Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ಕೇಂದ್ರದ ನೀತಿ ವಿರೋಧಿಸಿ ನಾಳೆ ‘ಭಾರತ ಬಂದ್’ : ಏನಿರುತ್ತೆ? ಏನಿರಲ್ಲ? ಇಲ್ಲಿದೆ ಕಂಪ್ಲೀಟ್ ಡಿಟೀಲ್ಸ್ | Bharat Bandh

08/07/2025 11:09 AM

ವಿಶ್ವದ ಅಗ್ರ 10 ಶ್ರೀಮಂತರ ಪಟ್ಟಿಯಿಂದ ಸ್ಥಾನ ಕಳೆದುಕೊಂಡ ಬಿಲ್ ಗೇಟ್ಸ್ | Bill Gates

08/07/2025 11:04 AM

ALERT : ` ಬ್ರೈನ್ ಸ್ಟ್ರೋಕ್’ ಸಂಭವಿಸುವ ಮೊದಲು ದೇಹವು ಈ 5 ಸಂಕೇತಗಳನ್ನು ನೀಡುತ್ತದೆ.!

08/07/2025 11:03 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮಕ್ಕಳು ಪಡೆಯಬೇಕೆನ್ನುವವರು ಈ ಆಹಾರಗಳನ್ನು ತಪ್ಪದೇ ಸೇವಿಸಿ
LIFE STYLE

ಮಕ್ಕಳು ಪಡೆಯಬೇಕೆನ್ನುವವರು ಈ ಆಹಾರಗಳನ್ನು ತಪ್ಪದೇ ಸೇವಿಸಿ

By kannadanewsnow5706/08/2024 8:25 AM

ನಾವೀಗ ತಿಳಿಸಿಕೊಡುವ ಆಹಾರಗಳು ಅಥವಾ ಗಿಡಮೂಲಿಕೆಗಳು ಹೆಣ್ಣುಮಕ್ಕಳಲ್ಲಿ ಫಲವತ್ತತೆನ್ನು ಹೆಚ್ಚಿಸುತ್ತದೆ ಹಾಗು ಬೇಗನೇ ಗರ್ಭಧರಿಸಲು ನೆರವಾಗುತ್ತವೆ.  ಇವುಗಳು ಗರ್ಭಿಣಿಯಾಗಲು ದೇಹಕ್ಕೆ ಬೇಕಾದ  ಫ್ಯಾಟಿ ಆಸಿಡ್‌ ಪೋಷಕಾಂಶಗಳನ್ನು ಒದಗಿಸುತ್ತವೆ.

ಅಶ್ವಗಂಧ: ಇದರಲ್ಲಿ ಅನೇಕ ಔಷಧೀಯ ಗುಣಗಳಿವೆ. ಇನ್ನು ಮಹಿಳೆಯರಿಗೆ ಹಾರ್ಮೋನ್‌ ಸಮಸ್ಯೆ ಇದ್ದು ಗರ್ಭ ಧರಿಸಲು ತೊಂದರೆಯಾಗುತ್ತಿದ್ದರೆ ಅರ್ಧಕಪ್‌ ಹಾಲಿನೊಂದಿಗೆ ಚಿಟಿಕೆ ಅಶ್ವಗಂಧವನ್ನು ಬೆರಸಿ ಸೇವಿಸಿದರೆ ಹಾರ್ಮೋನ್‌ ಸಮತೋಲನಗೊಂಡು ಸುಲಭವಾಗಿ ಗರ್ಭಧರಿಸಲು ನೆರವಾಗುತ್ತದೆ. ಅತಿಯಾದ ಅಶ್ವಗಂಧ ಸೇವನೆ ದೇಹಕ್ಕೆ ಹಾನಿಯುಂಟು ಮಾಡಬಹುದು ಎಚ್ಚರ.

ಲೈಕೋರೈಸ್‌ ರೂಟ್‌: ಇದೊಂದು ಗಿಡ ಮೂಲಿಕೆಯಾಗಿದೆ. ಇದು ನಿಮ್ಮ ಎಂಡೋಕ್ರೈನ್‌ ಗ್ರಂಥಿಗಳನ್ನು ವೃದ್ಧಿಸುವ ಮೂಲಕ ಹಾರ್ಮೋನ್‌ಗಳನ್ನು ಸರಿದೂಗಿಸುತ್ತದೆ. ಇನ್ನು ಇದು ಗರ್ಭಧರಿಸಲು ಅಡ್ಡಿಯಾದ ವಿಷಕಾರಿ ಅಂಶಗಳನ್ನು ದೇಹದಿಂದ ಹೊರೆಗೆ ಹಾಕುವಲ್ಲಿ ಸಹಕಾರಿಯಾಗಿದೆ.

