Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬಾಂಬೆ ಮಾದರಿಯಲ್ಲಿ ಕೊಳಗೇರಿ ಪ್ರದೇಶಗಳ ಪುನಶ್ಚೇತನಕ್ಕೆ ಸಮಿತಿ ರಚಿಸಲು ಡಿಸಿಎಂ ಡಿ.ಕೆ. ಶಿವಕುಮಾರ್ ಸೂಚನೆ

11/10/2025 6:23 AM

ಬೆಂಗಳೂರಿನ ಜನರ ಸಮಸ್ಯೆಗಳನ್ನು ಆಲಿಸಲು ವಾರಕ್ಕೆ ಎರಡು ದಿನ ಉದ್ಯಾನಗಳಲ್ಲಿ ‘ಬೆಂಗಳೂರು ನಡಿಗೆ’: ಡಿಸಿಎಂ ಡಿ.ಕೆ.ಶಿವಕುಮಾರ್

11/10/2025 6:21 AM

ರಾಜ್ಯದ ಎಲ್ಲಾ ಹೋಟೆಲ್, ಕೈಗಾರಿಕೋದ್ಯಮಗಳಲ್ಲಿ `ಕನ್ನಡ ನಾಮಫಲಕ’ ಶೇ.60 ರಷ್ಟು ಕಡ್ಡಾಯ

11/10/2025 6:16 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » Watch Video : ವೇದಿಕೆ ಮೇಲೆ ಯುವ ನಾಯಕನ ಪಾದ ಮುಟ್ಟಿ ನಮಸ್ಕರಿಸಿದ ‘ಪ್ರಧಾನಿ ಮೋದಿ’, ವಿಡಿಯೋ ವೈರಲ್
INDIA

Watch Video : ವೇದಿಕೆ ಮೇಲೆ ಯುವ ನಾಯಕನ ಪಾದ ಮುಟ್ಟಿ ನಮಸ್ಕರಿಸಿದ ‘ಪ್ರಧಾನಿ ಮೋದಿ’, ವಿಡಿಯೋ ವೈರಲ್

By KannadaNewsNow30/01/2025 5:28 PM

ನವದೆಹಲಿ : ದೆಹಲಿಯ ಕರ್ತಾರ್ ನಗರದಲ್ಲಿ ಬುಧವಾರ ನಡೆದ ಸಾರ್ವಜನಿಕ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ಅಭ್ಯರ್ಥಿಗಳನ್ನ ವೇದಿಕೆಗೆ ಪರಿಚಯಿಸುತ್ತಿದ್ದಂತೆ ಅವರ ಪಾದಗಳನ್ನ ಮುಟ್ಟದಂತೆ ತಡೆದರು. ಅದ್ಯಾಗೂ ಪಟ್ಪರ್ಗಂಜ್ ಬಿಜೆಪಿ ಅಭ್ಯರ್ಥಿ ರವೀಂದರ್ ಸಿಂಗ್ ನೇಗಿ ಪ್ರಧಾನಿ ಮೋದಿ ಅವ್ರ ಪಾದ ಮುಟ್ಟಿ ನಮಸ್ಕರಿಸಲು ಪ್ರಯತ್ನಿಸಿದಾಗ, ಪ್ರಧಾನಿ ಮೋದಿಯೇ ತಕ್ಷಣ ನೇಗಿ ಪಾದಗಳನ್ನ ಮೂರು ಬಾರಿ ಮುಟ್ಟಿ ನಮಸ್ಕರಿಸುವ ಮೂಲಕ ಪ್ರತಿಕ್ರಿಯಿಸಿದರು. ಆಗ ಅಚ್ಚರಿಗೊಂಡ ರವೀಂದರ್ ಸಿಂಗ್ ನೇಗಿ ಏನನ್ನು ಪ್ರತಿಕ್ರಿಯಿಸದೇ ನಿಂತಿದ್ದನ್ನ ನೋಡಬಹುದು.

ಅಂದ್ಹಾಗೆ, ಪೂರ್ವ ದೆಹಲಿಯ ವಿನೋದ್ ನಗರದ ಬಿಜೆಪಿ ಕೌನ್ಸಿಲರ್ ರವೀಂದರ್ ನೇಗಿ ಕಳೆದ ವರ್ಷ ಸ್ಥಳೀಯ ಅಂಗಡಿಕಾರರನ್ನ ಒಳಗೊಂಡ ಕ್ರಮಗಳಿಗಾಗಿ ಸುದ್ದಿಯಾಗಿದ್ದರು. ಅವರು ಅಂಗಡಿಗಳಿಗೆ ಭೇಟಿ ನೀಡುವುದನ್ನು ಮತ್ತು ನಿರ್ದಿಷ್ಟ ಸಮುದಾಯದ ಅಂಗಡಿಕಾರರನ್ನ ತಮ್ಮ ಅಂಗಡಿ ಮುಂಗಟ್ಟುಗಳಲ್ಲಿ ತಮ್ಮ ನಿಜವಾದ ಹೆಸರುಗಳನ್ನ ಪ್ರದರ್ಶಿಸುವಂತೆ ಒತ್ತಾಯಿಸುವ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾದ್ದವು.

