Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಮಹೇಶ್ ತಿಮರೋಡಿ ವಿರುದ್ಧ `FIR’ ದಾಖಲು : ಯಾವ ಕ್ಷಣದಲ್ಲೂ ಅರೆಸ್ಟ್ ಸಾಧ್ಯತೆ.!

18/08/2025 1:38 PM

Shocking: ಕಾಶ್ಮೀರದಲ್ಲಿ ಕರ್ತವ್ಯಕ್ಕೆ ಸೇರಲು ತೆರಳುತ್ತಿದ್ದ ಯೋಧನ ಮೇಲೆ ಟೋಲ್ ಪ್ಲಾಜಾ ಸಿಬ್ಬಂದಿ ಹಲ್ಲೆ | Watch video

18/08/2025 1:38 PM

GST Reforms : `ಜಿಎಸ್ ಟಿ’ ಸುಧಾರಣೆಗಳಿಂದ ಯಾವ ಉತ್ಪನ್ನಕ್ಕೆ ಎಷ್ಟು ತೆರಿಗೆ ವಿಧಿಸಲಾಗುತ್ತದೆ? ಇಲ್ಲಿದೆ ಮಾಹಿತಿ

18/08/2025 1:30 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » Viral Video : “ನಾನು ಜೈವಿಕವಾಗಿ ಹುಟ್ಟಿಲ್ಲ, ದೇವರು ತನ್ನ ಕೆಲಸ ಮಾಡಲು ನನ್ನನ್ನು ಕಳುಹಿಸಿದ್ದಾನೆ” : ಪ್ರಧಾನಿ ಮೋದಿ
INDIA

Viral Video : “ನಾನು ಜೈವಿಕವಾಗಿ ಹುಟ್ಟಿಲ್ಲ, ದೇವರು ತನ್ನ ಕೆಲಸ ಮಾಡಲು ನನ್ನನ್ನು ಕಳುಹಿಸಿದ್ದಾನೆ” : ಪ್ರಧಾನಿ ಮೋದಿ

By KannadaNewsNow22/05/2024 3:31 PM

ನವದೆಹಲಿ : ಇತ್ತೀಚಿನ ಸಂದರ್ಶನದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಹೇಳಿಕೆ ಈಗ ವೈರಲ್ ಆಗಿದೆ. ತಾನು ಜೈವಿಕವಾಗಿ ಹುಟ್ಟಿಲ್ಲ, ಬದಲಾಗಿ, ಒಂದು ಧ್ಯೇಯವನ್ನ ಪೂರೈಸಲು ದೇವರು ಅವರನ್ನ ಕಳುಹಿಸಿದ್ದಾನೆ ಎಂಬ ನಂಬಿಕೆಯನ್ನ ವ್ಯಕ್ತಪಡಿಸಿದರು.

ಸಂದರ್ಶನದಲ್ಲಿ ದಣಿದಿರದಿರಲು ಕಾರಣವೇನು ಎಂದು ಕೇಳಿದ ಪ್ರಶ್ನೆಗೆ ಪ್ರಧಾನಿ ಉತ್ತರಿಸಿದ ಪ್ರಧಾನಿ ಮೋದಿ,”ನಾನು ಜೈವಿಕವಾಗಿ ಹುಟ್ಟಿಲ್ಲ ಎಂದು ನನಗೆ ಮನವರಿಕೆಯಾಗಿದೆ” ಎಂದು ಹೇಳಿದರು. ಇನ್ನು “ದೇವರು ತನ್ನ ಕೆಲಸವನ್ನ ಮಾಡಲು ನನ್ನನ್ನು ಕಳುಹಿಸಿದ್ದರಿಂದ ನಾನು ಈ ಶಕ್ತಿಯನ್ನ ಪಡೆಯುತ್ತಿದ್ದೇನೆ” ಎಂದರು.

ಪ್ರಧಾನಿ ನರೇಂದ್ರ ಮೋದಿ ಮತ್ತು ರುಬಿಕಾ ಲಿಯಾಖತ್ ಅವರ ಸಂದರ್ಶನದ ವೀಡಿಯೊ ವೈರಲ್ ಆಗಿದ್ದು, ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳಲ್ಲಿ ಚರ್ಚೆಗಳ ಸುರಿಮಳೆಗೆ ಕಾರಣವಾಗಿದೆ.

ವೈರಲ್ ವಿಡಿಯೋ ನೋಡಿ.!

https://x.com/RubikaLiyaquat/status/1792817819018780833

 

BREAKING : ‘ವಿರಾಟ್ ಕೊಹ್ಲಿ’ಗೆ ಗಂಭೀರ ಭದ್ರತಾ ಬೆದರಿಕೆ, RCB ‘ಅಭ್ಯಾಸ ಪಂದ್ಯ’ ರದ್ದು : ವರದಿ

‘ಪೆನ್ ಡ್ರೈವ್’ ಅಲ್ಲಿರೋ ವಿಡಿಯೋ ಡಿಕೆ ಶಿವಕುಮಾರ್ ಟ್ರಾನ್ಸ್ಫರ್ ಮಾಡಿಕೊಂಡಿದ್ದಾರೆ : HDK ಗಂಭೀರ ಆರೋಪ

BREAKING : ‘ಸರಿಯಾದ ಮಾತು, ಸೌಜನ್ಯ ಕಾಪಾಡಿಕೊಳ್ಳಿ’ : ಬಿಜೆಪಿ, ಕಾಂಗ್ರೆಸ್ ವಿರುದ್ಧ ‘ಚುನಾವಣಾ ಆಯೋಗ’ ವಾಗ್ದಾಳಿ

