ಚಿಕ್ಕಮಗಳೂರು : ಮಲೆನಾಡಿನಲ್ಲಿ ಮಳೆಯ ಆರ್ಭಟಕ್ಕೆ ಮರಗಳು ಧರೆಗುರುಳಿದ ಅಪಾರ ಪ್ರಮಾಣ ನಷ್ಟ ಸಂಭವಿಸಿದೆ. ಚಾರ್ಮಾಡಿ ಘಾಟ್‌, ಕೊಟ್ಟಿಗೆಹಾರ, ಬಣಕಲ್‌ ಬಾಳೂರು, ದೇವರಮನೆ, ಗುತ್ತಿ, ಮುಂತಾದ ಕಡೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಬಣಕಲ್‌ ಸರಕಾರಿ ಆಸ್ಪತ್ರೆಯ ಪಕ್ಕದಲ್ಲೇ ವಾಸಿಸುತ್ತಿರುವ ಸ್ಟಾಪ್‌ ನರ್ಸ್‌ ಸುಮಿತ್ರಾ ಅವರು ವಾಸವಿದ್ದ ಕೊಠಡಿಯ ಮೇಲೆ ಮರ ಬಿದ್ದು ಮೇಲ್ವಾವಣೆ ಜಖಂ ಆಗಿದೆ. ಅಲ್ಲದೇ ಬಣಕಲ್‌ ಪಟ್ಟಣದಲ್ಲೂ ಹಲವು ಮರಗಳು ರಸ್ತೆಗೆ ಉರುಳಿಬಿದ್ದು ಜನಜೀವನ ಅಸ್ತವ್ಯಸ್ತವಾಗಿದೆ.

ವಾಟ್ಸಫ್‌ ಬಳಕೆದಾರರಿಗೆ ಸಿಹಿ ಸುದ್ದಿ: ಶೀಘ್ರದಲ್ಲಿ ಖಾತೆ ಹ್ಯಾಕಿಂಗ್ ತಡೆಯಲು ಬರಲಿದೆ ‘ಲಾಗ್‌ ಇನ್‌’ ಸೌಲಭ್ಯ

ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಹಲವು ಕಡೆ ಆಸ್ತಿ ಪಾಸ್ತಿ ನಷ್ಟ ಸಂಭವಿಸಿದ್ದು ಅಲ್ಲದೇ ಹವಾಮಾನ ಇಲಾಖೆ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದ್ದರು ಶಾಲೆಗೆ ರಜೆ ಘೋಷಿಸಿಲ್ಲ

ವಾಟ್ಸಫ್‌ ಬಳಕೆದಾರರಿಗೆ ಸಿಹಿ ಸುದ್ದಿ: ಶೀಘ್ರದಲ್ಲಿ ಖಾತೆ ಹ್ಯಾಕಿಂಗ್ ತಡೆಯಲು ಬರಲಿದೆ ‘ಲಾಗ್‌ ಇನ್‌’ ಸೌಲಭ್ಯ

Share.
Exit mobile version