Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ವಿಜಯ್ ಹಜಾರೆ ಟ್ರೋಫಿಯಲ್ಲಿ ದೆಹಲಿ ಪರ ‘ವಿರಾಟ್ ಕೊಹ್ಲಿ’ ಬ್ಯಾಟಿಂಗ್

02/12/2025 9:58 PM
Sanchar Saathi App

‘ಸಂಚಾರ್ ಸಾಥಿ ಅಪ್ಲಿಕೇಶನ್’ ಮೊದಲೇ ಸ್ಥಾಪಿಸಲು ‘ಆಪಲ್’ ನಕಾರ ; ವರದಿ

02/12/2025 9:30 PM

‘ದಿತ್ವಾ ಚಂಡಮಾರುತದಿಂದ ತತ್ತರಿಸಿದ ಜನರಿಗೆ ಸಹಾಯ ಹಸ್ತ ಚಾಚಿದ ಮೊದಲ ದೇಶ ಭಾರತ’ ; ಶ್ರೀಲಂಕಾ ಭಾವನಾತ್ಮಕ ಸಂದೇಶ!

02/12/2025 9:22 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಶನಿಪೂಜೆಯನ್ನು ನಾವು ಮನೆಯಲ್ಲೂ ಕೂಡ ಸರಿಯಾದ ವಿಧಿ – ವಿಧಾನಗಳ ಮೂಲಕ ಮಾಡಬಹುದು..!
KARNATAKA

ಶನಿಪೂಜೆಯನ್ನು ನಾವು ಮನೆಯಲ್ಲೂ ಕೂಡ ಸರಿಯಾದ ವಿಧಿ – ವಿಧಾನಗಳ ಮೂಲಕ ಮಾಡಬಹುದು..!

By kannadanewsnow5705/01/2025 11:02 AM
kannada astrology ganapathi

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಮನೆಯಲ್ಲಿ ಶನಿಯನ್ನು ಪೂಜಿಸುವುದು ಅದೃಷ್ಟವೇ

ಭಗವಾನ್‌ ಶನಿಯು ಹಿಂದೂ ಪೌರಾಣಿಕ ದೇವರುಗಳಲ್ಲಿ ಪ್ರಮುಖ ಸ್ಥಾನವನ್ನು ಪಡೆದಿರುವ ಸರ್ವೋಚ್ಛ ದೇವ. ಭಗವಾನ್‌ ಶನಿಯು ಸೂರ್ಯದೇವ ಮತ್ತು ಛಾಯಾ ರಿಗೆ ಜನಿಸಿದ ಮಗ. ಆದ್ದರಿಂದ ಶನಿಯನ್ನು ಛಾಯಾಪುತ್ರಯೆಂದು ಕೂಡ ಕರೆಯುವುದುಂಟು. ಭಾದ್ರಪದ ಮಾಸದ ಚತುರ್ಥಿ ಕೃಷ್ಣ ಪಕ್ಷದಲ್ಲಿ ಶನಿ ಜಯಂತಿಯನ್ನು ಆಚರಿಸಲಾಗುತ್ತಿದ್ದು, ಈ ದಿನದಂದು ಶನಿಯನ್ನು ಮತ್ತು ವಾರದ ಪ್ರತೀ ಶನಿವಾರದಂದು ಈತನನ್ನು ವಿಶೇಷವಾಗಿ ಪೂಜಿಸಲಾಗುತ್ತದೆ.

ಮನೆಯಲ್ಲಿ ಶನಿಯನ್ನು ಪೂಜಿಸಬಹುದೇ;

ಸಾಮಾನ್ಯವಾಗಿ ಶನಿಯನ್ನು ನಾವು ದೇವಾಲಯಗಳಲ್ಲಿ ಪೂಜಿಸುವುದನ್ನು ನೋಡಿರುತ್ತೇವೆ. ಮನೆಯಲ್ಲಿ ಶನಿ ಪೂಜೆ ಮಾಡಬಹುದೇ..? ಅಥವಾ ಬೇಡವೇ..? ಎನ್ನುವ ಗೊಂದಲ ನಿಮ್ಮಲ್ಲಿಯೂ ಇರಬಹುದು. ಎಲ್ಲಾ ಹಿಂದೂ ದೇವರು ಮತ್ತು ದೇವತೆಗಳಲ್ಲಿ ಶನಿಯನ್ನು ಅತ್ಯಂತ ದುರಾದೃಷ್ಟ ಮತ್ತು ಭಯಭೀತ ದೇವರೆಂದು ಪರಿಗಣಿಸುವ ಕಾರಣದಿಂದ ಶನಿಯನ್ನು ಮನೆಯಲ್ಲಿ ಪೂಜಿಸಬಾರದೆನ್ನುವ ನಂಬಿಕೆಯಿದೆ. ಶನಿಯನ್ನು ಮನೆಯಲ್ಲಿ ಪೂಜಿಸುವುದರಿಂದ ಅಥವಾ ಪ್ರಾರ್ಥಿಸುವುದರಿಂದ ಆ ಮನೆಯಲ್ಲಿ ದುಃಖ, ಚಿಂತೆ, ದುರಾದೃಷ್ಟ, ನೋವು, ಸಮಸ್ಯೆ ಮತ್ತು ಮರಣಾದಂತಹ ಘೋರ ಪರಿಣಾಮವನ್ನು ಅನುಭವಿಸಬೇಕಾಗುತ್ತದೆ ಎನ್ನುವ ನಂಬಿಕೆಯನ್ನು ನಾವು ಹಲವರಲ್ಲಿ ನೋಡಬಹುದು.

