Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ವೆನಿಜುವೆಲಾ ತೈಲ ಖರೀದಿಗೆ ಅಮೇರಿಕಾದ ಜೊತೆ ರಿಲಯನ್ಸ್ ಮಾತುಕತೆ!

10/01/2026 10:21 AM

ಬೆಂಗಳೂರಿನಲ್ಲಿ 2 ಸಾವಿರ ವಿಚಾರವಾಗಿ ದಂಪತಿ ಮಧ್ಯ ಗಲಾಟೆ : ಮನನೊಂದು ಪತ್ನಿ ಆತ್ಮಹತ್ಯೆಗೆ ಶರಣು!

10/01/2026 10:20 AM

BIG NEWS : ಬೆಂಗಳೂರಲ್ಲಿ ವಿಚ್ಛೇದಿತ ಮಹಿಳೆಗೆ ಮಗುನೂ ಕೊಟ್ಟು, ಲಕ್ಷಾಂತರ ಹಣವು ಪಡೆದು ವ್ಯಕ್ತಿ ಪರಾರಿ : ‘FIR ದಾಖಲು

10/01/2026 10:14 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನಾಳೆ ಅಕ್ಷಯ ತೃತೀಯ, ಈ ಮಂತ್ರ ಪಠಿಸಿ; ನಿಮ್ಮ ಜೀವನಪರ್ಯಂತ ಸಂಪತ್ತು, ಸಮೃದ್ಧಿ, ಯಶಸ್ಸು, ಯೋಗ ಫಿಕ್ಸ್
KARNATAKA

ನಾಳೆ ಅಕ್ಷಯ ತೃತೀಯ, ಈ ಮಂತ್ರ ಪಠಿಸಿ; ನಿಮ್ಮ ಜೀವನಪರ್ಯಂತ ಸಂಪತ್ತು, ಸಮೃದ್ಧಿ, ಯಶಸ್ಸು, ಯೋಗ ಫಿಕ್ಸ್

By kannadanewsnow0909/05/2024 8:28 PM

1)ಗಣೇಶ ಮಂತ್ರ: ಓಂ ಗಣಪತಯೇ ನಮಃ

ಗಣಪತಿಯನ್ನು ವಿಘ್ನಗಳ ನಿವಾರಣೆಗಾಗಿ ಪೂಜಿಸಲಾಗುತ್ತದೆ. ಅದಕ್ಕಾಗಿಯೇ ಯಾವುದೇ ಪೂಜೆ ಮಾಡುವ ಮುನ್ನ ಗಣೇಶನಿಗೆ ಮೊದಲ ಪೂಜೆ ಸಲ್ಲಿಸಲಾಗುತ್ತದೆ. ಗಣೇಶನ ಪೂಜೆ ಮತ್ತು ಗಣೇಶ ಮಂತ್ರವನ್ನು ಪಠಿಸುವುದರಿಂದ, ನಿಮ್ಮ ಅಭಿವೃದ್ಧಿ, ಸುಖ ಸಂತೋಷಕ್ಕೆ ಅಡ್ಡಿ ಬರುವ ಯಾವುದೇ ಅಡೆತಡೆಗಳು ನಿವಾರಣೆಯಾಗುತ್ತವೆ. ಎಲ್ಲಾ ಪ್ರಯತ್ನಗಳಲ್ಲಿ ಯಶಸ್ಸು, ಅದೃಷ್ಟ ಒಲಿಯುತ್ತದೆ.

ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ
ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ
ನಂ:- 9686268564.
ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಪರಿಹಾರ ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ ಆಗಲು, ಗಂಡ ಹೆಂಡತಿ ಕಿರಿಕಿರಿ, ಮದುವೆಯಲ್ಲಿ ಅಡೆತಡೆ, ಸಂತಾನ ಸಮಸ್ಯೆ, ಮಕ್ಕಳು ಹೇಳಿದ ಮಾತು ಕೇಳದಿದ್ದರೆ, ವಿದ್ಯಾಭ್ಯಾಸದಲ್ಲಿ ಕಿರಿಕಿರಿ, ಆರೋಗ್ಯ ಸಮಸ್ಯೆ, ಆಸ್ತಿಯಲ್ಲಿ ಕಿರಿಕಿರಿ, ಮಾಟ ಮಂತ್ರ, ಶತ್ರು ನಾಶ, ಶತ್ರು ವಶೀಕರಣ,ಭಾನಮತಿ ಕೃತಿಮ ವಶೀಕರಣ ಇನ್ನೂ ನಿಮ್ಮ ಜೀವನದ ಗುಪ್ತ ಘೋರ ನಿಗೂಢ ಸಮಸ್ಯೆಗಳಿಗೆ ಚೌಡಮ್ಮ ಪೂಜಾ ಪದ್ಧತಿಯಿಂದ ಹಾಗೂ ಕೇರಳ ಕುಟ್ಟಿಚಾತನ್ ಪದ್ಧತಿಯಿಂದ ಶಾಶ್ವತ ಪರಿಹಾರ ಶತಸಿದ್ಧ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ ನಂ:- 9686268564

2)ಲಕ್ಷ್ಮಿ ಮಂತ್ರ: ಓಂ ಶ್ರೀಂ ಕ್ರೀಂ ಕ್ಲಿಂ ಐಂ ಲಕ್ಷ್ಮೀ ನಾರಾಯಣಾಯ ನಮಃ

ಲಕ್ಷ್ಮಿ ದೇವಿಯನ್ನು ಸಂಪತ್ತು, ಸಮೃದ್ಧಿಯ ಅಧಿ ದೇವತೆ ಎಂದು ಪರಿಗಣಿಸಲಾಗಿದೆ. ಅಕ್ಷಯ ತೃತೀಯದಂದು ಈ ಮಂತ್ರವನ್ನು ಪಠಿಸುವುದರಿಂದ ಲಕ್ಷ್ಮಿ ದೇವಿಯ ಅನುಗ್ರಹವಾಗುತ್ತದೆ. ಆರ್ಥಿಕ ಸ್ಥಿರತೆ ಇರುತ್ತದೆ. ಹೇರಳವಾದ ಆದಾಯದ ಮೂಲಗಳು ದೊರೆಯುತ್ತದೆ. ಆದಾಯ ಹೆಚ್ಚಲಿದೆ. ನಿಮ್ಮ ಮನೆಯಲ್ಲಿ ಲಕ್ಷ್ಮಿ ದೇವಿ ಸದಾ ನೆಲೆಸಿರುತ್ತಾಳೆ.

3)ಕುಬೇರ ಮಂತ್ರ: ಓಂ ಯಕ್ಷಾಯ ಕುಬೇರಾಯ ವೈಶ್ರವಣಾಯ/ ಧನಧಾನ್ಯಾದಿಪತಯೇ ಧನಧಾನ್ಯಸಮೃದ್ಧಿ ಮೇ ದೇಹಿ ದಾಪಯ ಸ್ವಾಹಾ

ಕುಬೇರನನ್ನು ಸಂಪತ್ತಿನ ಪ್ರಧಾನ ದೇವರು ಎಂದು ಪರಿಗಣಿಸಲಾಗಿದೆ. ಅಕ್ಷಯ ತೃತೀಯ ದಿನದಂದು ಕುಬೇರನನ್ನು ಪೂಜಿಸುವುದರಿಂದ ಮತ್ತು ಈ ಮಂತ್ರವನ್ನು ಪಠಿಸುವುದರಿಂದ ನಿಮ್ಮ ಜೀವನದಲ್ಲಿ ಆರ್ಥಿಕ ಸಮೃದ್ಧಿಗೆ ಯಾವುದೇ ಕೊರತೆ ಇರುವುದಿಲ್ಲ. ಮುಂದಿನ ದಿನಗಳಲ್ಲಿ ಆರ್ಥಿಕವಾಗಿ ಅಭಿವೃದ್ಧಿ ಹೊಂದುವಿರಿ. ನೀವು ಎಲ್ಲಾ ವ್ಯವಹಾರದಲ್ಲಿ ಯಶಸ್ಸು ಪಡೆಯುತ್ತೀರಿ. ಸಾಲದ ಸಮಸ್ಯೆ ಇರುವುದಿಲ್ಲ.

