Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಭಾರತದ ಗೌಪ್ಯತೆ ಬಗ್ಗೆ ವಿಡಿಯೋ : ಪಂಜಾಬ್ ನಲ್ಲಿ ಇಬ್ಬರು ಮಹಿಳಾ ಯೂಟ್ಯೂಬರ್ ಅರೆಸ್ಟ್!

17/05/2025 3:09 PM

GOOD NEWS: ವೈದ್ಯಕೀಯ, ದಂತ ವೈದ್ಯಕೀಯ ಶಿಕ್ಷಣ ಶುಲ್ಕ ಹೆಚ್ಚಳವಿಲ್ಲ: ಸಚಿವ ಶರಣ್‌ ಪ್ರಕಾಶ್‌ ಪಾಟೀಲ್

17/05/2025 2:55 PM

BREAKING: ದೆಹಲಿಯಲ್ಲಿ ಎಎಪಿಗೆ ಭಾರಿ ಆಘಾತ: 13 ಕೌನ್ಸಿಲರ್‌ಗಳ ರಾಜೀನಾಮೆ | Delhi AAP Councillors Resign

17/05/2025 2:54 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » Viral News : ನಿಮ್ಗೆ ‘ಮದುವೆ’ ಆಗಿದ್ಯಾ.? ಈ ಸುಂದರ ದ್ವೀಪಕ್ಕೆ ಹೋದ್ರೆ ಊಟ, ಮನೆ ಎಲ್ಲವೂ ಉಚಿತ ; ಕಂಡೀಷನ್ ಅಪ್ಲೈ
INDIA

Viral News : ನಿಮ್ಗೆ ‘ಮದುವೆ’ ಆಗಿದ್ಯಾ.? ಈ ಸುಂದರ ದ್ವೀಪಕ್ಕೆ ಹೋದ್ರೆ ಊಟ, ಮನೆ ಎಲ್ಲವೂ ಉಚಿತ ; ಕಂಡೀಷನ್ ಅಪ್ಲೈ

By KannadaNewsNow14/01/2024 6:30 AM

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಪ್ರತಿಯೊಬ್ಬರೂ ಪ್ರಯಾಣಿಸಲು ಇಷ್ಟಪಡುತ್ತಾರೆ. ಕೆಲವರಿಗೆ ತಮ್ಮ ಹತ್ತಿರದ ಪ್ರದೇಶಗಳನ್ನ ನೋಡಲು ಆಸಕ್ತಿ ಇದ್ದರೆ, ಇನ್ನು ಕೆಲವರು ದೇಶದ ಸುಂದರ ಸ್ಥಳಗಳಿಗೆ ಹೋಗಲು ಆಸಕ್ತಿ ಹೊಂದಿದ್ದಾರೆ. ಆದರೆ ಅವರು ವಿದೇಶಕ್ಕೆ ಹೋಗಿ ಸುಂದರ ಸ್ಥಳಗಳನ್ನ ಅದರಲ್ಲೂ ಕಡಲತೀರಗಳನ್ನ ನೋಡಬೇಕೆಂದು ಬಯಸಿದರೂ, ಹಣಕಾಸಿನ ಪರಿಸ್ಥಿತಿಯಿಂದ ಹಿಂದೆ ಉಳಿದು ಬಿಡುತ್ತಾರೆ. ಅದ್ರಂತೆ, ಹೊಸ ಸ್ಥಳಗಳನ್ನ ನೋಡಬೇಕು ಮತ್ತು ಸುಂದರವಾದ ಬೀಚ್ ಆನಂದಿಸಬೇಕು ಎಂಬ ಆಸೆ ನಿಮ್ಮಲ್ಲಿದ್ದರೆ, ಈ ಸುದ್ದಿ ನಿಮಗೆ ಉಪಯುಕ್ತವಾಗಿರುತ್ತದೆ.

ಹೌದು, ಒಂದು ದೇಶದ ದ್ವೀಪವಾಸಿಗಳು ತಮ್ಮ ಸ್ಥಳಕ್ಕೆ ಬನ್ನಿ ಮತ್ತು ಸುಂದರವಾದ ಸ್ಥಳಗಳನ್ನ ಆನಂದಿಸಿ ಎಂದು ಕರೆಯುತ್ತಿದ್ದಾರೆ. ಅಲ್ಲಿಗೆ ಹೋದರೆ, ಎಲ್ಲ ವ್ಯವಸ್ಥೆಗಳನ್ನ ಉಚಿತವಾಗಿ ಕೊಡುತ್ತಾರೆ. ಯಾವ ತೊಂದರೆಯಿಲ್ಲ. ಇಂಟರೆಸ್ಟಿಂಗ್ ವಿಷಯ ಏನಪ್ಪಾ ಅಂದ್ರೆ, ಜೊತೆಯಲ್ಲಿ ನಿಮ್ಮ ಸಂಗಾತಿಯನ್ನೂ ಕರೆದುಕೊಂಡು ಹೋಗಬೇಕು.

