Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನ.18ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut

16/11/2025 6:30 PM

ಉಪಯುಕ್ತ ಮಾಹಿತಿ: ‘ಅನುಕಂಪದ ಆಧಾರದ ನೇಮಕಾತಿ’ಗೆ ಸಲ್ಲಿಸಬೇಕಾದ ದಾಖಲೆಗಳೇನು? ಇಲ್ಲಿದೆ ಚೆಕ್ ಲೀಸ್ಟ್

16/11/2025 6:22 PM

BREAKING: ಸಕ್ಕರೆ ಕಾರ್ಖಾನೆ ಬಳಿ ಟ್ರ್ಯಾಕ್ಟರ್ ಗಳಿಗೆ ಬೆಂಕಿ ಹಚ್ಚಿದ ಕೇಸ್: ಮೂರು ಪ್ರತ್ಯೇಕ FIR ದಾಖಲು, 10 ಮಂದಿ ವಶಕ್ಕೆ

16/11/2025 6:09 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಉಪಯುಕ್ತ ಮಾಹಿತಿ: ‘ಅನುಕಂಪದ ಆಧಾರದ ನೇಮಕಾತಿ’ಗೆ ಸಲ್ಲಿಸಬೇಕಾದ ದಾಖಲೆಗಳೇನು? ಇಲ್ಲಿದೆ ಚೆಕ್ ಲೀಸ್ಟ್
KARNATAKA

ಉಪಯುಕ್ತ ಮಾಹಿತಿ: ‘ಅನುಕಂಪದ ಆಧಾರದ ನೇಮಕಾತಿ’ಗೆ ಸಲ್ಲಿಸಬೇಕಾದ ದಾಖಲೆಗಳೇನು? ಇಲ್ಲಿದೆ ಚೆಕ್ ಲೀಸ್ಟ್

By kannadanewsnow0916/11/2025 6:22 PM

ಬೆಂಗಳೂರು: ಸರ್ಕಾರಿ ಉದ್ಯೋಗಿಯೊಬ್ಬ ವೃತ್ತಿಯಲ್ಲಿದ್ದಾಗಲೇ ಅಕಾಲಿಕ ಮರಣ ಹೊಂದಿದಂತ ಸಂದರ್ಭದಲ್ಲಿ ಅವರ ಅವಲಂಬಿತರಿಗೆ ಅನುಕಂಪದ ಆಧಾರದ ಉದ್ಯೋಗವನ್ನು ನೀಡಲು ಅವಕಾಶವಿದೆ. ಈ ರೀತಿಯ ಅನುಕಂಪದ ಆಧಾರದ ಮೇಲೆ ನೇಮಕಾತಿಗೆ ಅರ್ಜಿ ಸಲ್ಲಿಸಲು ಕೆಲ ದಾಖಲೆ ಸಲ್ಲಿಸುವುದು ಕಡ್ಡಾಯವಾಗಿದೆ. ಹಾಗಾದ್ರೇ ಚೆಕ್ ಲೀಸ್ಟ್ ಏನು ಅಂತ ಮುಂದಿದೆ ಓದಿ.

ಅನುಂಕಪದ ಆಧಾರದ ಮೇಲೆ ನೇಮಕಾತಿ ಪ್ರಸ್ತಾವನೆ ಸಲ್ಲಿಸಲು ನಮೂನೆ-1ರಲ್ಲಿ ನಿಯಮ-5ರ ಅನ್ವಯದಂತೆ ಅರ್ಜಿಯನ್ನು ಸಲ್ಲಿಸಬೇಕು. ಆ ಬಳಿಕ ನಮೂನೆ-2ರಂತೆ ವರದಿಯನ್ನು ಕೂಡ ನೀಡಬೇಕಾಗಿದೆ. ಸರ್ಕಾರಿ ನೌಕರನು ಮರಣ ಹೊಂದಿದ ದಿನಾಂಕ, ಅಭ್ಯರ್ಥಿಯ ಜನ್ಮ ದಿನಾಂಕ ಸೇರಿದಂತೆ ಇತರೆ ಮಾಹಿತಿಯನ್ನು ನೀಡಬೇಕಿದೆ.

