Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

UPSC ಅಧ್ಯಕ್ಷರಾಗಿ ಮಾಜಿ ರಕ್ಷಣಾ ಕಾರ್ಯದರ್ಶಿ ಅಜಯ್ ಕುಮಾರ್ ನೇಮಕ

14/05/2025 6:29 AM

BIG NEWS : ರಾಜ್ಯ `ಸರ್ಕಾರಿ ನೌಕರರೇ’ ಗಮನಿಸಿ : `ಡಿಫೈನ್ ಪಿಂಚಣಿ ಯೋಜನೆ’ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ | GOVT EMPLOYEE

14/05/2025 6:25 AM

ಅಮೃತಸರದಲ್ಲಿ ಕಳ್ಳಭಟ್ಟಿ ಸೇವಿಸಿ 21 ಮಂದಿ ಸಾವು: 10 ಮಂದಿ ಬಂಧನ

14/05/2025 6:21 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಈ ರೋಗ ಲಕ್ಷಣಗಳಿದ್ದವರು ಅರಿಶಿನ ಸೇವನೆ ಮಾಡುವ ಮುನ್ನ ಇದನ್ನೊಮ್ಮೆ ಓದಿ
LIFE STYLE

ಈ ರೋಗ ಲಕ್ಷಣಗಳಿದ್ದವರು ಅರಿಶಿನ ಸೇವನೆ ಮಾಡುವ ಮುನ್ನ ಇದನ್ನೊಮ್ಮೆ ಓದಿ

By kannadanewsnow0727/02/2024 1:55 PM

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಅರಿಶಿನ ಅದೆಷ್ಟೋ ರೋಗಗಳಿಗೆ ಔಷಧಿ. ಇದರಲ್ಲಿ ಅನೇಕ ವಿಟಮಿನ್‌ ಹಾಗು ಪೋಷಕಾಂಶಗಳಿವೆ. ಅರಿಶಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ನಿಜ. ಇನ್ನು ಕೊರೊನಾ ಸಮಯದಲ್ಲಿ ಅರಿಶಿನ ಸೇವನೆ ಆರೋಗ್ಯಕ್ಕೆ ರಕ್ಷಾಕವಚವಾಗಿದೆ. ಆದರೆ ಇದೇ ಅರಿಶಿನ ಕೆಲ ರೋಗ ಲಕ್ಷಣಗಳಿಗೆ ಒಗ್ಗುವುದಿಲ್ಲ. ಯಾರೆಲ್ಲಾ ಅರಿಶಿನ ಸೇವನೆ ಮಾಡಬಾರದು ಎಂದು ಮುಂದೆ ತಿಳಿದುಕೊಳ್ಳೋಣ.

ಕಾಮಾಲೆ: ಕಾಮಾಲೆ ಇರುವವರು ಅರಿಶಿನವನ್ನು ಸೇವಿಸಬಾರದು. ಈ ರೋಗದಿಂದ ಬಳಲುತ್ತಿರುವವರು ಅರಿಶಿನ ಇಲ್ಲದ ಊಟ ಮಾಡಬೇಕೆಂದು ವೈದ್ಯರು ಸಲಹೆ ನೀಡುತ್ತಾರೆ. ಈ ಕಾಯಿಲೆಯಿಂದ ಸುಧಾರಿಸಿಕೊಂಡ ನಂತರವೂ ಅರಿಶನ ಸೇವನೆಯನ್ನು ವೈದ್ಯರ ಸಲಹೆ ಮೇರೆಗೆ ಸೇವಿಸಿ.

ರಕ್ತಸ್ರಾವ: ಯಾವುದೋ ಕಾರಣದಿಂದ ಮೂಗಿನಿಂದ ಅಥವಾ ದೇಹದ ಇತರ ಭಾಗದಿಂದ ರಕ್ತಸ್ರಾವ ಆಗುತ್ತಿದ್ದರೆ ಇಂತವರು ಆದಷ್ಟು ಅರಿಶಿನ ಸೇವನೆಯನ್ನು ಕಡಿಮೆ ಮಾಡಬೇಕು. ಇದರಲ್ಲಿ ಯಾವುದೇ ನಿರ್ಲಕ್ಷ್ಯವು ದೇಹಕ್ಕೆ ಹಾನಿಯುಂಟು ಮಾಡಬಹುದು. ಹಾಗು ಅರಿಶಿನವು ರಕ್ತ ಹೆಪ್ಪುಗಟ್ಟುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ.

