Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ನಾಳೆಯಿಂದ ಆಸ್ತಿ ನೋಂದಣಿ ಶುಲ್ಕ ಡಬಲ್ : ನೋಂದಣಿ & ಮುದ್ರಾಂಕ ಶುಲ್ಕ ಈಗ ಶೇ.7.6ಕ್ಕೆ ಏರಿಕೆ

30/08/2025 5:23 AM

BIG NEWS: ‘ಅಭಿಮಾನ್ ಸ್ಟುಡಿಯೋ’ಗೆ ನೀಡಿದ ಅರಣ್ಯ ಭೂಮಿ ವಾಪಾಸ್: ರಾಜ್ಯ ಸರ್ಕಾರ ಕೊಟ್ಟ ಕಾರಣ ಇಲ್ಲಿದೆ

30/08/2025 5:05 AM

ಬೆಳಗಿನ ತಿಂಡಿ ತಿನ್ನೋದು ಬಿಟ್ರೆ ತೂಕ ಇಳಿಕೆಯಾಗುತ್ತಾ.? ತಜ್ಞರು ಹೇಳೋದೇನು ನೋಡಿ!

30/08/2025 4:45 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ವಿನಯ್ ಆತ್ಮಹತ್ಯೆ ಪ್ರಕರಣ ಸಿಬಿಐ ತನಿಖೆಯಾಗಬೇಕು: ಸಂಸದ ಬಸವರಾಜ ಬೊಮ್ಮಾಯಿ
KARNATAKA

ವಿನಯ್ ಆತ್ಮಹತ್ಯೆ ಪ್ರಕರಣ ಸಿಬಿಐ ತನಿಖೆಯಾಗಬೇಕು: ಸಂಸದ ಬಸವರಾಜ ಬೊಮ್ಮಾಯಿ

By kannadanewsnow0905/04/2025 6:35 PM

ಹಾವೇರಿ: ಬಿಜೆಪಿ ಕಾರ್ಯಕರ್ತ ವಿನಯ ಆತ್ಮಹತ್ಯೆ ಪ್ರಕರಣವನ್ನು ರಾಜ್ಯ ಪೊಲೀಸರು ನ್ಯಾಯಸಮ್ಮತ ತನಿಖೆ ಮಾಡುತ್ತಾರೆ ಎಂಬ ವಿಶ್ವಾಸ ಇಲ್ಲ. ಈ ಪ್ರಕರಣದ ಕುರಿತು ಸಿಬಿಐ ತನಿಖೆಯಾಗಬೇಕು ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ್ ಬೊಮ್ಮಾಯಿ ಆಗ್ರಹಿಸಿದ್ದಾರೆ.

ಹಾವೇರಿ ಜಿಲ್ಲೆ ಬ್ಯಾಡಗಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಹಲವಾರು ಪ್ರಕರಣಗಳಿಗೆ ಎಸ್ಐಟಿ ಮಾಡಿದ್ದಾರೆ. ಆದರೆ, ಯಾವುದೇ ಪ್ರಕರಣದ ತನಿಖೆ ನ್ಯಾಯಸಮ್ಮತವಾಗಿಲ್ಲಾ ಮತ್ತು ಪೂರ್ಣಗೊಂಡಿಲ್ಲ. ಬಿಜೆಪಿ ಕಾರ್ಯಕರ್ತ ವಿನಯ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ಕೊಡಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಮುರಿದುಬಿದ್ದು ಬಹಳ ದಿನಗಳಾಗಿವೆ. ಹೆಣ್ಣು ಮಕ್ಕಳು ನಿರ್ಭಿತಿಯಿಂದ ಓಡಾಡಲಾಗುತ್ತಿಲ್ಲ. ರಾಜ್ಯದಲ್ಲಿ ಮಂತ್ರಿಗಳನ್ನು ಹನಿಟ್ರ್ಯಾಪ್ ಮಾಡುವಷ್ಟು ದಾರ್ಷ್ಟ್ಯಕ್ಕೆ ಇವತ್ತು ಕಾನೂನು ಸುವ್ಯವಸ್ಥೆ ಕುಸಿದಿದೆ. ಮಂತ್ರಿಗಳನ್ನೇ ಟ್ರ್ಯಾಪ್ ಮಾಡುತ್ತಾರೆ ಅಂದರೆ ಅರ್ಥ ಏನಿದೆ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ರಾಜಕೀಯ ದ್ವೇಷ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಪ್ರತಿಭಟನೆ ಮಾಡಿದರೆ ನಮ್ಮ ಪಕ್ಷದ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಲಾಗುತ್ತದೆ. ಪೊಲೀಸ್ ಸ್ಟೇಷನ್ನಿಗೆ ಕರೆದುಕೊಂಡು ಹೋಗುತ್ತಿದ್ದಾರೆ. ಕೇಸ್ ಹಾಕುತ್ತಿದ್ದಾರೆ. ಇದು ಬಹಳ ದೊಡ್ಡಪ್ರಮಾಣದಲ್ಲಿ ಎಲ್ಲ ಜಿಲ್ಲೆಯಲ್ಲಿ ನಡೆದಿದೆ ಎಂದು ಆರೋಪಿಸಿದರು.