4)ವಿಷ್ಣು ಮಂತ್ರ: ಓಂ ನಮೋ ಭಗವತೇ ವಾಸುದೇವಾಯ ನಮಃ

ವೈಶಾಖ ಮಾಸವು ಭಗವಾನ್ ವಿಷ್ಣುವಿಗೆ ಸಮರ್ಪಿತವಾಗಿದೆ. ಭಗವಾನ್ ವಿಷ್ಣುವನ್ನು ಬ್ರಹ್ಮಾಂಡದ ರಕ್ಷಕ ಮತ್ತು ಧರ್ಮದ ಪಾಲಕ ಎಂದು ಪೂಜಿಸಲಾಗುತ್ತದೆ. ಅಕ್ಷಯ ತೃತೀಯದ ಈ ಶುಭ ದಿನ ವಿಷ್ಣುವಿಗೆ ಸಂಬಂಧಿಸಿದಂತೆ ಈ ಮಂತ್ರವನ್ನು ಪಠಿಸುವುದರಿಂದ ಭಗವಾನ್ ವಿಷ್ಣುವಿನ ಅನುಗ್ರಹ ದೊರೆಯುತ್ತದೆ. ಜೀವನದಲ್ಲಿ ಶಾಂತಿ ಇರುತ್ತದೆ. ಅಡೆತಡೆಗಳು ನಿವಾರಣೆಯಾಗುತ್ತವೆ. ಎಲ್ಲಾ ಯಶಸ್ಸು ನಿಮ್ಮದಾಗುತ್ತದೆ.

ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ
ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ
ನಂ:- 9686268564.

5)ದುರ್ಗಾ ಮಂತ್ರ: ಓಂ ದುಂ ದುರ್ಗಯೇ ನಮಃ

ದುರ್ಗೆಯನ್ನು ಬ್ರಹ್ಮಾಂಡವನ್ನು ರಕ್ಷಿಸುವವಳು ಎಂದು ಪೂಜಿಸಲಾಗುತ್ತದೆ. ಅಕ್ಷಯ ತೃತೀಯದಲ್ಲಿ ದುರ್ಗಾ ದೇವಿಗೆ ಸಂಬಂಧಿಸಿದಂತೆ ಈ ಮಂತ್ರವನ್ನು ಪಠಿಸುವುದರಿಂದ ದೇವಿಯ ಅನುಗ್ರಹವಾಗುತ್ತದೆ. ನೀವು ನಕಾರಾತ್ಮಕ ಶಕ್ತಿಗಳಿಂದ ರಕ್ಷಿಸಲ್ಪಡುತ್ತೀರಿ. ಇದು ಜೀವನದಲ್ಲಿ ಶಕ್ತಿ, ಧೈರ್ಯ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ.

Share. Facebook Twitter LinkedIn WhatsApp Email

Related Posts

ಬೆಂಗಳೂರಿನಲ್ಲಿ 2 ಸಾವಿರ ವಿಚಾರವಾಗಿ ದಂಪತಿ ಮಧ್ಯ ಗಲಾಟೆ : ಮನನೊಂದು ಪತ್ನಿ ಆತ್ಮಹತ್ಯೆಗೆ ಶರಣು!