ಪಟ್ಪರ್ಗಂಜ್ ಸ್ಥಾನಕ್ಕೆ ಕಳೆದ ಚುನಾವಣೆಯಲ್ಲಿ ಮನೀಶ್ ಸಿಸೋಡಿಯಾ ಅವರಿಗೆ ಬಲವಾದ ಸವಾಲನ್ನ ಒಡ್ಡಿದ ಅದೇ ನಾಯಕ ರವೀಂದ್ರ ಸಿಂಗ್ ನೇಗಿ. ಆದಾಗ್ಯೂ, ಸಿಸೋಡಿಯಾ ಸ್ಥಾನವನ್ನ ಭದ್ರಪಡಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಈ ಬಾರಿ, ಆಮ್ ಆದ್ಮಿ ಪಕ್ಷದ ಹಿರಿಯ ಮುಖಂಡ ಮನೀಶ್ ಸಿಸೋಡಿಯಾ ಕ್ಷೇತ್ರಗಳನ್ನು ಬದಲಾಯಿಸಿದ್ದಾರೆ ಮತ್ತು ಈಗ ಜಂಗ್ಪುರದಿಂದ ಸ್ಪರ್ಧಿಸುತ್ತಿದ್ದಾರೆ, ಶಿಕ್ಷಣ ತಜ್ಞ ಅವಧ್ ಓಜಾ ಅವರಿಗೆ ಪಟ್ಪರ್ಗಂಜ್ಗೆ ಟಿಕೆಟ್ ನೀಡಲಾಗಿದೆ. ಅವಧ್ ಓಜಾ ವಿರುದ್ಧ ರವೀಂದ್ರ ಸಿಂಗ್ ನೇಗಿ ಪ್ರಬಲ ಸ್ಪರ್ಧಿಯಾಗಿ ಉಳಿದಿದ್ದಾರೆ.

VIDEO | Delhi Elections 2025: PM Modi (@narendramodi) meets BJP candidates during 'Sankalp Rally' at Kartar Nagar.#DelhiElectionsWithPTI #DelhiElections2025

(Full video available on PTI Videos – https://t.co/n147TvrpG7) pic.twitter.com/H3sM0z63h3

— Press Trust of India (@PTI_News) January 29, 2025

 

 

 

BIG NEWS: ರಾಜ್ಯದ ಕ್ರೀಡಾಪಟುಗಳಿಗೆ ಭರ್ಜರಿ ಸಿಹಿಸುದ್ದಿ: ಪೊಲೀಸ್ ನೇರ ನೇಮಕಾತಿ ಮೀಸಲಾತಿ ಶೇ.2ರಿಂದ 3ಕ್ಕೆ ಹೆಚ್ಚಳ

ಇನ್ಮುಂದೆ ರಾಜ್ಯ ಅಡೆತಡೆಗಳಿಲ್ಲ: ‘NEET PG’ ಪ್ರವೇಶಕ್ಕೆ ‘ವಾಸಸ್ಥಳ ಆಧಾರಿತ ಮೀಸಲಾತಿ’ ರದ್ದುಗೊಳಿಸಿದ ಸುಪ್ರೀಂ ಕೋರ್ಟ್

ಕುಂಭಮೇಳ ಕಾಲ್ತುಳಿತ ದುರಂತ: ಇಂದು ಸಂಜೆ ಬೆಳಗಾವಿಗೆ ಮೃತದೇಹಗಳು ತಲುಪಲಿವೆ- ಸಚಿವ ಕೃಷ್ಣಭೈರೇಗೌಡ

video goes viral Watch Video : ವೇದಿಕೆ ಮೇಲೆ ಯುವ ನಾಯಕನ ಪಾದ ಮುಟ್ಟಿ ನಮಸ್ಕರಿಸಿದ 'ಪ್ರಧಾನಿ ಮೋದಿ' Watch video: PM Modi touches young leader's feet ವಿಡಿಯೋ ವೈರಲ್‌
Share. Facebook Twitter LinkedIn WhatsApp Email

Related Posts

ಮೌನ ಎಂದರೆ ಶರಣಾಗತಿ ; ನಿಮ್ಮ ನೀವೇ ಸ್ಟೋರಿ ಹೇಳಿ, ಇಲ್ಲದಿದ್ರೆ ಇತರರು ಪುನಃ ಬರೆದು ಬಿಡ್ತಾರೆ ; ಅದಾನಿ

10/10/2025 10:11 PM2 Mins Read

ನಿಮ್ಮ ಮೊಬೈಲ್’ನಿಂದ್ಲೇ ‘ನಕಲಿ ಚಿನ್ನ’ ಗುರುತಿಸುವುದು ಹೇಗೆ ಗೊತ್ತಾ.?

