Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಯುರೋಪಿಯನ್ ಸೈನ್ಯಗಳನ್ನು ‘ಭಯೋತ್ಪಾದಕ ಗುಂಪುಗಳೆಂದು ಇರಾನ್ ಘೋಷಣೆ

01/02/2026 6:25 PM

ಆಸ್ಟ್ರೇಲಿಯನ್ ಓಪನ್ 2026ರ ಪ್ರಶಸ್ತಿ ಗೆದ್ದ ಕಾರ್ಲೋಸ್ ಅಲ್ಕರಾಜ್: ರಾಫೆಲ್ ನಡಾಲ್ ದಾಖಲೆ ಉಡೀಸ್ | Australian Open 2026

01/02/2026 5:42 PM

ಕನ್ನಡದ ಖ್ಯಾತ ಕಲಾವಿದ ದೇವನಾಗೇಶ್ ನಿಧನ: ಚಿತ್ರರಂಗ, ರಂಗಸಿರಿ ಬಳಗ ಸಂತಾಪ

01/02/2026 5:36 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » Watch Video : ವೇದಿಕೆಯಲ್ಲಿ ‘ಪ್ರಧಾನಿ ಮೋದಿ’ ಪರಿಚಯಿಸಲು ಮರೆತ ‘ಅಮೆರಿಕ ಅಧ್ಯಕ್ಷ ‘; ಮುಂದೇನಾಯ್ತು ಗೊತ್ತಾ?
INDIA

Watch Video : ವೇದಿಕೆಯಲ್ಲಿ ‘ಪ್ರಧಾನಿ ಮೋದಿ’ ಪರಿಚಯಿಸಲು ಮರೆತ ‘ಅಮೆರಿಕ ಅಧ್ಯಕ್ಷ ‘; ಮುಂದೇನಾಯ್ತು ಗೊತ್ತಾ?

By KannadaNewsNow22/09/2024 5:45 PM

ನವದೆಹಲಿ: ಅಮೆರಿಕ ಅಧ್ಯಕ್ಷ ಜೋ ಬೈಡನ್ ಭಾನುವಾರ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನ ವೇದಿಕೆಯಲ್ಲಿ ಪರಿಚಯಿಸಲು ಮರೆತಿದ್ದಾರೆ. ಕ್ಯಾನ್ಸರ್ ಮೂನ್ಶಾಟ್ ಉಡಾವಣಾ ಕಾರ್ಯಕ್ರಮವನ್ನ ಉದ್ದೇಶಿಸಿ ಮಾತನಾಡಿದ ನಂತ್ರ ಬೈಡನ್ ಗೊಂದಲಕ್ಕೊಳಗಾಗಿದ್ದರು. ಅಂತಿಮವಾಗಿ ಅವರು ಮುಂದೆ ಏನು ಮಾಡಬೇಕೆಂದು ಕೇಳಿದರು.

“ನಾನು ಮುಂದೆ ಯಾರನ್ನು ಪರಿಚಯಿಸಬೇಕು.? ಮುಂದಿನವರು ಯಾರು?” ಎಂದು ಬೈಡನ್ ಕೇಳುವುದನ್ನ ವಿಡಿಯೋದಲ್ಲಿ ನೋಡಬಹುದು.

ನಂತ್ರ ಈವೆಂಟ್ ಮಾಡರೇಟರ್ ಮಧ್ಯಪ್ರವೇಶಿಸಿ ಪ್ರಧಾನಿ ಮೋದಿಯವರನ್ನ ಘೋಷಿಸಲು ಮುಂದಾದರು, ಅವರು ತಮ್ಮ ಭಾಷಣವನ್ನ ಮಾಡಲು ಮುಂದೆ ಬಂದರು.

We really don’t have a president.

Biden completely FORGOT he was at a press conference with the Prime Minister of India.

