆಸ್: HD ಕುಮಾರಸ್ವಾಮಿ

23/10/2025 5:22 PM

ನಾನು RSS ಟೀಕೆ ಮಾಡಿದ್ದೇನೆ, ಇಲ್ಲ ಅಂತ ಹೇಳಲ್ಲ: HDK

23/10/2025 5:19 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » “ನಾವು ಯಾರಿಗೂ ಸನ್ಯಾಸಿಗಳಾಗುವಂತೆ ಎಂದಿಗೂ ಹೇಳಿಲ್ಲ” : ‘ಈಶಾ ಫೌಂಡೇಶನ್’ ಸ್ಪಷ್ಟನೆ
INDIA

“ನಾವು ಯಾರಿಗೂ ಸನ್ಯಾಸಿಗಳಾಗುವಂತೆ ಎಂದಿಗೂ ಹೇಳಿಲ್ಲ” : ‘ಈಶಾ ಫೌಂಡೇಶನ್’ ಸ್ಪಷ್ಟನೆ

By KannadaNewsNow02/10/2024 6:26 PM

ನವದೆಹಲಿ : ತಮಿಳುನಾಡಿನ ಕೊಯಮತ್ತೂರಿನಲ್ಲಿ ಆಧ್ಯಾತ್ಮಿಕ ಗುರು ಜಗ್ಗಿ ವಾಸುದೇವ್ ನಡೆಸುತ್ತಿರುವ ಈಶಾ ಫೌಂಡೇಶನ್, ಪ್ರಮುಖ ಹೇಳಿಕೆಯೊಂದನ್ನ ಬಿಡುಗಡೆ ಮಾಡಿದೆ. ತಮ್ಮ ಯೋಗ ಕೇಂದ್ರಕ್ಕೆ ಬರುವವರಿಗೆ ಮದುವೆ ಬೇಡ, ಸನ್ಯಾಸಿಗಳಾಗುವಂತೆ ಎಂದಿಗೂ ಹೇಳಿಲ್ಲ ಎಂದು ಸ್ಪಷ್ಟ ಪಡೆಸಿದೆ.

ಅಂದ್ಹಾಗೆ, ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ, ಮದುವೆಯ ವಿಷಯದಲ್ಲಿ ಯಾರ ನಿರ್ಧಾರ ಅವರದು. ಸ್ವಂತ ಮಗಳ ಮದುವೆ ಮಾಡುತ್ತಿರುವ ಜಗ್ಗಿ ವಾಸುದೇವ್ ಬೇರೆಯವರ ಹೆಣ್ಣು ಮಕ್ಕಳನ್ನ ಸನ್ಯಾಸಿನಿಗಳನ್ನಾಗಿ ಪರಿವರ್ತಿಸಲು ಏಕೆ ಬಯಸುತ್ತಾರೆ? ಎಂದು ಪ್ರಶ್ನಿಸಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ ಈಶಾ ಫೌಂಡೇಶನ್ ಮೇಲಿನ ಹೇಳಿಕೆಯನ್ನ ನೀಡಿದೆ.

ಮದುವೆಗಳು ತಮ್ಮ ಯೋಗ ಕೇಂದ್ರದ ಬೋಧನೆಯ ಭಾಗವಲ್ಲ ಎಂದಿರುವ ಈಶಾ ಫೌಂಡೇಶನ್ ಜನರಲ್ಲಿ ಆಧ್ಯಾತ್ಮಿಕತೆಯನ್ನ ಹೆಚ್ಚಿಸುವ ಏಕೈಕ ಗುರಿ ಹೊಂದಿದೆ ಎಂದಿದೆ. ಇನ್ನು ವಿವಾಹದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸ್ವಾತಂತ್ರ್ಯ ಮತ್ತು ಜ್ಞಾನ ಜನರಿಗೆ ಇದೆ ಎಂದು ಹೇಳಿದೆ. ಯೋಗ ಕೇಂದ್ರಕ್ಕೆ ಬರುವ ಸಾವಿರಾರು ಜನರಲ್ಲಿ ಯಾರೂ ಸನ್ಯಾಸಿಗಳಲ್ಲ ಎಂದು ಈಶಾ ಸ್ಪಷ್ಟಪಡಿಸಿದ್ದಾರೆ.

ಇನ್ನು ಕೆಲವೇ ಜನರು ಸನ್ನಿಯಸ್ ತೆಗೆದುಕೊಂಡಿದ್ದಾರೆ ಈಶಾ ಫೌಂಡೇಶನ್ ಹೇಳಿಕೊಂಡಿದೆ. “ಈಶಾ ಯೋಗ ಕೇಂದ್ರಕ್ಕೆ ಬಂದು ಸನ್ಯಾಸಿಗಳಾದವರನ್ನ ನ್ಯಾಯಾಲಯ ವಿಚಾರಣೆಗೆ ಕರೆದಿತ್ತು. “ಅವರು ನ್ಯಾಯಾಲಯದ ಮುಂದೆ ಹಾಜರಾಗಿ, ವೈಯಕ್ತಿಕ ನಿರ್ಧಾರದಿಂದ ಸನ್ಯಾಸಿಗಳಾದರು” ಎಂದು ಪ್ರತಿಷ್ಠಾನವು ನೆನಪಿಸಿದೆ. ನ್ಯಾಯಾಲಯದ ವ್ಯಾಪ್ತಿಗೆ ಒಳಪಡುವ ಈ ವಿಚಾರದಲ್ಲಿ ಇನ್ನು ಮುಂದೆ ಚರ್ಚೆ ನಡೆಸುವುದು ಸೂಕ್ತವಲ್ಲ ಎನ್ನಲಾಗಿದೆ. ಶೀಘ್ರದಲ್ಲೇ ಕಾನೂನು ಪರಿಹಾರ ಸಿಗುವ ವಿಶ್ವಾಸವಿದೆ” ಎಂದು ಈಶಾ ಭರವಸೆ ವ್ಯಕ್ತ ಪಡೆಸಿದೆ.

