Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ನರೇಗಾ ಕೂಲಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಟಾಟಾ ಏಸ್ ಪಲ್ಟಿ: 31 ಜನರಿಗೆ ಗಾಯ

14/05/2025 6:59 PM

ಟರ್ಕಿಯ ಇನೋನು ವಿಶ್ವವಿದ್ಯಾಲಯದೊಂದಿಗಿನ ಒಪ್ಪಂದ ಸ್ಥಗಿತಗೊಳಿಸಿದ ಜೆಎನ್‌ಯು

14/05/2025 6:55 PM

ಪಿಎಸ್‌ಐ ನೇಮಕಾತಿಗೆ ಪರೀಕ್ಷಾ ಪೂರ್ವ ತರಬೇತಿಗಾಗಿ ಅರ್ಜಿ ಆಹ್ವಾನ

14/05/2025 6:48 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ದಿನ ಪೂರ್ತಿ ಫ್ರೆಶ್ ಆಗಿರಲು ಉತ್ತಮ ಸುವಾಸನೆ ಬರಲು ಈ ಟಿಪ್ಸ್ ಉಪಯೋಗಿಸಿ
LIFE STYLE

ದಿನ ಪೂರ್ತಿ ಫ್ರೆಶ್ ಆಗಿರಲು ಉತ್ತಮ ಸುವಾಸನೆ ಬರಲು ಈ ಟಿಪ್ಸ್ ಉಪಯೋಗಿಸಿ

By kannadanewsnow5718/03/2024 7:21 AM

ಕೆಲವು ಜನರು ಯಾವಾಗಲೂ ಕೂಡ ತುಂಬಾ ಒಳ್ಳೆಯ ವಾಸನೆ ಬರುತ್ತಿರುತ್ತಾರೆ. ದಿನದ ಕೆಲಸ ಮಾಡಿದ ನಂತರ ಕೂಡ ದೇಹದ ವಾಸನೆಯನ್ನು ದೂರ ಮಾಡಲು ಸುಗಂಧ ದ್ರವ್ಯವನ್ನು ಬಳಕೆ ಮಾಡುತ್ತೆವೆ.

ಸುಗಂಧದ್ರವ್ಯ ಉಪಯೋಗಿಸುವಾಗ ಕೂಡ  ಸರಿಯಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು.ಇದರಿಂದ ದಿನಪೂರ್ತಿ ಒಳ್ಳೆಯ ಪರಿಮಳ ಬರುತ್ತಿರುತ್ತದೆ. ದಿನಪೂರ್ತಿ ಉತ್ತಮ ವಾಸನೆಯನ್ನು ಹರಡುವಂತೆ ಮಾಡಲು ಕೆಲವೊಂದು ಟಿಪ್ಸ್ ಬಳಸಿ.

ಸುಗಂಧ ದ್ರವ್ಯವನ್ನು ತೆಗೆದುಕೊಳ್ಳುವಾಗ ಅದರ ಬಗ್ಗೆ ತಿಳಿದುಕೊಳ್ಳಿ.

ಸುಗಂಧ ದ್ರವ್ಯಗಳು ವಿವಿಧ ರೀತಿಯ ಚರ್ಮಕ್ಕೆ ವಿವಿಧ ರೀತಿಯಾಗಿ  ಪ್ರತಿಕ್ರಿಯಿಸುತ್ತವೆ,

ಅದಕ್ಕಾಗಿಯೇ  ಈ ಸುಗಂಧ ದ್ರವ್ಯಗಳು ಚರ್ಮದ ಮೇಲೆ ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನು ತಿಳಿದುಕೊಳ್ಳಬೇಕು. ನಂತರ ಈ ದ್ರವ್ಯಗಳನ್ನು ಉಪಯೋಗಿಸಬೇಕು.