ಚಕ್ಕೆ: ಮಧುಮೇಹ ಇದ್ದ ಹೆಣ್ಣು ಮಕ್ಕಳಿಗೆ ಅಷ್ಟು ಸುಲಭವಾಗಿ ಗರ್ಭಧರಿಸಲು ಆಗದು. ಹಾಗಾಗಿ ಒಂದು ವೇಳೆ ನಿಮಗೆ ಮಧುಮೇಹವಿದ್ದು ಗರ್ಭಧರಿಸಲು ಕಷ್ಟವಾಗುತ್ತಿದ್ದರೆ ನಿಯಮಿತವಾಗಿ ಚಕ್ಕೆಯನ್ನು ಸೇವಿಸಿ. ಇದು ದೇಹದಲ್ಲಿನ ಸಕ್ಕರೆ ಪ್ರಮಾಣ ಕಡಿಮೆ ಮಾಡುತ್ತದೆ. ಅಲ್ಲದೇ ಮುಟ್ಟಿನಲ್ಲಿ ಆಗುವ ಅಧಿಕ ರಕ್ತಸ್ರಾವ ಸಮಸ್ಯೆಗೆ ನಿವಾರಣೆ ನೀಡುತ್ತದೆ.

ಹರಳೆಣ್ಣೆ: ಹರಳೆಣ್ಣೆಯಿಂದ ಹೊಟ್ಟೆ ಸುತ್ತಮುತ್ತ ಪ್ರದೇಶಕ್ಕೆ ನಿಧಾನವಾಗಿ ಮಸಾಜ್‌ ಮಾಡಿಕೊಳ್ಳಿ. ಹೀಗೆ ಮಾಡಿದರೆ ದೇಹದಲ್ಲಿ ರಕ್ತ ಪರಿಚಲನೆ ಹೆಚ್ಚಾಗುತ್ತದೆ. ಅಲ್ಲದೇ ಇದು ಅಂಡೋತ್ಪತ್ತಿತನ್ನು ಹೆಚ್ಚಿಸುತ್ತದೆ. ಹೀಗೆ ಮಸಾಜ್‌ ಮಾಡುವುದರಿಂದ ಗರ್ಭಾಶಯಕ್ಕೆ ಆಮ್ಲಜನಕಯುಕ್ತ ರಕ್ತವನ್ನು ಪೂರೈಸಲು ನೆರವಾಗುತ್ತದೆ. ಇದರಿಂದ ಫಲವತ್ತತೆಗೆ ಇನ್ನಷ್ಟು ಸಹಕಾರಿಯಾಗುತ್ತದೆ.

ಕುಂಬಳಕಾಯಿ ಬೀಜ: ಇದರಲ್ಲಿ ಸತುವಿನ ಅಂಶ ಅಪಾರ ಪ್ರಮಾಣದಲ್ಲಿದೆ. ಇದು ಟೆಸ್ಟೋಸಟೆರಾನ್‌ ಮಟ್ಟವನ್ನು ವೃದ್ಧಿಸುತ್ತದೆ. ಇದು ಸಂತಾನೋತ್ಪತ್ತಿಯನ್ನು ವೃದ್ಧಿಸುತ್ತದೆ. ಇದರ ಸೇವನೆಯಿಂದ ದೇಹದ ಎಲ್ಲಾ ಅಂಗಗಳಿಗೆ ರಕ್ತ ಸಂಚಾರ ಸರಿಯಾಗಿ ಆಗುತ್ತದೆ.

Those who want to have children should eat these foods without fail. ಮಕ್ಕಳು ಪಡೆಯಬೇಕೆನ್ನುವವರು ಈ ಆಹಾರಗಳನ್ನು ತಪ್ಪದೇ ಸೇವಿಸಿ
Share. Facebook Twitter LinkedIn WhatsApp Email

Related Posts

Heart Attack: ಹೃದಯಾಘಾತದ ಆರೈಕೆಗೆ ‘ಗೋಲ್ಡನ್ ಅವರ್’ ಏಕೆ ಮುಖ್ಯ ಎಂದು ಇಲ್ಲಿ‌ ತಿಳಿಯಿರಿ..!

