Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ಕುತ್ತಿಗೆಯ ನರಕ್ಕೆ ಸಣ್ಣ ಒತ್ತಡ ಬಿದ್ದರೂ ಜೀವಕ್ಕೆ ಅಪಾಯ’: ದೆಹಲಿ ಸಿಎಂ ರೇಖಾ ಗುಪ್ತಾ ಹಲ್ಲೆ ಪ್ರಕರಣದಲ್ಲಿ ಹೈಕೋರ್ಟ್ ಗಂಭೀರ ಎಚ್ಚರಿಕೆ!

10/04/2026 8:05 PM

ಶಿವಮೊಗ್ಗ: ಉಳವಿಯ ಚಪ್ಪಲಿ ಅಂಗಡಿ ಮಾಲೀಕ ರಾಮು ಪುತ್ರಿ ಸ್ಪೂರ್ತಿ ಅದ್ಭುತ ಸಾಧನೆ: ಪಿಯು ಪರೀಕ್ಷೆಯಲ್ಲಿ 600ಕ್ಕೆ 541 ಅಂಕ

10/04/2026 8:00 PM

ದೆಹಲಿಯ ಇರಾನ್ ರಾಯಭಾರ ಕಚೇರಿಯಲ್ಲಿ ಧ್ವಜ ಹಾರಿಸಿ ಕಂಬನಿ: ಖಮೇನಿ ನಿಧನದ 40ನೇ ದಿನದ ಸ್ಮರಣೆ!

10/04/2026 7:59 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » Viral video : ವಿಮಾನ ಬಾಡಿಗೆಗೆ ಪಡೆದು ‘ವಧು’ವಿನ ಮನೆ ಮೇಲೆ ‘ನೋಟು’ಗಳ ಸುರಿಮಳೆಗೈದ ವರ
INDIA

Viral video : ವಿಮಾನ ಬಾಡಿಗೆಗೆ ಪಡೆದು ‘ವಧು’ವಿನ ಮನೆ ಮೇಲೆ ‘ನೋಟು’ಗಳ ಸುರಿಮಳೆಗೈದ ವರ

By KannadaNewsNow27/12/2024 3:40 PM

ನವದೆಹಲಿ : ನಾವು ಆಗಾಗ್ಗೆ ವಿಲಕ್ಷಣ ವಿವಾಹ ಪ್ರವೃತ್ತಿಗಳನ್ನ ನೋಡುತ್ತೇವೆ, ವಿಶೇಷವಾಗಿ ಭಾರತದಲ್ಲಿ. ಹೂಕೋಸು, ಸೊಪ್ಪುಗಳು, ಕ್ಯಾರೆಟ್, ಬದನೆಕಾಯಿ ಮತ್ತು ಮೂಲಂಗಿಯಿಂದ ಅಲಂಕರಿಸಲ್ಪಟ್ಟ ಮದುವೆಯ ಕಾರಿನಿಂದ ಹಿಡಿದು, ಎತ್ತಿನ ಗಾಡಿಗಳಲ್ಲಿ ದಂಪತಿಗಳನ್ನ ಸ್ವಾಗತಿಸುವುದು, ಅವರ ನಿವಾಸಗಳ ಹೊರಗೆ ಪಟಾಕಿಗಳನ್ನ ಸಿಡಿಸುವುದು, ನವವಿವಾಹಿತರು ಕೆಲವು ಕೆಲಸಗಳನ್ನ ಮಾಡುವಂತೆ ಮಾಡುವುದು ಇತ್ಯಾದಿಗಳು ಇದರಲ್ಲಿ ಸೇರಿವೆ.

ಸಧ್ಯ, ಪಾಕಿಸ್ತಾನದಿಂದ ಹೊಸ ವಿಡಿಯೋವೊಂದು ಹೊರ ಬಂದಿದೆ. ವರನ ತಂದೆ ತನ್ನ ಮಗನ ಮದುವೆಗಾಗಿ ವಿಮಾನವನ್ನ ಬಾಡಿಗೆಗೆ ಪಡೆದು ವಧುವಿನ ಮನೆಯ ಮೇಲೆ ಲಕ್ಷಾಂತರ ರೂಪಾಯಿಗಳ ನೋಟುಗಳ ಸುರಿಮಳೆ ಸುರಿಸಿದ್ದಾರೆ. ವಿಮಾನವೊಂದು ಹಣ ಸುರಿಯುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಹೈದರಾಬಾದ್ ನಗರದಲ್ಲಿ ಈ ಘಟನೆ ನಡೆದಿದೆ.