10/01/2026 10:20 AM1 Min Read

BIG NEWS : ಬೆಂಗಳೂರಲ್ಲಿ ವಿಚ್ಛೇದಿತ ಮಹಿಳೆಗೆ ಮಗುನೂ ಕೊಟ್ಟು, ಲಕ್ಷಾಂತರ ಹಣವು ಪಡೆದು ವ್ಯಕ್ತಿ ಪರಾರಿ : ‘FIR ದಾಖಲು

10/01/2026 10:14 AM1 Min Read

BREAKING : ಬೆಂಗಳೂರಲ್ಲಿ ಗ್ಯಾಸ್ ಲೀಕ್ ಆಗಿ ಹೊತ್ತಿಕೊಂಡ ಬೆಂಕಿ : ಐವರಿಗೆ ಗಂಭೀರ ಗಾಯ

10/01/2026 10:13 AM1 Min Read
Recent News

ವೆನಿಜುವೆಲಾ ತೈಲ ಖರೀದಿಗೆ ಅಮೇರಿಕಾದ ಜೊತೆ ರಿಲಯನ್ಸ್ ಮಾತುಕತೆ!

10/01/2026 10:21 AM

ಬೆಂಗಳೂರಿನಲ್ಲಿ 2 ಸಾವಿರ ವಿಚಾರವಾಗಿ ದಂಪತಿ ಮಧ್ಯ ಗಲಾಟೆ : ಮನನೊಂದು ಪತ್ನಿ ಆತ್ಮಹತ್ಯೆಗೆ ಶರಣು!

10/01/2026 10:20 AM

BIG NEWS : ಬೆಂಗಳೂರಲ್ಲಿ ವಿಚ್ಛೇದಿತ ಮಹಿಳೆಗೆ ಮಗುನೂ ಕೊಟ್ಟು, ಲಕ್ಷಾಂತರ ಹಣವು ಪಡೆದು ವ್ಯಕ್ತಿ ಪರಾರಿ : ‘FIR ದಾಖಲು

10/01/2026 10:14 AM

ಭಾರತದ ಶೇ. 44 ರಷ್ಟು ನಗರಗಳಲ್ಲಿ ಉಸಿರಾಟದ ಸಮಸ್ಯೆ : ಇಲ್ಲಿದೆ ಟಾಪ್ 10 ಕಲುಷಿತ ನಗರಗಳ ಪಟ್ಟಿ.!

10/01/2026 10:13 AM
State News
KARNATAKA

ಬೆಂಗಳೂರಿನಲ್ಲಿ 2 ಸಾವಿರ ವಿಚಾರವಾಗಿ ದಂಪತಿ ಮಧ್ಯ ಗಲಾಟೆ : ಮನನೊಂದು ಪತ್ನಿ ಆತ್ಮಹತ್ಯೆಗೆ ಶರಣು!

By kannadanewsnow0510/01/2026 10:20 AM KARNATAKA 1 Min Read

ಬೆಂಗಳೂರು : ಬೆಂಗಳೂರಲ್ಲಿ ಕ್ಷುಲಕ ಕಾರಣಕ್ಕೆ ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದು, ಕೇವಲ 2 ಸಾವಿರ ವಿಚಾರವಾಗಿ ಮನನೊಂದು ಪತ್ನಿಯೊಬ್ಬರು ಆತ್ಮಹತ್ಯೆಗೆ…

BIG NEWS : ಬೆಂಗಳೂರಲ್ಲಿ ವಿಚ್ಛೇದಿತ ಮಹಿಳೆಗೆ ಮಗುನೂ ಕೊಟ್ಟು, ಲಕ್ಷಾಂತರ ಹಣವು ಪಡೆದು ವ್ಯಕ್ತಿ ಪರಾರಿ : ‘FIR ದಾಖಲು

10/01/2026 10:14 AM

BREAKING : ಬೆಂಗಳೂರಲ್ಲಿ ಗ್ಯಾಸ್ ಲೀಕ್ ಆಗಿ ಹೊತ್ತಿಕೊಂಡ ಬೆಂಕಿ : ಐವರಿಗೆ ಗಂಭೀರ ಗಾಯ

10/01/2026 10:13 AM

ALERT : ಬೆಳಗಿನ ಉಪಾಹಾರ ಸೇವನೆ ವಿಳಂಬ ಮಾಡಿದರೆ `ಹೃದಯ ಕಾಯಿಲೆ’ಯ ಅಪಾಯ ಹೆಚ್ಚಳ.!

10/01/2026 9:58 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.