ಆಂಗ್ಲ ವೆಬ್ ಸೈಟ್ ನ್ಯೂಯಾರ್ಕ್ ಪೋಸ್ಟ್’ನಲ್ಲಿ ಪ್ರಕಟವಾಗಿರುವ ವರದಿಯ ಪ್ರಕಾರ, ಐರ್ಲೆಂಡ್’ನ ಅತ್ಯಂತ ಸುಂದರ ಗ್ರೇಟ್ ಬ್ಲಾಸ್ಕೆಟ್ ದ್ವೀಪ ಪ್ರವಾಸಿಗರಿಗೆ ಬಂಪರ್ ಆಫರ್ ಘೋಷಿಸಿದೆ. ಈ ದ್ವೀಪವು ಅನೇಕ ಕಡಲತೀರಗಳನ್ನ ಮತ್ತು ಅದ್ಭುತವಾದ ನೈಸರ್ಗಿಕ ಸೌಂದರ್ಯವನ್ನ ಹೊಂದಿದೆ. ಪ್ರತಿ ವರ್ಷ ವಿಶೇಷವಾಗಿ ಬೇಸಿಗೆಯಲ್ಲಿ ಲಕ್ಷಾಂತರ ಜನರು ಇಲ್ಲಿಗೆ ಬರುತ್ತಾರೆ. ಆದಾಗ್ಯೂ, ಈ ಒಳಹರಿವಿನ ಸಮಯದಲ್ಲಿ ಪ್ರವಾಸಿಗರಿಗೆ ಸೇವೆ ಸಲ್ಲಿಸಲು ಹೋಟೆಲ್ ಸಿಬ್ಬಂದಿಗೆ ಸ್ವಲ್ಪ ಕಷ್ಟದ ಕೆಲಸವಾಗುತ್ತದೆ. ಈಗ ಹೊಸ ಪ್ರಸ್ತಾವನೆ ಬಂದಿದೆ.

ಜೋಡಿಯಾಗಿ ಹೋಗುವವರು ಏನು ಮಾಡಬೇಕು..?
ಆಫರ್ ಬೇಕು ಎನ್ನುವವರು ಈ ದ್ವೀಪಕ್ಕೆ ಬರುವ ಪ್ರವಾಸಿಗರಿಗೆ ಚಹಾ ಮತ್ತು ಕಾಫಿ ನೀಡುವುದು. ಅವರ ಅಗತ್ಯಗಳನ್ನ ಪೂರೈಸಬೇಕಾಗುತ್ತೆ. ಇನ್ನು ಈ ಕೆಲಸಕ್ಕಾಗಿ ಅವರಿಗೂ ಸಂಭಾವನೆ ನೀಡಲಾಗುತ್ತದೆ. ಅಷ್ಟೇ ಅಲ್ಲ ದಂಪತಿಗೆ ಅವರ ಅಂಗಡಿಯ ಮೇಲಿರುವ ಅಪಾರ್ಟ್‌ಮೆಂಟ್‌’ನಲ್ಲಿ ಉಚಿತ ವಸತಿ ಒದಗಿಸಲಾಗುವುದು. ಅಲ್ಲಿ ಎಲ್ಲ ರೀತಿಯ ಸೌಲಭ್ಯಗಳು ದೊರೆಯುತ್ತವೆ. ಮಾಧ್ಯಮ ವರದಿಗಳ ಪ್ರಕಾರ ಈ ಕೊಡುಗೆಯು ಏಪ್ರಿಲ್ 2024 ರಿಂದ ಅಕ್ಟೋಬರ್ 2024 ರವರೆಗೆ ಇರುತ್ತದೆ. ಯಾಕಂದ್ರೆ, ಜೂನ್, ಜುಲೈ ಮತ್ತು ಆಗಸ್ಟ್‌ನಲ್ಲಿ ಪ್ರವಾಸಿಗರ ಸಂಖ್ಯೆ ಅತ್ಯಧಿಕವಾಗಿದೆ.

ದ್ವೀಪದ ವೆಬ್‌ಸೈಟ್ ಪ್ರಕಾರ, ಉದ್ಯೋಗಾಕಾಂಕ್ಷಿಗಳಿಗೆಮತ್ತು ಅನುಭವ ಇರುವವರಿಗೆ ಇಲ್ಲಿ ಮೊದಲ ಆದ್ಯತೆ.. ಮುಖ್ಯವಾದ ವಿಷಯವೆಂದರೆ ದಂಪತಿಗಳಿಬ್ಬರೂ ಇಂಗ್ಲಿಷ್ ಮಾತನಾಡಲೇಬೇಕು. ಮೇಲಾಗಿ ಈ ಕೆಲಸಕ್ಕೆ ಮುಖ್ಯವಾದ ಷರತ್ತೆಂದರೆ, ಇಲ್ಲಿರುವಷ್ಟು ದಿನಗಳಿಗೆ ಒಂದು ದಿನವೂ ರಜೆ ನೀಡುವುದಿಲ್ಲ. ಇನ್ನು ಉದ್ಯೋಗಾಕಾಂಕ್ಷಿಗಳ ವಯಸ್ಸು 40 ವರ್ಷಕ್ಕಿಂತ ಕಡಿಮೆಯಿರಬೇಕು.