 

 

‘ಇಸ್ರೇಲಿ ನಾಯಕ’ರ ಹಿಟ್ ಲಿಸ್ಟ್ ಮಾಡಿದ ‘ಇರಾನ್’, 11 ನಾಯಕರಲ್ಲಿ ‘ನೆತನ್ಯಾಹು’ ಮೊದಲ ಟಾರ್ಗೇಟ್

Good News: ಹಿರಿಯರಿಗಾಗಿ ಆರೋಗ್ಯ ವಿಮೆ ಯೋಜನೆ ಜಾರಿಗೆ ಕ್ರಮ: ಸಚಿವೆ ಲಕ್ಷ್ಮೀ ಹಬ್ಬಾಳ್ಕರ್

BREAKING : ದೆಹಲಿ ಪೊಲೀಸರ ಭರ್ಜರಿ ಕಾರ್ಯಾಚರಣೆ : 2,000 ಕೋಟಿ ಮೌಲ್ಯದ ‘500 ಕೆಜಿ ಕೊಕೇನ್’ ವಶ

'We have never asked anyone to become sanyasis': Isha Foundation "ನಾವು ಯಾರಿಗೂ ಸನ್ಯಾಸಿಗಳಾಗುವಂತೆ ಎಂದಿಗೂ ಹೇಳಿಲ್ಲ" : 'ಈಶಾ ಫೌಂಡೇಶನ್' ಸ್ಪಷ್ಟನೆ
Share. Facebook Twitter LinkedIn WhatsApp Email

Related Posts

BREAKING : ವಿಮಾನಗಳಲ್ಲಿ ‘ಪವರ್ ಬ್ಯಾಂಕ್’ಗಳ ಬಳಕೆ ನಿಷೇಧಕ್ಕೆ ‘DGCA’ ಯೋಜನೆ : ವರದಿ

23/10/2025 5:23 PM1 Min Read

BREAKING : ₹79,000 ಕೋಟಿ ಮೌಲ್ಯದ ಮಿಲಿಟರಿ ಖರೀದಿಗೆ ರಕ್ಷಣಾ ಸಚಿವಾಲಯ ಅನುಮೋದನೆ

23/10/2025 4:52 PM1 Min Read

‘ಚಪಾತಿ’ ತುಂಬಾ ಡೇಂಜರ್ ; ತಕ್ಷಣ ತಿನ್ನೋದನ್ನ ನಿಲ್ಲಿಸುವಂತೆ ವೈದ್ಯರ ಎಚ್ಚರಿಕೆ!

23/10/2025 4:35 PM1 Min Read
Recent News

BREAKING : ವಿಮಾನಗಳಲ್ಲಿ ‘ಪವರ್ ಬ್ಯಾಂಕ್’ಗಳ ಬಳಕೆ ನಿಷೇಧಕ್ಕೆ ‘DGCA’ ಯೋಜನೆ : ವರದಿ

23/10/2025 5:23 PM

ಅಧಿಕಾರಕ್ಕಾಗಿ ನಮ್ಮ ಮನೆ ಬಾಗಿಲಿಗೆ ಬಂದಿದ್ದು ಇದೇ ಕಾಂಗ್ರೆಸ್: HD ಕುಮಾರಸ್ವಾಮಿ

23/10/2025 5:22 PM

ನಾನು RSS ಟೀಕೆ ಮಾಡಿದ್ದೇನೆ, ಇಲ್ಲ ಅಂತ ಹೇಳಲ್ಲ: HDK

23/10/2025 5:19 PM

ಸದ್ಯಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷರ ಬದಲಾವಣೆಯಿಲ್ಲ: ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ

23/10/2025 5:15 PM
State News
KARNATAKA

ಅಧಿಕಾರಕ್ಕಾಗಿ ನಮ್ಮ ಮನೆ ಬಾಗಿಲಿಗೆ ಬಂದಿದ್ದು ಇದೇ ಕಾಂಗ್ರೆಸ್: HD ಕುಮಾರಸ್ವಾಮಿ

By kannadanewsnow0923/10/2025 5:22 PM KARNATAKA 1 Min Read

ಬೆಂಗಳೂರು: ಅಧಿಕಾರಕ್ಕಾಗಿ ನಮ್ಮ ಮನೆ ಬಾಗಿಲಿಗೆ ಬಂದಿದ್ದು ಇದೇ ಕಾಂಗ್ರೆಸ್ಸಿಗರು, ಅದಕ್ಕೂ ಮೊದಲು ನಾನು ಬಿಜೆಪಿ ಜತೆ ಸೇರಿ ಸರ್ಕಾರ…

ನಾನು RSS ಟೀಕೆ ಮಾಡಿದ್ದೇನೆ, ಇಲ್ಲ ಅಂತ ಹೇಳಲ್ಲ: HDK

23/10/2025 5:19 PM

ಸದ್ಯಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷರ ಬದಲಾವಣೆಯಿಲ್ಲ: ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ

23/10/2025 5:15 PM

ಯದುವೀರ್ ಒಡೆಯರ್ ತಾತ ನಿಧನ: ಸಂಸದರ ಕಾರ್ಯಕ್ರಮಗಳು ತಾತ್ಕಾಲಿಕವಾಗಿ ಮುಂದೂಡಿಕೆ

23/10/2025 5:13 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.