ರಿಸ್ಟ್ ಮೇಲೆ ಸುಗಂಧ ದ್ರವ್ಯ ಹಾಕುವುದರಿಂದ ಪರಿಮಳವು ಹೆಚ್ಚು ಸಮಯದ ತನಕ ಉಳಿಯುತ್ತದೆ ಹಾಗೆ ಪರಿಮಳ ಹೆಚ್ಚು ಸಮಯದ ತನಕ ಉಳಿಯಬೇಕೆಂದರೆ ನೀವು ನಿಮ್ಮ ರಿಸ್ಟ್ ಮೇಲೆ ಗಮನ ಹರಿಸುವುದು ಉತ್ತಮ. ಪಾದದಗಳ ಮೇಲೆ, ಮೊಣಕಾಲುಗಳ ಹಿಂದೆ, ಮಣಿಕಟ್ಟು, ಎದೆ ಮತ್ತು ನಿಮ್ಮ ಕಿವಿಗಳ ಹಿಂದೆ ಸುಗಂಧ ದ್ರವ್ಯ ಹಾಕಿದಾಗ  ಪರಿಮಳವು ಹೆಚ್ಚು  ಹರಡಲು ಸಾಧ್ಯವಾಗುತ್ತೆ ಮತ್ತು  ದೇಹದ ಇತರ ಭಾಗಗಳಿಗೆ  ಸಿಂಪಡಿಸುವುದಕ್ಕಿಂತ  ಈ  ಭಾಗಗಳಿಗೆ ಸುಂಗಧ ದ್ರವ್ಯ ಹಾಕುವುದರಿಂದ ಹೆಚ್ಚು ಕಾಲ ಪರಿಮಳವು ಹಾಗೇ ಉಳಿಯುತ್ತದೆ.

ಶುಚಿಯಾದ ಬಟ್ಟೆ ಧರಿಸುವುದರಿಂದ ಕೂಡ ದಿನವಿಡೀ ಫ್ರೆಶ್ ಹಾಗೂ ಪರಿಮಳದಿಂದ ಇರಬಹುದು.

ತಾಜಾ ಪರಿಮಳ ಇರಬೇಕು ಎಂದಾದರೆ ಬಟ್ಟೆಗಳನ್ನು ಸ್ವಚ್ಛವಾಗಿಡುವುದು ಮತ್ತು ಉತ್ತಮ ಡಿಟರ್ಜೆಂಟ್ ನ್ನು ಉಪಯೋಗಿಸುವುದು ಮುಖ್ಯ. ಬಟ್ಟೆಯನ್ನು ಸಾಫ್ಟ್ ಮಾಡುವ, ಮತ್ತು ಒಳ್ಳೆಯ  ಪರಿಮಳ ಬೀರುವಂತಹ ಲಿಕ್ವಿಡ್ ಉಪಯೋಗ ಮಾಡುವುದರಿಂದ ದಿನವಿಡೀ  ಫ್ರೆಶ್ ಹಾಗೂ ಉತ್ತಮ ಪರಿಮಳದಿಂದ ಇರಬಹದು.

ಸುಗಂಧ ದ್ರವ್ಯವನ್ನು  ದೇಹಕ್ಕೆ ಮಾತ್ರ  ಸೀಮಿತಗೊಳಿಸದೆ.  ಬೆಡ್ ಶೀಟ್ ಗಳು, ಲಾಂಜ್ ಕುರ್ಚಿ, ಉಡುಪುಗಳ ಮೇಲೆ ಕೂಡ ಸ್ವಲ್ಪ ಸ್ಪ್ರೇ ಮಾಡಬೇಕು ಇದರಿಂದ ಪರಿಮಳ ತುಂಬಾ ಸಮಯದ ತನಕ ಉಳಿಯುತ್ತದೆ. ಹಾಗೆಯೇ ಕೂದಲಿಗಾಗಿ ಸಾಕಷ್ಟು ಪರಿಮಳಯುಕ್ತ ಸ್ಪ್ರೇ ಇರುತ್ತದೆ, ಅದನ್ನು ಕೂಡ ಬಳಸುವುದರಿಂದ

ಸುಂದರವಾದ ಪರಿಮಳ ಬೀರುತ್ತದೆ.

ಉತ್ತಮವಾದ ಆಹಾರವನ್ನು ಸೇವಿಸಬೇಕು.

ಆಹಾರ  ದೇಹದಲ್ಲಿ ಪ್ರಮುಖ ಪಾತ್ರ ವಹಿಸುದರಿಂದ ಒಳ್ಳೆಯ ಆಹಾರ ಉತ್ತಮ ಚರ್ಮವನ್ನು ನೀಡುವುದರ ಜೊತೆಗೆ, ಆರೋಗ್ಯಕರ ಆಹಾರವು ಕೆಟ್ಟ ವಾಸನೆಯನ್ನು ಕಡಿಮೆ ಮಾಡುತ್ತದೆ.