ಹೀಗಿದೆ ಅನುಕಂಪದ ಆಧಾರದ ನೇಮಕಾತಿಗೆ ಸಲ್ಲಿಸಬೇಕಾದ ದಾಖಲೆಯ ಚೆಕ್ ಲೀಸ್ಟ್

  • ಅಭ್ಯರ್ಥಿಯು ಸರ್ಕಾರಿ ನೌಕರನು ಮರಣ ಹೊಂದಿದ ಒಂದು ವರ್ಷದಲ್ಲಿ ನಿಯಮ 5ರಡಿ ಅರ್ಜಿ ಸಲ್ಲಿಸುವುದು
  • ಎಸ್ ಎಸ್ ಎಲ್ ಸಿ ಅಂಕ ಪಟ್ಟಿ
  • ಪಿಯುಸಿ ಅಂಕಪಟ್ಟಿ
  • ಪದವಿ ತೇರ್ಗಡೆ ಅಂಕಪಟ್ಟಿ
  • ನಿಯಮ 4(3)ರಡಿ ಅಭ್ಯರ್ಥಿಯ ವಿದ್ಯಾರ್ಹತೆ ಮಾಹಿತಿ ಸಲ್ಲಿಸುವುದು
  • ದಿವಂಗತ ಸರ್ಕಾರಿ ನೌಕರನ ಮರಣ ಪ್ರಮಾಣ ಪತ್ರ
  • ಮೃತರ ಕುಟುಂಬದ ಜೀವಂತ ಸದಸ್ಯರ ದೃಢೀಕರ ಪತ್ರ
  • ಅಭ್ಯರ್ಥಿಗೆ ಮೃತ ಸರ್ಕಾರಿ ನೌಕರನ ಜೊತೆಗಿರುವಂ ಸಂಬಂಧದ ದಾಖಲೆ
  • ನಿಯಮ 4(1)ರ ಅನ್ವಯ ವಾರ್ಷಿಕ ಆದಾಯ ಪ್ರಮಾಣ ಪತ್ರ
  • ಅಭ್ಯರ್ಥಿಯ ಕುಟುಂಬದ ವಾರ್ಷಿಕ ಆದಾಯಕ್ಕೆ ಸಂಬಂಧಿಸಿದಂತೆ ತಹಶೀಲ್ದಾರ್ ನೀಡುವ ಪ್ರಮಾಣ ಪತ್ರ
  • ಅಭ್ಯರ್ಥಿಯ ನೇಮಕಾತಿ ಬಗ್ಗೆ ಯಾವುದೇ ಅಭ್ಯಂತರವಿಲ್ಲವೆಂದು ಕುಟುಂಬದ ಸದಸ್ಯರ ಒಪ್ಪಿಗೆ ಪತ್ರ.
  • ಅಭ್ಯರ್ಥಿಯ ಮೇಲೆ ಕ್ರಿಮಿನಲ್ ಪ್ರಕರಣವಿಲ್ಲವೆಂದು ಪೊಲೀಸರು ನೀಡುವ ವರದಿ