ಈ ಬೆಳವಣಿಗೆಗೆ ನೆಟ್ಟಿಗರು ಆಶ್ಚರ್ಯ ವ್ಯಕ್ತ ಪಡೆಸಿದ್ದು, ಅನಗತ್ಯ ಹಣವನ್ನ ವ್ಯರ್ಥ ಮಾಡುವುದನ್ನ ಟೀಕಿಸುತ್ತಿದ್ದಾರೆ. ಇನ್ನೂ ಕೆಲವರು ಅದರ ತಮಾಷೆಯ ಭಾಗವನ್ನ ನೋಡುತ್ತಿದ್ದಾರೆ.

“ವರನ ತಂದೆ ತನ್ನ ಮಗನ ಮದುವೆಗಾಗಿ ವಿಮಾನವನ್ನ ಬಾಡಿಗೆಗೆ ಪಡೆದು ಲಕ್ಷಾಂತರ ರೂಪಾಯಿಗಳನ್ನು ವಧುವಿನ ಮನೆಗೆ ಸುರಿದರು. ಈಗ ವರನು ತನ್ನ ಜೀವನದುದ್ದಕ್ಕೂ ತನ್ನ ತಂದೆಯ ಸಾಲವನ್ನ ತೀರಿಸುವುದನ್ನ ಮುಂದುವರಿಸುತ್ತಾನೆ” ಎಂದು ಎಕ್ಸ್ ಬಳಕೆದಾರರೊಬ್ಬರು ವೈರಲ್ ವೀಡಿಯೊಗೆ ಶೀರ್ಷಿಕೆ ನೀಡಿದ್ದಾರೆ.

دلہن کے ابو کی فرماٸش۔۔۔😛
دولہے کے باپ نے بیٹے کی شادی پر کراٸے کا جہاز لےکر دلہن کے گھر کے اوپر سے کروڑوں روپے نچھاور کر دیٸے

اب لگتا ہے دُولھا ساری زندگی باپ کا قرضہ ہی اتارتا رہیگا pic.twitter.com/9PqKUNhv6F

— 𝔸𝕞𝕒𝕝𝕢𝕒 (@amalqa_) December 24, 2024

 

 

 

‘ಮನಮೋಹನ್ ಸಿಂಗ್’ಗೆ ಭಾರತ ರತ್ನ ನೀಡಿ’ : ಎಎಪಿ ಸಂಸದ ‘ಸಂಜಯ್ ಸಿಂಗ್’ ಆಗ್ರಹ

BREAKING: 26/11ರ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಸೋದರ ಮಾವ ಅಬ್ದುಲ್ ರೆಹಮಾನ್ ಮಕ್ಕಿ ನಿಧನ

Good News : ‘ಥರ್ಡ್ ಪಾರ್ಟಿ ಅಪ್ಲಿಕೇಶನ್’ಗಳ ಮೂಲಕ ‘UPI’ ಪಾವತಿಗೆ ‘RBI’ ಅನುಮೋದನೆ

showers 'notes' on bride's house Viral video : ವಿಮಾನ ಬಾಡಿಗೆಗೆ ಪಡೆದು 'ವಧು'ವಿನ ಮನೆ ಮೇಲೆ 'ನೋಟು'ಗಳ ಸುರಿಮಳೆಗೈದ ವರ Viral video: Groom rents plane
Share. Facebook Twitter LinkedIn WhatsApp Email

Related Posts

‘ಕುತ್ತಿಗೆಯ ನರಕ್ಕೆ ಸಣ್ಣ ಒತ್ತಡ ಬಿದ್ದರೂ ಜೀವಕ್ಕೆ ಅಪಾಯ’: ದೆಹಲಿ ಸಿಎಂ ರೇಖಾ ಗುಪ್ತಾ ಹಲ್ಲೆ ಪ್ರಕರಣದಲ್ಲಿ ಹೈಕೋರ್ಟ್ ಗಂಭೀರ ಎಚ್ಚರಿಕೆ!

10/04/2026 8:05 PM1 Min Read

ದೆಹಲಿಯ ಇರಾನ್ ರಾಯಭಾರ ಕಚೇರಿಯಲ್ಲಿ ಧ್ವಜ ಹಾರಿಸಿ ಕಂಬನಿ: ಖಮೇನಿ ನಿಧನದ 40ನೇ ದಿನದ ಸ್ಮರಣೆ!