ಮಧುಮೇಹ: ಮಧುಮೇಹ ಇರುವವರು ಅರಿಶಿನ ಸೇವನೆಯನ್ನು ಸೀಮಿತಗೊಳಿಸಬೇಕು. ಕಾರಣ ಏನೆಂದರೆ ಮಧುಮೇಹಿಗಳಿಗೆ ರಕ್ತದಲ್ಲಿನ ಸಕ್ಕರೆ ನಿಯಂತ್ರಿಸಲು ಔಷಧಿಗಳನ್ನು ನೀಡಲಾಗುತ್ತದೆ. ಇಂತ ಸಂದರ್ಭದಲ್ಲಿ ಅರಿಶಿನದ ಅತಿಯಾದ ಸೇವನೆ ದೇಹದಲ್ಲಿ ರಕ್ತದ ಪ್ರಮಾಣವನು ಕಡಿಮೆ ಮಾಡಬಹುದು. ಹಾಗಾಗಿ ಮಧುಮೇಹಿಗಳು ಅರಿಶಿನವನ್ನು ಹಿತಮಿತವಾಗಿ ಸೇವಿಸಿ.

ಅಪೆಂಡಿಸೈಟಿಸ್‌: ಅಪೆಂಡಿಸೈಟಿಸ್‌ ಇರುವವರು ಅಥವಾ ಇದರ ರೋಗ ಲಕ್ಷಣ ಇರುವವರು ಅರಿಶಿನ ಸೇವನೆ ಒಳ್ಳೆಯದಲ್ಲ. ಅರಿಶಿನ ಹೆಚ್ಚಾಗಿ ಸೇವಿಸುವುದರಿಂದಲೇ ಈ ಸಮಸ್ಯೆ ಉಂಟಾಗುತ್ತದೆ ಎಂದು ವೈದ್ಯರು ಅಭಿಪ್ರಾಯ ಸೂಚಿಸಿದ್ದಾರೆ. ಅಪೆಂಡಿಸೈಟಿಸ್‌ ರೋಗ ಇದ್ದವರು ಹಾಗು ಲಕ್ಷಣ ಇದ್ದವರು ವೈದ್ಯರ ಸಲಹೆ ಮೇರೆಗೆ ಅರಿಶಿನ ಸೇವಿಸಿದರೆ ಒಳ್ಳೆಯದು.

ಅರಿಶಿನ ಸೇವನೆ ಅನೇಕ ರೋಗಗಳಿಗೆ ರಾಮಬಾಣವಾದರೂ, ಅರಿಶಿನ ಎಲ್ಲರಿಗೂ ಒಂದೇ ರೀತಿಯ ಪರಿಣಾಮ ನೀಡದು. ಹೀಗೆ ಈ ಎಲ್ಲಾ ರೋಗದ ಗುಣಲಕ್ಷಣಗಳಿದ್ದರೆ ಅರಿಶಿನ ಸೇವನೆಯನ್ನು ಮಿತವಾಗಿಸಿಕೊಳ್ಳಿ.

Those with these symptoms should read this before consuming turmeric. ಈ ರೋಗ ಲಕ್ಷಣಗಳಿದ್ದವರು ಅರಿಶಿನ ಸೇವನೆ ಮಾಡುವ ಮುನ್ನ ಇದನ್ನೊಮ್ಮೆ ಓದಿ
Share. Facebook Twitter LinkedIn WhatsApp Email

Related Posts

Water : ಬೇಸಿಗೆಯಲ್ಲಿ ಈ ನೀರನ್ನು ಕುಡಿಯಬೇಡಿ, ಇದು ತುಂಬಾ ಅಪಾಯಕಾರಿ.