God sent me to do His work": PM Modi Viral Video : "ನಾನು ಜೈವಿಕವಾಗಿ ಹುಟ್ಟಿಲ್ಲ Viral video: "I was not born biologically ದೇವರು ತನ್ನ ಕೆಲಸ ಮಾಡಲು ನನ್ನನ್ನು ಕಳುಹಿಸಿದ್ದಾನೆ" : ಪ್ರಧಾನಿ ಮೋದಿ
Share. Facebook Twitter LinkedIn WhatsApp Email

Related Posts

Shocking: ಕಾಶ್ಮೀರದಲ್ಲಿ ಕರ್ತವ್ಯಕ್ಕೆ ಸೇರಲು ತೆರಳುತ್ತಿದ್ದ ಯೋಧನ ಮೇಲೆ ಟೋಲ್ ಪ್ಲಾಜಾ ಸಿಬ್ಬಂದಿ ಹಲ್ಲೆ | Watch video

18/08/2025 1:38 PM2 Mins Read

GST Reforms : `ಜಿಎಸ್ ಟಿ’ ಸುಧಾರಣೆಗಳಿಂದ ಯಾವ ಉತ್ಪನ್ನಕ್ಕೆ ಎಷ್ಟು ತೆರಿಗೆ ವಿಧಿಸಲಾಗುತ್ತದೆ? ಇಲ್ಲಿದೆ ಮಾಹಿತಿ

18/08/2025 1:30 PM2 Mins Read

ತಿಂಗಳಿಗೆ 1 ಲಕ್ಷ ಸಂಬಳ ಪಡೆಯುತ್ತೀರಾ? 10 ವರ್ಷಗಳಲ್ಲಿ 1 ಕೋಟಿ ಗಳಿಸುವುದು ಹೇಗೆ ? ಇಲ್ಲಿದೆ ವಿವರ | Financial planning

18/08/2025 1:17 PM2 Mins Read
Recent News

BREAKING : ಮಹೇಶ್ ತಿಮರೋಡಿ ವಿರುದ್ಧ `FIR’ ದಾಖಲು : ಯಾವ ಕ್ಷಣದಲ್ಲೂ ಅರೆಸ್ಟ್ ಸಾಧ್ಯತೆ.!

18/08/2025 1:38 PM

Shocking: ಕಾಶ್ಮೀರದಲ್ಲಿ ಕರ್ತವ್ಯಕ್ಕೆ ಸೇರಲು ತೆರಳುತ್ತಿದ್ದ ಯೋಧನ ಮೇಲೆ ಟೋಲ್ ಪ್ಲಾಜಾ ಸಿಬ್ಬಂದಿ ಹಲ್ಲೆ | Watch video

18/08/2025 1:38 PM

GST Reforms : `ಜಿಎಸ್ ಟಿ’ ಸುಧಾರಣೆಗಳಿಂದ ಯಾವ ಉತ್ಪನ್ನಕ್ಕೆ ಎಷ್ಟು ತೆರಿಗೆ ವಿಧಿಸಲಾಗುತ್ತದೆ? ಇಲ್ಲಿದೆ ಮಾಹಿತಿ

18/08/2025 1:30 PM

ರಾಜ್ಯದಲ್ಲಿ `PM ಆವಾಜ್ ಯೋಜನೆ’ಯಡಿ 40 ಸಾವಿರ ಮನೆ ಹಂಚಿಕೆಗೆ ಸಿದ್ಧತೆ : ಸಚಿವ ಜಮೀರ್ ಅಹಮದ್ ಖಾನ್

18/08/2025 1:18 PM
State News
KARNATAKA

BREAKING : ಮಹೇಶ್ ತಿಮರೋಡಿ ವಿರುದ್ಧ `FIR’ ದಾಖಲು : ಯಾವ ಕ್ಷಣದಲ್ಲೂ ಅರೆಸ್ಟ್ ಸಾಧ್ಯತೆ.!

By kannadanewsnow5718/08/2025 1:38 PM KARNATAKA 1 Min Read

ಬೆಂಗಳೂರು : ಸಿಎಂ ಸಿದ್ದರಾಮಯ್ಯ ವಿರುದ್ಧ ಕೊಲೆ ಆರೋಪ ಮಾಡಿದ್ದ ಮಹೇಶ್ ತಿಮರೋಡಿ ವಿರುದ್ಧ ಪ್ರಕರಣ ದಾಖಲಿಸುವಂತೆ ಗೃಹ ಸಚಿವ…

ರಾಜ್ಯದಲ್ಲಿ `PM ಆವಾಜ್ ಯೋಜನೆ’ಯಡಿ 40 ಸಾವಿರ ಮನೆ ಹಂಚಿಕೆಗೆ ಸಿದ್ಧತೆ : ಸಚಿವ ಜಮೀರ್ ಅಹಮದ್ ಖಾನ್

18/08/2025 1:18 PM

BREAKING : ರಾಜ್ಯದಲ್ಲಿ ಪರಿಷ್ಕರಣೆ ಪೂರ್ಣಗೊಂಡ ತಕ್ಷಣ `ಹೊಸ `BPL’ ಕಾರ್ಡ್ ವಿತರಣೆ : ಸಚಿವ ಕೆ.ಹೆಚ್.ಮುನಿಯಪ್ಪ

18/08/2025 1:11 PM

ರಾಜ್ಯದ ವಸತಿ ರಹಿತ ಬಡಜನತೆಗೆ ಗುಡ್ ನ್ಯೂಸ್ : 2026 ಡಿಸೆಂಬರ್ ಒಳಗೆ 1,80,253 ಮನೆ ಪೂರ್ಣ.!

18/08/2025 12:59 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.