10/04/2026 7:59 PM1 Min Read

ಎಲೆಕ್ಟ್ರಿಕ್ ಕಾರಿಗೂ ದಂಡ ಹಾಕಿದ ಪೊಲೀಸರು! ಟಾಟಾ ತಿಯಾಗೊ ಇವಿಗೆ ‘ಮಾಲಿನ್ಯ ಪತ್ರ’ ಕೇಳಿ ಪೇಚಿಗೆ ಸಿಲುಕಿದ ಇಲಾಖೆ!

10/04/2026 7:49 PM1 Min Read
Recent News

‘ಕುತ್ತಿಗೆಯ ನರಕ್ಕೆ ಸಣ್ಣ ಒತ್ತಡ ಬಿದ್ದರೂ ಜೀವಕ್ಕೆ ಅಪಾಯ’: ದೆಹಲಿ ಸಿಎಂ ರೇಖಾ ಗುಪ್ತಾ ಹಲ್ಲೆ ಪ್ರಕರಣದಲ್ಲಿ ಹೈಕೋರ್ಟ್ ಗಂಭೀರ ಎಚ್ಚರಿಕೆ!

10/04/2026 8:05 PM

ಶಿವಮೊಗ್ಗ: ಉಳವಿಯ ಚಪ್ಪಲಿ ಅಂಗಡಿ ಮಾಲೀಕ ರಾಮು ಪುತ್ರಿ ಸ್ಪೂರ್ತಿ ಅದ್ಭುತ ಸಾಧನೆ: ಪಿಯು ಪರೀಕ್ಷೆಯಲ್ಲಿ 600ಕ್ಕೆ 541 ಅಂಕ

10/04/2026 8:00 PM

ದೆಹಲಿಯ ಇರಾನ್ ರಾಯಭಾರ ಕಚೇರಿಯಲ್ಲಿ ಧ್ವಜ ಹಾರಿಸಿ ಕಂಬನಿ: ಖಮೇನಿ ನಿಧನದ 40ನೇ ದಿನದ ಸ್ಮರಣೆ!

10/04/2026 7:59 PM

ಎಲೆಕ್ಟ್ರಿಕ್ ಕಾರಿಗೂ ದಂಡ ಹಾಕಿದ ಪೊಲೀಸರು! ಟಾಟಾ ತಿಯಾಗೊ ಇವಿಗೆ ‘ಮಾಲಿನ್ಯ ಪತ್ರ’ ಕೇಳಿ ಪೇಚಿಗೆ ಸಿಲುಕಿದ ಇಲಾಖೆ!

10/04/2026 7:49 PM
State News
KARNATAKA

ಶಿವಮೊಗ್ಗ: ಉಳವಿಯ ಚಪ್ಪಲಿ ಅಂಗಡಿ ಮಾಲೀಕ ರಾಮು ಪುತ್ರಿ ಸ್ಪೂರ್ತಿ ಅದ್ಭುತ ಸಾಧನೆ: ಪಿಯು ಪರೀಕ್ಷೆಯಲ್ಲಿ 600ಕ್ಕೆ 541 ಅಂಕ

By kannadanewsnow0910/04/2026 8:00 PM KARNATAKA 2 Mins Read

ಶಿವಮೊಗ್ಗ: ಛಲವೊಂದಿದ್ದರೆ ಎಂತಹ ಕಷ್ಟದ ಪರಿಸ್ಥಿತಿಯಲ್ಲೂ ಯಶಸ್ಸು ಗಳಿಸಬಹುದು ಎಂಬುದನ್ನು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ವಿದ್ಯಾರ್ಥಿನಿ ಸ್ಪೂರ್ತಿ ಆರ್.…

ಏ.15ರಂದು ಆದಿಚುಂಚನಗಿರಿಗೆ ಪ್ರಧಾನಮಂತ್ರಿಗಳ ಆಗಮನ: ಮಂಡ್ಯ ಡಿಸಿ ಕುಮಾರ ಅಧಿಕಾರಿಗಳಿಗೆ ಈ ಸೂಚನೆ

10/04/2026 7:35 PM

ಕಲಿಯುವಿಕೆಗೆ ವಯಸ್ಸಿಲ್ಲ ಅಡ್ಡಿ: ಮಂಗಳೂರಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತಾಯಿ-ಮಗಳ ಪಾಸ್!

10/04/2026 7:01 PM

BREAKING: ಕೆಇಎಯಿಂದ ಕರ್ನಾಟಕ ‘KCET-2026ರ ಪರೀಕ್ಷೆ’ಗೆ ಪ್ರವೇಶ ಪತ್ರ ಬಿಡುಗಡೆ; ಹೀಗೆ ಡೌನ್ ಲೋಡ್ ಮಾಡಿ

10/04/2026 6:41 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.