10/10/2025 9:58 PM2 Mins Read

‘ಜಿಯೋಗೇಮ್ಸ್ ಆಪ್’ನಲ್ಲಿ ಸಿಗಲಿದೆ ಹೈ-ಎಂಡ್ ಆನ್‌ಲೈನ್ ಗೇಮ್

10/10/2025 9:19 PM1 Min Read
Recent News

ಬಾಂಬೆ ಮಾದರಿಯಲ್ಲಿ ಕೊಳಗೇರಿ ಪ್ರದೇಶಗಳ ಪುನಶ್ಚೇತನಕ್ಕೆ ಸಮಿತಿ ರಚಿಸಲು ಡಿಸಿಎಂ ಡಿ.ಕೆ. ಶಿವಕುಮಾರ್ ಸೂಚನೆ

11/10/2025 6:23 AM

ಬೆಂಗಳೂರಿನ ಜನರ ಸಮಸ್ಯೆಗಳನ್ನು ಆಲಿಸಲು ವಾರಕ್ಕೆ ಎರಡು ದಿನ ಉದ್ಯಾನಗಳಲ್ಲಿ ‘ಬೆಂಗಳೂರು ನಡಿಗೆ’: ಡಿಸಿಎಂ ಡಿ.ಕೆ.ಶಿವಕುಮಾರ್

11/10/2025 6:21 AM

ರಾಜ್ಯದ ಎಲ್ಲಾ ಹೋಟೆಲ್, ಕೈಗಾರಿಕೋದ್ಯಮಗಳಲ್ಲಿ `ಕನ್ನಡ ನಾಮಫಲಕ’ ಶೇ.60 ರಷ್ಟು ಕಡ್ಡಾಯ

11/10/2025 6:16 AM

ಉದ್ಯೋಗವಾರ್ತೆ: ದೆಹಲಿ ಪೋಲಿಸ್ – ಹೆಡ್ ಕಾನ್ಸ್‍ಟೇಬಲ್ ಮತ್ತು ಟೆಲಿ ಪ್ರಿಂಟರ್ ಆಪರೇಟರ್ 552 ಹುದ್ದೆಗಳಿಗೆ ಅರ್ಜಿ ಆಹ್ವಾನ

11/10/2025 6:06 AM
State News
KARNATAKA

ಬಾಂಬೆ ಮಾದರಿಯಲ್ಲಿ ಕೊಳಗೇರಿ ಪ್ರದೇಶಗಳ ಪುನಶ್ಚೇತನಕ್ಕೆ ಸಮಿತಿ ರಚಿಸಲು ಡಿಸಿಎಂ ಡಿ.ಕೆ. ಶಿವಕುಮಾರ್ ಸೂಚನೆ

By kannadanewsnow5711/10/2025 6:23 AM KARNATAKA 2 Mins Read

ಬೆಂಗಳೂರು: ಬಾಂಬೆ ಮಾದರಿಯಲ್ಲಿ ಕೊಳಗೇರಿ ಪ್ರದೇಶಗಳ ಪುನಶ್ಚೇತನಕ್ಕೆ ಸಮಿತಿ ರಚಿಸಲು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಜಿಬಿಎ ಅಧಿಕಾರಿಗಳಿಗೆ ಸೂಚನೆ…

ಬೆಂಗಳೂರಿನ ಜನರ ಸಮಸ್ಯೆಗಳನ್ನು ಆಲಿಸಲು ವಾರಕ್ಕೆ ಎರಡು ದಿನ ಉದ್ಯಾನಗಳಲ್ಲಿ ‘ಬೆಂಗಳೂರು ನಡಿಗೆ’: ಡಿಸಿಎಂ ಡಿ.ಕೆ.ಶಿವಕುಮಾರ್

11/10/2025 6:21 AM

ರಾಜ್ಯದ ಎಲ್ಲಾ ಹೋಟೆಲ್, ಕೈಗಾರಿಕೋದ್ಯಮಗಳಲ್ಲಿ `ಕನ್ನಡ ನಾಮಫಲಕ’ ಶೇ.60 ರಷ್ಟು ಕಡ್ಡಾಯ

11/10/2025 6:16 AM

ಉದ್ಯೋಗವಾರ್ತೆ: ದೆಹಲಿ ಪೋಲಿಸ್ – ಹೆಡ್ ಕಾನ್ಸ್‍ಟೇಬಲ್ ಮತ್ತು ಟೆಲಿ ಪ್ರಿಂಟರ್ ಆಪರೇಟರ್ 552 ಹುದ್ದೆಗಳಿಗೆ ಅರ್ಜಿ ಆಹ್ವಾನ

11/10/2025 6:06 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.