Share. Facebook Twitter LinkedIn WhatsApp Email

Related Posts

BREAKING : ಭಾರತದ ಗೌಪ್ಯತೆ ಬಗ್ಗೆ ವಿಡಿಯೋ : ಪಂಜಾಬ್ ನಲ್ಲಿ ಇಬ್ಬರು ಮಹಿಳಾ ಯೂಟ್ಯೂಬರ್ ಅರೆಸ್ಟ್!

17/05/2025 3:09 PM1 Min Read

BREAKING: ದೆಹಲಿಯಲ್ಲಿ ಎಎಪಿಗೆ ಭಾರಿ ಆಘಾತ: 13 ಕೌನ್ಸಿಲರ್‌ಗಳ ರಾಜೀನಾಮೆ | Delhi AAP Councillors Resign

17/05/2025 2:54 PM1 Min Read

3 ದಿನದ ಮಗುವನ್ನು ರಕ್ಷಿಸಿ, ಸಾಕಿದ ಮಹಿಳೆಯನ್ನೇ ಹತ್ಯೆಗೈದ ‘ದತ್ತು ಪುತ್ರಿ’: ಕಾರಣ ಏನು ಗೊತ್ತಾ?

17/05/2025 2:36 PM2 Mins Read
Recent News

BREAKING : ಭಾರತದ ಗೌಪ್ಯತೆ ಬಗ್ಗೆ ವಿಡಿಯೋ : ಪಂಜಾಬ್ ನಲ್ಲಿ ಇಬ್ಬರು ಮಹಿಳಾ ಯೂಟ್ಯೂಬರ್ ಅರೆಸ್ಟ್!

17/05/2025 3:09 PM

GOOD NEWS: ವೈದ್ಯಕೀಯ, ದಂತ ವೈದ್ಯಕೀಯ ಶಿಕ್ಷಣ ಶುಲ್ಕ ಹೆಚ್ಚಳವಿಲ್ಲ: ಸಚಿವ ಶರಣ್‌ ಪ್ರಕಾಶ್‌ ಪಾಟೀಲ್

17/05/2025 2:55 PM

BREAKING: ದೆಹಲಿಯಲ್ಲಿ ಎಎಪಿಗೆ ಭಾರಿ ಆಘಾತ: 13 ಕೌನ್ಸಿಲರ್‌ಗಳ ರಾಜೀನಾಮೆ | Delhi AAP Councillors Resign

17/05/2025 2:54 PM

ಮೈಸೂರು : ಸಿಲಿಂಡರ್ ಬದಲಾಯಿಸುವಾಗ ಗ್ಯಾಸ್ ಸೋರಿಕೆಯಾಗಿ ಹೊತ್ತಿಕೊಂಡ ಬೆಂಕಿ : ಐವರಿಗೆ ಗಂಭೀರ ಗಾಯ

17/05/2025 2:44 PM
State News
KARNATAKA

GOOD NEWS: ವೈದ್ಯಕೀಯ, ದಂತ ವೈದ್ಯಕೀಯ ಶಿಕ್ಷಣ ಶುಲ್ಕ ಹೆಚ್ಚಳವಿಲ್ಲ: ಸಚಿವ ಶರಣ್‌ ಪ್ರಕಾಶ್‌ ಪಾಟೀಲ್

By kannadanewsnow0917/05/2025 2:55 PM KARNATAKA 1 Min Read

ಬೆಂಗಳೂರು : ಖಾಸಗಿ ವೈದ್ಯಕೀಯ ಕಾಲೇಜುಗಳ ಒತ್ತಡದ ಹೊರತಾಗಿಯೂ, ಮುಂದಿನ ಶೈಕ್ಷಣಿಕ ವರ್ಷಕ್ಕೆ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳ…

ಮೈಸೂರು : ಸಿಲಿಂಡರ್ ಬದಲಾಯಿಸುವಾಗ ಗ್ಯಾಸ್ ಸೋರಿಕೆಯಾಗಿ ಹೊತ್ತಿಕೊಂಡ ಬೆಂಕಿ : ಐವರಿಗೆ ಗಂಭೀರ ಗಾಯ

17/05/2025 2:44 PM

BIG NEWS : ಪಕ್ಷದ ಮುಖಂಡರ ಒತ್ತಾಯಕ್ಕೆ ಮಣಿದು ‘ಬಮೂಲ್’ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧೆ : ಮಾಜಿ ಸಂಸದ ಡಿಕೆ ಸುರೇಶ್

17/05/2025 2:19 PM

SHOCKING : ಬಾಗಲಕೋಟೆಯಲ್ಲಿ ಮನ ಕಲಕುವ ಘಟನೆ : ತಾಳಿ ಕಟ್ಟಿದ ಕೂಡಲೇ ‘ಹೃದಯಾಘಾತದಿಂದ’ ವರ ಸಾವು!

17/05/2025 2:17 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.