ಆದರೆ ಇವುಗಳೆಲ್ಲವೂ ಕೇವಲ ನಂಬಿಕೆಯಾಗಿದೆ. ಭಗವಾನ್‌ ಶನಿಯ ವಿಗ್ರಹವನ್ನು ಅಥವಾ ಫೋಟೋವನ್ನು ಮನೆಯಲ್ಲಿಟ್ಟು ಪೂಜಿಸುವುದರಿಂದ ಅದೃಷ್ಟವನ್ನು ಪಡೆದುಕೊಳ್ಳಬಹುದು. ಆದರೆ ಮನೆಯಲ್ಲಿ ಶನಿಯನ್ನು ಪೂಜಿಸುವಾಗ ನಾವು ಕೆಲವೊಂದು ವಿಧಿ – ವಿಧಾನಗಳನ್ನು ಹಾಗೂ ಧಾರ್ಮಿಕ ಆಚರಣೆಗಳನ್ನು ಅನುಸರಿಸಬೇಕಾಗುತ್ತದೆ. ನೀವೂ ಕೂಡ ಈ ಧಾರ್ಮಿಕ ವಿಧಿ – ವಿಧಾನಗಳನ್ನು ಅನುಸರಿಸುವ ಮೂಲಕ ಮನೆಯಲ್ಲಿ ಶನಿಯನ್ನು ಪೂಜಿಸಬಹುದು. ಶನಿಯ ವಿಗ್ರಹ ಮತ್ತು ಫೋಟೋವನ್ನು ಕೂಡ ಇಟ್ಟುಕೊಳ್ಳಬಹುದು.

ಮನೆಯಲ್ಲಿ ಶನಿವಾರ ಶನಿ ಪೂಜೆ ಮಾಡುವ ವಿಧಾನ:

ನಿಮ್ಮ ಮನೆಯ ದೇವರ ಕೋಣೆಯಲ್ಲಿ ಶನಿ ದೇವರ ಕಬ್ಬಿಣದ ಪ್ರತಿಮೆಯನ್ನು ಅಥವಾ ಫೋಟೋವನ್ನು ಇಡಬೇಕು.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಶನಿ ಅಮಾವಾಸ್ಯೆಯಂದು ಅಥವಾ ಶನಿವಾರದಂದು ಶಿವನನ್ನು, ಹನುಮಂತನನ್ನು ಮತ್ತು ಗಣೇಶನೊಂದಿಗೆ ಶನಿಯನ್ನು ಪೂಜಿಸುವುದು ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ.

ಶನಿಯನ್ನು ಪೂಜಿಸುವ ಮುನ್ನ ಸ್ನಾನ ಮಾಡುವ ನೀರಿಗೆ ಕಪ್ಪು ಎಳ್ಳು ಮತ್ತು ಎಳ್ಳೆಣ್ಣೆಯನ್ನು ಬೆರೆಸಿ ಸ್ನಾನ ಮಾಡಬೇಕು.

ಶನಿಯನ್ನು ಮೆಚ್ಚಿಸಲು ಸ್ನಾನ ಮಾಡಿದ ನಂತರ ಕಪ್ಪು ಬಣ್ಣದ ಬಟ್ಟೆಯನ್ನು ಧರಿಸಬೇಕು.

ಶನಿವಾರದಂದು ಕಠಿಣ ಉಪವಾಸ ವ್ರತವನ್ನು ಕೈಗೊಳ್ಳಬೇಕು.

ಮಾನಸಿಕ ಶಾಂತಿಗಾಗಿ ಮತ್ತು ನೆಮ್ಮದಿಗಾಗಿ ಈ ದಿನ ಧ್ಯಾನವನ್ನು ಮಾಡಬೇಕು.

ಭಗವಾನ್‌ ಶನಿಯನ್ನು ನಾವು ಶನಿ ಅಮಾವಾಸ್ಯೆಯಂದು, ಶನಿ ಜಯಂತಿಯಂದು ಮತ್ತು ಶನಿವಾರದಂದು ವಿಶೇಷವಾಗಿ ಪೂಜಿಸಲಾಗುತ್ತದೆ. ಶನಿಪೂಜೆಯನ್ನು ನಾವು ಮನೆಯಲ್ಲೂ ಕೂಡ ಸರಿಯಾದ ವಿಧಿ – ವಿಧಾನಗಳ ಮೂಲಕ ಮಾಡಬಹುದು.