08/07/2025 10:34 AM1 Min Read

ವಿಷಕ್ಕೆ ಸಮಾನ.! ಈ ಸಮಸ್ಯೆ ಇರುವವರು ಮರೆತು ಕೂಡ ‘ಬೀಟ್ರೂಟ್’ ತಿನ್ನಬಾರದು.!

07/07/2025 10:09 PM2 Mins Read

ನಿಮ್ಮ ಮಕ್ಕಳು ಊಟ ಮಾಡುವುಕ್ಕೆ ಹಟ ಮಾಡ್ತಿದ್ದಾರಾ.? ಈ ಬಾರಿ ಇದನ್ನ ಟ್ರೈ ಮಾಡಿ!

07/07/2025 9:42 PM2 Mins Read
Recent News

BIG NEWS : ಕೇಂದ್ರದ ನೀತಿ ವಿರೋಧಿಸಿ ನಾಳೆ ‘ಭಾರತ ಬಂದ್’ : ಏನಿರುತ್ತೆ? ಏನಿರಲ್ಲ? ಇಲ್ಲಿದೆ ಕಂಪ್ಲೀಟ್ ಡಿಟೀಲ್ಸ್ | Bharat Bandh

08/07/2025 11:09 AM

ವಿಶ್ವದ ಅಗ್ರ 10 ಶ್ರೀಮಂತರ ಪಟ್ಟಿಯಿಂದ ಸ್ಥಾನ ಕಳೆದುಕೊಂಡ ಬಿಲ್ ಗೇಟ್ಸ್ | Bill Gates

08/07/2025 11:04 AM

ALERT : ` ಬ್ರೈನ್ ಸ್ಟ್ರೋಕ್’ ಸಂಭವಿಸುವ ಮೊದಲು ದೇಹವು ಈ 5 ಸಂಕೇತಗಳನ್ನು ನೀಡುತ್ತದೆ.!

08/07/2025 11:03 AM

BREAKING : ಬೆಳಗಾವಿಯಲ್ಲಿ ಸುಪಾರಿ ನೀಡಿ ವಕೀಲ ಸಂತೋಷ್ ಕಿಡ್ನಾಪ್ & ಹತ್ಯೆ ಕೇಸ್ : 8 ಆರೋಪಿಗಳು ಅರೆಸ್ಟ್!

08/07/2025 10:51 AM
State News
KARNATAKA

ALERT : ` ಬ್ರೈನ್ ಸ್ಟ್ರೋಕ್’ ಸಂಭವಿಸುವ ಮೊದಲು ದೇಹವು ಈ 5 ಸಂಕೇತಗಳನ್ನು ನೀಡುತ್ತದೆ.!

By kannadanewsnow5708/07/2025 11:03 AM KARNATAKA 2 Mins Read

ದೇಹದ ಒಂದು ಭಾಗದಲ್ಲಿ ಹಠಾತ್ ಅಸ್ಪಷ್ಟ ಮಾತು, ತಲೆತಿರುಗುವಿಕೆ ಅಥವಾ ಮರಗಟ್ಟುವಿಕೆ ಕೇವಲ ಆಯಾಸವಲ್ಲದೆ ಗಂಭೀರ ಅಪಾಯದ ಸಂಕೇತವೂ ಆಗಿರಬಹುದು…

BREAKING : ಬೆಳಗಾವಿಯಲ್ಲಿ ಸುಪಾರಿ ನೀಡಿ ವಕೀಲ ಸಂತೋಷ್ ಕಿಡ್ನಾಪ್ & ಹತ್ಯೆ ಕೇಸ್ : 8 ಆರೋಪಿಗಳು ಅರೆಸ್ಟ್!

08/07/2025 10:51 AM

BIG NEWS : ರಾಜ್ಯದ `ಶಾಲಾ ಶಿಕ್ಷಕರಿಗೆ’ ಮುಖ್ಯ ಮಾಹಿತಿ : `ವಿಶೇಷ ಹೆಚ್ಚುವರಿ ಬಡ್ತಿ’ ಮಂಜೂರಾತಿಗೆ ಈ ದಾಖಲೆಗಳು ಕಡ್ಡಾಯ.!

08/07/2025 10:48 AM

BIG NEWS : ರಾಜ್ಯದಲ್ಲಿ 50 ಹೊಸ `ಮೌಲಾನಾ ಆಜಾದ್ ಮಾದರಿ ಶಾಲೆ’ ಪ್ರಾರಂಭಿಸಲು ಮಂಜೂರಾತಿ : ರಾಜ್ಯ ಸರ್ಕಾರ ಮಹತ್ವದ ಆದೇಶ

08/07/2025 10:33 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.