10/05/2025 6:05 AM2 Mins Read

ಆಹಾರವೇ ಔಷಧಿ: ಆಯುರ್ವೇದದಲ್ಲಿ ದೀರ್ಘ ಖಾಯಿಲೆಗಳ ನಿವಾರಣೆಗೆ ಇಲ್ಲಿ ಪರಿಹಾರ | Ayurveda Treatment

03/05/2025 2:38 PM3 Mins Read
Text Neck

Text Neck  |  ನೀವು Text Neck ಹೊಂದಿದ್ದೀರಾ? ಅದನ್ನು ಹೇಗೆ ಕಂಡುಹಿಡಿಯುವುದು ಮತ್ತು ಅದಕ್ಕೆ ಪರಿಹಾರವೇನು ಗೊತ್ತಾ?

02/05/2025 11:22 AM3 Mins Read
Recent News

UPSC ಅಧ್ಯಕ್ಷರಾಗಿ ಮಾಜಿ ರಕ್ಷಣಾ ಕಾರ್ಯದರ್ಶಿ ಅಜಯ್ ಕುಮಾರ್ ನೇಮಕ

14/05/2025 6:29 AM

BIG NEWS : ರಾಜ್ಯ `ಸರ್ಕಾರಿ ನೌಕರರೇ’ ಗಮನಿಸಿ : `ಡಿಫೈನ್ ಪಿಂಚಣಿ ಯೋಜನೆ’ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ | GOVT EMPLOYEE

14/05/2025 6:25 AM

ಅಮೃತಸರದಲ್ಲಿ ಕಳ್ಳಭಟ್ಟಿ ಸೇವಿಸಿ 21 ಮಂದಿ ಸಾವು: 10 ಮಂದಿ ಬಂಧನ

14/05/2025 6:21 AM

Rain Alert : ಇಂದು, ನಾಳೆ ರಾಜ್ಯದ 17 ಜಿಲ್ಲೆಗಳಲ್ಲಿ ಭಾರೀ `ಮಳೆ’ : `ಯೆಲ್ಲೋ ಅಲರ್ಟ್’ ಘೋಷಣೆ.!

14/05/2025 6:14 AM
State News
KARNATAKA

BIG NEWS : ರಾಜ್ಯ `ಸರ್ಕಾರಿ ನೌಕರರೇ’ ಗಮನಿಸಿ : `ಡಿಫೈನ್ ಪಿಂಚಣಿ ಯೋಜನೆ’ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ | GOVT EMPLOYEE

By kannadanewsnow5714/05/2025 6:25 AM KARNATAKA 2 Mins Read

ಬೆಂಗಳೂರು : ಹಿಂದಿನ ಡಿಫೈನ್ ಪಿಂಚಿಣಿ ಯೋಜನೆಗೆ ಯೋಜನೆಗೆ ಒಳಪಡುವ ಸರ್ಕಾರಿ ನೌಕರರಿಗೆ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ…

Rain Alert : ಇಂದು, ನಾಳೆ ರಾಜ್ಯದ 17 ಜಿಲ್ಲೆಗಳಲ್ಲಿ ಭಾರೀ `ಮಳೆ’ : `ಯೆಲ್ಲೋ ಅಲರ್ಟ್’ ಘೋಷಣೆ.!

14/05/2025 6:14 AM

BIG NEWS : ಮುಂಗಾರು ಪೂರ್ವ ಮಳೆ ಅಬ್ಬರ : ರಾಜ್ಯಾದ್ಯಂತ ಸಿಡಿಲಿಗೆ 9 ಮಂದಿ ಬಲಿ.!

14/05/2025 6:06 AM

BIG NEWS : ರಾಜ್ಯ ಸರ್ಕಾರದಿಂದ `PF’ ಚಂದಾದಾರರಿಗೆ ಗುಡ್ ನ್ಯೂಸ್ : ಬಡ್ಡಿದರ ‘ಶೇ.7.1’ರಷ್ಟು ನಿಗದಿಗೆ ಮಹತ್ವದ ಆದೇಶ | PF Interest Rate

14/05/2025 5:57 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.