BIG NEWS: ಬೆಂಗಳೂರಿನಲ್ಲಿ ಮಳೆ ಬಂದಾಗ ‘ಅಂಡರ್ ಪಾಸ್’ನಲ್ಲಿ ವಾಹನ ನಿಲ್ಲಿಸುವಂತಿಲ್ಲ, ನಿಲ್ಲಿಸಿದ್ರೇ ದಂಡ – ರವಿಕಾಂತೇಗೌಡ ಖಡಕ್ ಎಚ್ಚರಿಕೆ

ಬೆಂಗಳೂರು: ಕೆಲ ದಿನಗಳ ಹಿಂದೆ ಸುರಿದಂತ ಮಳೆಯಿಂದಾಗಿ ( Bengaluru Rain ) ಬೆಂಗಳೂರು ಕೆರೆಯಂತಾಗಿತ್ತು. ಅದರಲ್ಲೂ ಅಂಡರ್ ಪಾಸ್ ನಲ್ಲಿ ಭಾರೀ ನೀರಿನಲ್ಲಿ ( Heavy Rain ) ವಾಹನಗಳೇ ಮುಳುಗಡೆಯಾಗುವಂತೆ ಆಗಿದ್ದವು. ಈ ಹಿನ್ನಲೆಯಲ್ಲಿಯೇ ಮಳೆ ಬಂದಾಗ ಅಂಡರ್ ಪಾಸ್ ನಲ್ಲಿ ವಾಹನ ನಿಲ್ಲಿಸುವಂತಿಲ್ಲ. ನಿಲ್ಲಿಸಿದ್ರೇ ದಂಡ ಹಾಕೋದಾಗಿ ಬೆಂಗಳೂರು ಸಂಚಾರ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ( Ravikantegowdha ) ಖಡಕ್ ಎಚ್ಚರಿಕೆ ನೀಡಿದ್ದಾರೆ. BIGG NEWS : “ನಾನು ಸತ್ತಿದ್ದೇನೆ ಎಂಬ … Continue reading BIG NEWS: ಬೆಂಗಳೂರಿನಲ್ಲಿ ಮಳೆ ಬಂದಾಗ ‘ಅಂಡರ್ ಪಾಸ್’ನಲ್ಲಿ ವಾಹನ ನಿಲ್ಲಿಸುವಂತಿಲ್ಲ, ನಿಲ್ಲಿಸಿದ್ರೇ ದಂಡ – ರವಿಕಾಂತೇಗೌಡ ಖಡಕ್ ಎಚ್ಚರಿಕೆ