Use these tips to stay fresh throughout the day and smell good ದಿನ ಪೂರ್ತಿ ಫ್ರೆಶ್ ಆಗಿರಲು ಉತ್ತಮ ಸುವಾಸನೆ ಬರಲು ಈ ಟಿಪ್ಸ್ ಉಪಯೋಗಿಸಿ
Share. Facebook Twitter LinkedIn WhatsApp Email

Related Posts

Water : ಬೇಸಿಗೆಯಲ್ಲಿ ಈ ನೀರನ್ನು ಕುಡಿಯಬೇಡಿ, ಇದು ತುಂಬಾ ಅಪಾಯಕಾರಿ.

10/05/2025 6:05 AM2 Mins Read

ಆಹಾರವೇ ಔಷಧಿ: ಆಯುರ್ವೇದದಲ್ಲಿ ದೀರ್ಘ ಖಾಯಿಲೆಗಳ ನಿವಾರಣೆಗೆ ಇಲ್ಲಿ ಪರಿಹಾರ | Ayurveda Treatment

03/05/2025 2:38 PM3 Mins Read
Text Neck

Text Neck  |  ನೀವು Text Neck ಹೊಂದಿದ್ದೀರಾ? ಅದನ್ನು ಹೇಗೆ ಕಂಡುಹಿಡಿಯುವುದು ಮತ್ತು ಅದಕ್ಕೆ ಪರಿಹಾರವೇನು ಗೊತ್ತಾ?

02/05/2025 11:22 AM3 Mins Read
Recent News

BREAKING: ನರೇಗಾ ಕೂಲಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಟಾಟಾ ಏಸ್ ಪಲ್ಟಿ: 31 ಜನರಿಗೆ ಗಾಯ

14/05/2025 6:59 PM

ಟರ್ಕಿಯ ಇನೋನು ವಿಶ್ವವಿದ್ಯಾಲಯದೊಂದಿಗಿನ ಒಪ್ಪಂದ ಸ್ಥಗಿತಗೊಳಿಸಿದ ಜೆಎನ್‌ಯು

14/05/2025 6:55 PM

ಪಿಎಸ್‌ಐ ನೇಮಕಾತಿಗೆ ಪರೀಕ್ಷಾ ಪೂರ್ವ ತರಬೇತಿಗಾಗಿ ಅರ್ಜಿ ಆಹ್ವಾನ

14/05/2025 6:48 PM

ಡಿಪ್ಲೊಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್ ಪ್ರವೇಶಾತಿಗೆ ಅರ್ಜಿ ಆಹ್ವಾನ

14/05/2025 6:47 PM
State News
KARNATAKA

BREAKING: ನರೇಗಾ ಕೂಲಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಟಾಟಾ ಏಸ್ ಪಲ್ಟಿ: 31 ಜನರಿಗೆ ಗಾಯ

By kannadanewsnow0914/05/2025 6:59 PM KARNATAKA 1 Min Read

ಕೊಪ್ಪಳ: ನರೇಗಾ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದಂತ ಟಾಟಾ ಏಸ್ ವಾಹನ ಪಲ್ಟಿಯಾದ ಪರಿಣಾಮ, 31 ಜನರು ಗಾಯಗೊಂಡಿರುವಂತ ಘಟನೆ ಕೊಪ್ಪಳದಲ್ಲಿ ನಡೆದಿದೆ.…

ಪಿಎಸ್‌ಐ ನೇಮಕಾತಿಗೆ ಪರೀಕ್ಷಾ ಪೂರ್ವ ತರಬೇತಿಗಾಗಿ ಅರ್ಜಿ ಆಹ್ವಾನ

14/05/2025 6:48 PM

ಡಿಪ್ಲೊಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್ ಪ್ರವೇಶಾತಿಗೆ ಅರ್ಜಿ ಆಹ್ವಾನ

14/05/2025 6:47 PM

BIG NEWS: ಇನ್ಮುಂದೆ ಸರ್ಕಾರದಿಂದಲೇ 108 ಆಂಬುಲೆನ್ಸ್ ಸೇವೆ: ಸಚಿವ ದಿನೇಶ್ ಗುಂಡೂರಾವ್

14/05/2025 6:42 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.