ಶ್ರೀ ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

We can perform Shani Puja at home also through proper rituals. ಶನಿಪೂಜೆಯನ್ನು ನಾವು ಮನೆಯಲ್ಲೂ ಕೂಡ ಸರಿಯಾದ ವಿಧಿ - ವಿಧಾನಗಳ ಮೂಲಕ ಮಾಡಬಹುದು..!
Share. Facebook Twitter LinkedIn WhatsApp Email

Related Posts

ರಾಜ್ಯದ NHM ನೌಕರರಿಗೆ ಹೊಸ HR ಪಾಲಿಸಿ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದೇನು ಗೊತ್ತಾ?

02/12/2025 8:24 PM2 Mins Read

ಮಂಡ್ಯದ ಮದ್ದೂರು ಪಟ್ಟಣದ ಟಿ.ಬಿ ವೃತ್ತದಿಂದ ಕೊಲ್ಲಿ ವೃತ್ತದವರೆಗಿನ ರಸ್ತೆ ಅಗಲೀಕರಣ ಕಾಮಗಾರಿ: ಸಿಎಂ ನೇತೃತ್ವದಲ್ಲಿ ಮಹತ್ವದ ಸಭೆ

02/12/2025 8:09 PM1 Min Read

BREAKING: ರಾಜ್ಯದ ಖಾಯಂ, ಗುತ್ತಿಗೆ, ಹೊರಗುತ್ತಿಗೆ ಮಹಿಳಾ ನೌಕರರಿಗೆ ವೇತನ ಸಹಿತ ಋತುಚಕ್ರ ರಜೆ: ಸರ್ಕಾರ ಅಧಿಕೃತ ಆದೇಶ

02/12/2025 7:51 PM1 Min Read
Recent News

ವಿಜಯ್ ಹಜಾರೆ ಟ್ರೋಫಿಯಲ್ಲಿ ದೆಹಲಿ ಪರ ‘ವಿರಾಟ್ ಕೊಹ್ಲಿ’ ಬ್ಯಾಟಿಂಗ್

02/12/2025 9:58 PM
Sanchar Saathi App

‘ಸಂಚಾರ್ ಸಾಥಿ ಅಪ್ಲಿಕೇಶನ್’ ಮೊದಲೇ ಸ್ಥಾಪಿಸಲು ‘ಆಪಲ್’ ನಕಾರ ; ವರದಿ

02/12/2025 9:30 PM

‘ದಿತ್ವಾ ಚಂಡಮಾರುತದಿಂದ ತತ್ತರಿಸಿದ ಜನರಿಗೆ ಸಹಾಯ ಹಸ್ತ ಚಾಚಿದ ಮೊದಲ ದೇಶ ಭಾರತ’ ; ಶ್ರೀಲಂಕಾ ಭಾವನಾತ್ಮಕ ಸಂದೇಶ!

02/12/2025 9:22 PM

ಕ್ರಿಮಿನಲ್ ಪ್ರಕರಣಗಳಲ್ಲಿ ಜಾಮೀನು ನೀಡಲು ಸಮಾನತೆ ಒಂದೇ ಆಧಾರವಲ್ಲ ; ಸುಪ್ರೀಂಕೋರ್ಟ್ ಮಹತ್ವದ ತೀರ್ಪು

02/12/2025 9:11 PM
State News
KARNATAKA

ರಾಜ್ಯದ NHM ನೌಕರರಿಗೆ ಹೊಸ HR ಪಾಲಿಸಿ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದೇನು ಗೊತ್ತಾ?

By kannadanewsnow0902/12/2025 8:24 PM KARNATAKA 2 Mins Read

ಶಿವಮೊಗ್ಗ: ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ರಾಷ್ಟ್ರೀಯ ಆರೋಗ್ಯ ಅಭಿಯಾನ( NHM) ಅಡಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯ…

ಮಂಡ್ಯದ ಮದ್ದೂರು ಪಟ್ಟಣದ ಟಿ.ಬಿ ವೃತ್ತದಿಂದ ಕೊಲ್ಲಿ ವೃತ್ತದವರೆಗಿನ ರಸ್ತೆ ಅಗಲೀಕರಣ ಕಾಮಗಾರಿ: ಸಿಎಂ ನೇತೃತ್ವದಲ್ಲಿ ಮಹತ್ವದ ಸಭೆ

02/12/2025 8:09 PM

BREAKING: ರಾಜ್ಯದ ಖಾಯಂ, ಗುತ್ತಿಗೆ, ಹೊರಗುತ್ತಿಗೆ ಮಹಿಳಾ ನೌಕರರಿಗೆ ವೇತನ ಸಹಿತ ಋತುಚಕ್ರ ರಜೆ: ಸರ್ಕಾರ ಅಧಿಕೃತ ಆದೇಶ

02/12/2025 7:51 PM

ಸಾಗರ ತಾಲ್ಲೂಕು ಜನತೆ ಗಮನಕ್ಕೆ: ಡಿ.4ರಂದು ‘ಶಾಸಕ ಗೋಪಾಲಕೃಷ್ಣ ಬೇಳೂರು ಜನ ಸಂಪರ್ಕ ಸಭೆ’

02/12/2025 7:36 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.