  • ಮೃತ ಸರ್ಕಾರಿ ನೌಕರನ ಕುಟುಂಬದ ಸದಸ್ಯರು ಸರ್ಕಾರಿ, ಅರೆ ಸರ್ಕಾರಿ ನೌಕರಿ ಮಾಡುತ್ತಿದ್ದಾರೆಯೇ? ಎನ್ನುವ ಬಗ್ಗೆ ತಹಶೀಲ್ದಾರ್ ನೀಡುವ ಪ್ರಮಾಣ ಪತ್ರ
  • ಅಭ್ಯರ್ಥಿಯು ಮೃತ ಸರ್ಕಾರಿ ನೌಕರನ ವಿಧವೆ ಹೆಂಡತಿ ಆಗಿದ್ದಲ್ಲಿ ಮರು ಮದುವೆಯಾಗದೇ ಇರುವ ಬಗ್ಗೆ ತಹಶೀಲ್ದಾರ್ ನೀಡುವ ಪ್ರಮಾಣ ಪತ್ರ
  • ಅಭ್ಯರ್ಥಿಯು ಮೃತ ಸರ್ಕಾರಿ ನೌಕರನ ಮಗಳಾಗಿದ್ದಲ್ಲಿ ಅಥವಾ ಸಹೋದರ, ಸಹೋದರಿ ಇದ್ದಲ್ಲಿ ಅವಿವಾಹಿತರಾಗಿರುವ ಬಗ್ಗೆ ನಿಯಮ 3(2)ರ ಅನ್ವಯ ತಹಶೀಲ್ದಾರ್ ನೀಡುವ ಪ್ರಮಾಣ ಪತ್ರ
  • ಅರ್ಜಿದಾರರ ನಡತೆಯ ಬಗ್ಗೆ ಸ್ಥಳೀಯ ಇಬ್ಬರು ಗಣ್ಯ ವ್ಯಕ್ತಿಗಳಿಂದ ನಡತೆ ಪ್ರಮಾಣ ಪತ್ರ
  • ಮೃತ ಸರ್ಕಾರಿ ನೌಕರನ ಸೇವಾ ಪುಸ್ತಕದ ದಾಖಲೆ
  • ಕುಟುಂಬ ಪಿಂಚಣಿ ಮಂಜೂರಾತಿ ಬಗ್ಗೆ ದಾಖಲೆ
  • ಎಸ್ ಎಸ್ ಎಲ್ ಸಿ ಹಾಗೂ ಉನ್ನತ ಪರೀಕ್ಷೆಗಳಲ್ಲಿ ಕನ್ನಡ ಭಾಷೆಯನ್ನು ಪ್ರಥಮ, ದ್ವಿತೀಯ ಭಾಷೆ, ಶಿಕ್ಷಣ ಮಾಧ್ಯಮ ಕನ್ನಡ ತೆಗೆದುಕೊಂಡು ತೇರ್ಗಡೆ ಬಗ್ಗೆ ಪ್ರಮಾಣ ಪತ್ರ

ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು

BREAKING: ಸಕ್ಕರೆ ಕಾರ್ಖಾನೆ ಬಳಿ ಟ್ರ್ಯಾಕ್ಟರ್ ಗಳಿಗೆ ಬೆಂಕಿ ಹಚ್ಚಿದ ಕೇಸ್: ಮೂರು ಪ್ರತ್ಯೇಕ FIR ದಾಖಲು, 10 ಮಂದಿ ವಶಕ್ಕೆ

ಈ ಹಂತ ಅನುಸರಿಸಿ, ಮನೆಯಲ್ಲೇ ‘ಬಕೆಟ್’ನಲ್ಲಿ ‘ಅಣಬೆ’ ಬೆಳೆಯಿರಿ | Mushrooms

SHOCKING : ನಾಯಿಗೆ ಮುದ್ದು ಮಾಡುವ ನೆಪದಲ್ಲಿ, ಯುವತಿಯ ಮೈ-ಕೈ ಮುಟ್ಟಿ ‘ಲೈಂಗಿಕ ಕಿರುಕುಳ’ ನೀಡಿದ ಕಾಮುಕ!

Share. Facebook Twitter LinkedIn WhatsApp Email

Related Posts

ನ.18ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut

16/11/2025 6:30 PM1 Min Read

BREAKING: ಸಕ್ಕರೆ ಕಾರ್ಖಾನೆ ಬಳಿ ಟ್ರ್ಯಾಕ್ಟರ್ ಗಳಿಗೆ ಬೆಂಕಿ ಹಚ್ಚಿದ ಕೇಸ್: ಮೂರು ಪ್ರತ್ಯೇಕ FIR ದಾಖಲು, 10 ಮಂದಿ ವಶಕ್ಕೆ

16/11/2025 6:09 PM1 Min Read

BREAKING: ಮೈಸೂರು ಜಿಲ್ಲೆಯಲ್ಲಿ ಮುಂದುವರೆದ ಹುಲಿ ದಾಳಿ: ಹಸು ಬಲಿ, ರೈತ ಜಸ್ಟ್ ಮಿಸ್

16/11/2025 5:23 PM1 Min Read
Recent News

ನ.18ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut

16/11/2025 6:30 PM

ಉಪಯುಕ್ತ ಮಾಹಿತಿ: ‘ಅನುಕಂಪದ ಆಧಾರದ ನೇಮಕಾತಿ’ಗೆ ಸಲ್ಲಿಸಬೇಕಾದ ದಾಖಲೆಗಳೇನು? ಇಲ್ಲಿದೆ ಚೆಕ್ ಲೀಸ್ಟ್

16/11/2025 6:22 PM

BREAKING: ಸಕ್ಕರೆ ಕಾರ್ಖಾನೆ ಬಳಿ ಟ್ರ್ಯಾಕ್ಟರ್ ಗಳಿಗೆ ಬೆಂಕಿ ಹಚ್ಚಿದ ಕೇಸ್: ಮೂರು ಪ್ರತ್ಯೇಕ FIR ದಾಖಲು, 10 ಮಂದಿ ವಶಕ್ಕೆ

16/11/2025 6:09 PM

BREAKING: ನ.22ರ ಮೊದಲು ಬಿಹಾರದಲ್ಲಿ ನೂತನ ಸರ್ಕಾರ ಅಸ್ಥಿತ್ವಕ್ಕೆ: ಕೇಂದ್ರ ಸಚಿವ ಚಿರಾಗ್ ಪಾಸ್ವಾನ್

16/11/2025 5:56 PM
State News
KARNATAKA

ನ.18ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut

By kannadanewsnow0916/11/2025 6:30 PM KARNATAKA 1 Min Read

ಬೆಂಗಳೂರು: ದಿನಾಂಕ 18.11.2025 (ಮಂಗಳವಾರ) ಬೆಳಿಗ್ಗೆ 11:00 ಗಂಟೆಯಿಂದ ಸಾಯಂಕಾಲ 05:00 ಗಂಟೆಯವರೆಗೆ “66/11 ಕೆ.ವಿ ಶೋಭಾ ಸಿಟಿ ಉಪ-ಕೇಂದ್ರ”…

ಉಪಯುಕ್ತ ಮಾಹಿತಿ: ‘ಅನುಕಂಪದ ಆಧಾರದ ನೇಮಕಾತಿ’ಗೆ ಸಲ್ಲಿಸಬೇಕಾದ ದಾಖಲೆಗಳೇನು? ಇಲ್ಲಿದೆ ಚೆಕ್ ಲೀಸ್ಟ್

16/11/2025 6:22 PM

BREAKING: ಸಕ್ಕರೆ ಕಾರ್ಖಾನೆ ಬಳಿ ಟ್ರ್ಯಾಕ್ಟರ್ ಗಳಿಗೆ ಬೆಂಕಿ ಹಚ್ಚಿದ ಕೇಸ್: ಮೂರು ಪ್ರತ್ಯೇಕ FIR ದಾಖಲು, 10 ಮಂದಿ ವಶಕ್ಕೆ

16/11/2025 6:09 PM

BREAKING: ಮೈಸೂರು ಜಿಲ್ಲೆಯಲ್ಲಿ ಮುಂದುವರೆದ ಹುಲಿ ದಾಳಿ: ಹಸು ಬಲಿ, ರೈತ ಜಸ್ಟ್ ಮಿಸ್

16/11/2025 5:23 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.