The entire world is laughing at us.
This guy is COOKED. pic.twitter.com/useM07uh0R

— Gunther Eagleman™ (@GuntherEagleman) September 21, 2024

 

ಅಂದ್ಹಾಗೆ, ಬೈಡನ್ ಸಾರ್ವಜನಿಕ ಸಂವಾದದ ಸಮಯದಲ್ಲಿ ತಮ್ಮ ಮಾತುಗಳನ್ನ ಸಂಪೂರ್ಣವಾಗಿ ಮರೆತಿದ್ದಕ್ಕಾಗಿ ಹಲವಾರು ಸಂದರ್ಭಗಳಲ್ಲಿ ಸುದ್ದಿಯಾಗಿದ್ದಾರೆ. ಈ ವರ್ಷದ ಆರಂಭದಲ್ಲಿ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಅಧ್ಯಕ್ಷೀಯ ಚುನಾವಣೆಯ ಚರ್ಚೆಯ ನಂತ್ರ ಅವರ ಆರೋಗ್ಯ ಮತ್ತು ಸಾಮರ್ಥ್ಯಗಳ ಬಗ್ಗೆ ಕಳವಳಗಳು ಹೆಚ್ಚಾದವು. ಕಮಲಾ ಹ್ಯಾರಿಸ್ಗೆ ದಾರಿ ಮಾಡಿಕೊಡಲು ಬೈಡನ್ ಅಂತಿಮವಾಗಿ ಚುನಾವಣಾ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು.

ಇದಕ್ಕೂ ಮುನ್ನ ಜುಲೈನಲ್ಲಿ ಅಧ್ಯಕ್ಷರು ಆಕಸ್ಮಿಕವಾಗಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ ಅವರನ್ನು (ಮತ್ತೊಂದು) ಪರಿಚಯಾತ್ಮಕ ಭಾಷಣದಲ್ಲಿ ರಷ್ಯಾದ ಪ್ರತಿಸ್ಪರ್ಧಿ ಎಂದು ಉಲ್ಲೇಖಿಸಿದ್ದರು.

 

 

 

ತುಂಗಭದ್ರ ಜಲಾಶಯಕ್ಕೆ ಗೇಟ್ ಅಳವಡಿಸಿ 20 TMC ನೀರು ಉಳಿಸಿದ ತಜ್ಞರಿಗೆ ಧನ್ಯವಾದ ಅರ್ಪಿಸಿದ ಸಿಎಂ ಸಿದ್ಧರಾಮಯ್ಯ

ಕೋಲಾರದಲ್ಲಿ ಟೊಮ್ಯಾಟೋ ಬಾಕ್ಸ್ ಗಳಿಗೆ ಬೆಂಕಿ: ಧಗಧಗಿಸಿ ಹೊತ್ತಿ ಉರಿದ ಗೋಡೌನ್

BREAKING : ಬೆಂಗಳೂರಲ್ಲಿ ಘೋರ ದುರಂತ : ‘BBMP’ ಮೈದಾನದ ಗೇಟ್ ಬಿದ್ದು 7 ವರ್ಷದ ಮಗು ಸಾವು

Watch Video : ವೇದಿಕೆಯಲ್ಲಿ 'ಪ್ರಧಾನಿ ಮೋದಿ' ಪರಿಚಯಿಸಲು ಮರೆತ 'ಅಮೆರಿಕ ಅಧ್ಯಕ್ಷ '; ಮುಂದೇನಾಯ್ತು ಗೊತ್ತಾ? Watch video: 'US President' forgets to introduce 'PM Modi' on stage; Do you know what happened next?
Share. Facebook Twitter LinkedIn WhatsApp Email

Related Posts

BREAKING : ಆದಷ್ಟು ಬೇಗ ಭಾರತ ಮೂರನೇ ಆರ್ಥಿಕತೆ ರಾಷ್ಟ್ರವಾಗಲಿದೆ : ಬಜೆಟ್ ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ

01/02/2026 2:09 PM1 Min Read

Budget 2026 : `ಬೈಕ್ ಅಪಘಾತ ಪರಿಹಾರ ವಿಮೆ’ ಹಣಕ್ಕಿಲ್ಲ ತೆರಿಗೆ : ಕೇಂದ್ರ ಸರ್ಕಾರ ಮಹತ್ವದ ಘೋಷಣೆ

01/02/2026 1:30 PM1 Min Read

Budget : ವಿದೇಶದಲ್ಲಿ ಅಧ್ಯಯನ ಮಾಡುವ ಭಾರತೀಯ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ಕೇಂದ್ರದಿಂದ ಹಣದ ಮೇಲಿನ TCS ಶೇ.2 ಕ್ಕೆ ಇಳಿಕೆ.!