ರೈಲಿನ ಶೌಚಾಲಯದಲ್ಲೇ ಬಾಲಕಿಯ ಮೇಲೆ ಕೀಚಕನಿಂದ ಅತ್ಯಾಚಾರ: ಫೋನ್ ನೋಡಿದ ಪೊಲೀಸರೇ ಶಾಕ್!

15,000 ಕೋಟಿ ರೂ.ಗಳ ಮೆಗಾ ಐಪಿಒಗಾಗಿ ಟಾಟಾ ಕ್ಯಾಪಿಟಲ್ ಗೌಪ್ಯ DRHP ಸಲ್ಲಿಕೆ: ವರದಿ | Tata Capital

Share. Facebook Twitter LinkedIn WhatsApp Email

Related Posts

BREAKING : ನಾಳೆಯಿಂದ ಆಸ್ತಿ ನೋಂದಣಿ ಶುಲ್ಕ ಡಬಲ್ : ನೋಂದಣಿ & ಮುದ್ರಾಂಕ ಶುಲ್ಕ ಈಗ ಶೇ.7.6ಕ್ಕೆ ಏರಿಕೆ

30/08/2025 5:23 AM1 Min Read

BIG NEWS: ‘ಅಭಿಮಾನ್ ಸ್ಟುಡಿಯೋ’ಗೆ ನೀಡಿದ ಅರಣ್ಯ ಭೂಮಿ ವಾಪಾಸ್: ರಾಜ್ಯ ಸರ್ಕಾರ ಕೊಟ್ಟ ಕಾರಣ ಇಲ್ಲಿದೆ

30/08/2025 5:05 AM5 Mins Read

BIG NEWS: ‘ಶಾಸಕರ ಶಿಫಾರಸ್ಸು’ ಆಧರಿಸಿದ ವರ್ಗಾವಣೆ ಅಮಾನ್ಯವಲ್ಲ: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು

30/08/2025 4:30 AM1 Min Read
Recent News

BREAKING : ನಾಳೆಯಿಂದ ಆಸ್ತಿ ನೋಂದಣಿ ಶುಲ್ಕ ಡಬಲ್ : ನೋಂದಣಿ & ಮುದ್ರಾಂಕ ಶುಲ್ಕ ಈಗ ಶೇ.7.6ಕ್ಕೆ ಏರಿಕೆ

30/08/2025 5:23 AM

BIG NEWS: ‘ಅಭಿಮಾನ್ ಸ್ಟುಡಿಯೋ’ಗೆ ನೀಡಿದ ಅರಣ್ಯ ಭೂಮಿ ವಾಪಾಸ್: ರಾಜ್ಯ ಸರ್ಕಾರ ಕೊಟ್ಟ ಕಾರಣ ಇಲ್ಲಿದೆ

30/08/2025 5:05 AM

ಬೆಳಗಿನ ತಿಂಡಿ ತಿನ್ನೋದು ಬಿಟ್ರೆ ತೂಕ ಇಳಿಕೆಯಾಗುತ್ತಾ.? ತಜ್ಞರು ಹೇಳೋದೇನು ನೋಡಿ!

30/08/2025 4:45 AM

BIG NEWS: ‘ಶಾಸಕರ ಶಿಫಾರಸ್ಸು’ ಆಧರಿಸಿದ ವರ್ಗಾವಣೆ ಅಮಾನ್ಯವಲ್ಲ: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು

30/08/2025 4:30 AM
State News
KARNATAKA

BREAKING : ನಾಳೆಯಿಂದ ಆಸ್ತಿ ನೋಂದಣಿ ಶುಲ್ಕ ಡಬಲ್ : ನೋಂದಣಿ & ಮುದ್ರಾಂಕ ಶುಲ್ಕ ಈಗ ಶೇ.7.6ಕ್ಕೆ ಏರಿಕೆ

By kannadanewsnow0530/08/2025 5:23 AM KARNATAKA 1 Min Read

ಬೆಂಗಳೂರು : ವಿದ್ಯುತ್, ನೀರು, ಹಾಲು, ಬಸ್ಸು ಹಾಗೂ ಮೆಟ್ರೋ ಪ್ರಯಾಣ ದರ, ಮುದ್ರಾಂಕ ಶುಲ್ಕ ಸೇರಿ ವಿವಿಧ ದರ…

BIG NEWS: ‘ಅಭಿಮಾನ್ ಸ್ಟುಡಿಯೋ’ಗೆ ನೀಡಿದ ಅರಣ್ಯ ಭೂಮಿ ವಾಪಾಸ್: ರಾಜ್ಯ ಸರ್ಕಾರ ಕೊಟ್ಟ ಕಾರಣ ಇಲ್ಲಿದೆ

30/08/2025 5:05 AM

BIG NEWS: ‘ಶಾಸಕರ ಶಿಫಾರಸ್ಸು’ ಆಧರಿಸಿದ ವರ್ಗಾವಣೆ ಅಮಾನ್ಯವಲ್ಲ: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು

30/08/2025 4:30 AM

ಪತ್ರಕರ್ತರಿಗೆ ರೈಲ್ವೆ ರಿಯಾಯಿತಿ ಪಾಸ್ ಮುಂದುವರೆಸಿ: ಕೇಂದ್ರ ಸಚಿವ ವಿ.ಸೋಮಣ್ಣಗೆ KUWJ ಅಧ್ಯಕ್ಷರ ಮನವಿ

29/08/2025 9:16 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.