01/02/2026 1:27 PM1 Min Read
Recent News

ಯುರೋಪಿಯನ್ ಸೈನ್ಯಗಳನ್ನು ‘ಭಯೋತ್ಪಾದಕ ಗುಂಪುಗಳೆಂದು ಇರಾನ್ ಘೋಷಣೆ

01/02/2026 6:25 PM

ಆಸ್ಟ್ರೇಲಿಯನ್ ಓಪನ್ 2026ರ ಪ್ರಶಸ್ತಿ ಗೆದ್ದ ಕಾರ್ಲೋಸ್ ಅಲ್ಕರಾಜ್: ರಾಫೆಲ್ ನಡಾಲ್ ದಾಖಲೆ ಉಡೀಸ್ | Australian Open 2026

01/02/2026 5:42 PM

ಕನ್ನಡದ ಖ್ಯಾತ ಕಲಾವಿದ ದೇವನಾಗೇಶ್ ನಿಧನ: ಚಿತ್ರರಂಗ, ರಂಗಸಿರಿ ಬಳಗ ಸಂತಾಪ

01/02/2026 5:36 PM

ಸಾಗರ ತಾಲ್ಲೂಕು ಜನತೆಗೆ ಗುಡ್ ನ್ಯೂಸ್: ನಾಳೆ ‘ಸಾಗರ ನಗರ ಸಾರಿಗೆ’ಗೆ ಶಾಸಕ ಗೋಪಾಲಕೃಷ್ಣ ಬೇಳೂರು ಉದ್ಘಾಟನೆ

01/02/2026 5:29 PM
State News
KARNATAKA

ಕನ್ನಡದ ಖ್ಯಾತ ಕಲಾವಿದ ದೇವನಾಗೇಶ್ ನಿಧನ: ಚಿತ್ರರಂಗ, ರಂಗಸಿರಿ ಬಳಗ ಸಂತಾಪ

By kannadanewsnow0901/02/2026 5:36 PM KARNATAKA 1 Min Read

ಬೆಂಗಳೂರು: ನಾಟಕ&ಚಿತ್ರ ಕಲಾವಿದ ದೇವನಾಗೇಶ್ (62)ಅವರು ಬೆಂಗಳೂರಿನಲ್ಲಿ ನಿಧನರಾದರು. ಅವರು ಕಲಾವಿದೆಯಾಗಿದ್ದ ಪತ್ನಿ ರತ್ನನಾಗೇಶ್, ಒಬ್ಬ ಪುತ್ರನನ್ನು ಮತ್ತು ಬಂಧು…

ಸಾಗರ ತಾಲ್ಲೂಕು ಜನತೆಗೆ ಗುಡ್ ನ್ಯೂಸ್: ನಾಳೆ ‘ಸಾಗರ ನಗರ ಸಾರಿಗೆ’ಗೆ ಶಾಸಕ ಗೋಪಾಲಕೃಷ್ಣ ಬೇಳೂರು ಉದ್ಘಾಟನೆ

01/02/2026 5:29 PM

BREAKING : ಬನ್ನೇರುಘಟ್ಟದ ಕಾಸಾಗ್ರಾಂಡ್‌ನಲ್ಲಿ, ಕ್ರಿಶ್ಚಿಯನ್ ಸಾಂಪ್ರದಾಯದಂತೆ ಉದ್ಯಮಿ ಸಿ.ಜೆ.ರಾಯ್ ಅಂತ್ಯಕ್ರಿಯೆ

01/02/2026 4:34 PM

BREAKING : ಇನ್ನೊಂದು ತಿಂಗಳಲ್ಲಿ ಜಾತಿಗಣತಿ ವರದಿ ಬಿಡುಗಡೆ ಮಾಡುತ್ತೇವೆ : ಸಿಎಂ ಸಿದ್ದರಾಮಯ್ಯ

01/02/2026 4:12 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.