Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : `ಧರ್ಮಸ್ಥಳದ’ ಬಗ್ಗೆ ಅಪಪ್ರಚಾರ ಆರೋಪ : ಧರ್ಮಸ್ಥಳಕ್ಕೆ ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ನಾಯಕರ ಭೇಟಿ.!

17/08/2025 7:39 AM

ಆಗಸ್ಟ್ ನಲ್ಲಿ ನಿಗದಿಯಾಗಿದ್ದ ಭಾರತದೊಂದಿಗಿನ ವ್ಯಾಪಾರ ಮಾತುಕತೆಯನ್ನು ಮುಂದೂಡಿದ ಅಮೇರಿಕಾ

17/08/2025 7:35 AM

ದೀಪಾವಳಿಗೆ GST ದರ ಇಳಿಕೆ : ಯಾವೆಲ್ಲಾ ಸರಕುಗಳು ಮೇಲೆ ತೆರಿಗೆ ಕಡಿತ ಆಗಲಿದೆ? ಕೇಂದ್ರ ಸರ್ಕಾರದ ಹೊಸ ಪ್ರಸ್ತಾವನೆ!

17/08/2025 7:26 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮಕ್ಕಳು ಪಡೆಯಬೇಕೆನ್ನುವವರು ಈ ಆಹಾರಗಳನ್ನು ತಪ್ಪದೇ ಸೇವಿಸಿ
LIFE STYLE

ಮಕ್ಕಳು ಪಡೆಯಬೇಕೆನ್ನುವವರು ಈ ಆಹಾರಗಳನ್ನು ತಪ್ಪದೇ ಸೇವಿಸಿ

By kannadanewsnow5706/08/2024 8:25 AM

ನಾವೀಗ ತಿಳಿಸಿಕೊಡುವ ಆಹಾರಗಳು ಅಥವಾ ಗಿಡಮೂಲಿಕೆಗಳು ಹೆಣ್ಣುಮಕ್ಕಳಲ್ಲಿ ಫಲವತ್ತತೆನ್ನು ಹೆಚ್ಚಿಸುತ್ತದೆ ಹಾಗು ಬೇಗನೇ ಗರ್ಭಧರಿಸಲು ನೆರವಾಗುತ್ತವೆ.  ಇವುಗಳು ಗರ್ಭಿಣಿಯಾಗಲು ದೇಹಕ್ಕೆ ಬೇಕಾದ  ಫ್ಯಾಟಿ ಆಸಿಡ್‌ ಪೋಷಕಾಂಶಗಳನ್ನು ಒದಗಿಸುತ್ತವೆ.

ಅಶ್ವಗಂಧ: ಇದರಲ್ಲಿ ಅನೇಕ ಔಷಧೀಯ ಗುಣಗಳಿವೆ. ಇನ್ನು ಮಹಿಳೆಯರಿಗೆ ಹಾರ್ಮೋನ್‌ ಸಮಸ್ಯೆ ಇದ್ದು ಗರ್ಭ ಧರಿಸಲು ತೊಂದರೆಯಾಗುತ್ತಿದ್ದರೆ ಅರ್ಧಕಪ್‌ ಹಾಲಿನೊಂದಿಗೆ ಚಿಟಿಕೆ ಅಶ್ವಗಂಧವನ್ನು ಬೆರಸಿ ಸೇವಿಸಿದರೆ ಹಾರ್ಮೋನ್‌ ಸಮತೋಲನಗೊಂಡು ಸುಲಭವಾಗಿ ಗರ್ಭಧರಿಸಲು ನೆರವಾಗುತ್ತದೆ. ಅತಿಯಾದ ಅಶ್ವಗಂಧ ಸೇವನೆ ದೇಹಕ್ಕೆ ಹಾನಿಯುಂಟು ಮಾಡಬಹುದು ಎಚ್ಚರ.

ಲೈಕೋರೈಸ್‌ ರೂಟ್‌: ಇದೊಂದು ಗಿಡ ಮೂಲಿಕೆಯಾಗಿದೆ. ಇದು ನಿಮ್ಮ ಎಂಡೋಕ್ರೈನ್‌ ಗ್ರಂಥಿಗಳನ್ನು ವೃದ್ಧಿಸುವ ಮೂಲಕ ಹಾರ್ಮೋನ್‌ಗಳನ್ನು ಸರಿದೂಗಿಸುತ್ತದೆ. ಇನ್ನು ಇದು ಗರ್ಭಧರಿಸಲು ಅಡ್ಡಿಯಾದ ವಿಷಕಾರಿ ಅಂಶಗಳನ್ನು ದೇಹದಿಂದ ಹೊರೆಗೆ ಹಾಕುವಲ್ಲಿ ಸಹಕಾರಿಯಾಗಿದೆ.

ಚಕ್ಕೆ: ಮಧುಮೇಹ ಇದ್ದ ಹೆಣ್ಣು ಮಕ್ಕಳಿಗೆ ಅಷ್ಟು ಸುಲಭವಾಗಿ ಗರ್ಭಧರಿಸಲು ಆಗದು. ಹಾಗಾಗಿ ಒಂದು ವೇಳೆ ನಿಮಗೆ ಮಧುಮೇಹವಿದ್ದು ಗರ್ಭಧರಿಸಲು ಕಷ್ಟವಾಗುತ್ತಿದ್ದರೆ ನಿಯಮಿತವಾಗಿ ಚಕ್ಕೆಯನ್ನು ಸೇವಿಸಿ. ಇದು ದೇಹದಲ್ಲಿನ ಸಕ್ಕರೆ ಪ್ರಮಾಣ ಕಡಿಮೆ ಮಾಡುತ್ತದೆ. ಅಲ್ಲದೇ ಮುಟ್ಟಿನಲ್ಲಿ ಆಗುವ ಅಧಿಕ ರಕ್ತಸ್ರಾವ ಸಮಸ್ಯೆಗೆ ನಿವಾರಣೆ ನೀಡುತ್ತದೆ.

ಹರಳೆಣ್ಣೆ: ಹರಳೆಣ್ಣೆಯಿಂದ ಹೊಟ್ಟೆ ಸುತ್ತಮುತ್ತ ಪ್ರದೇಶಕ್ಕೆ ನಿಧಾನವಾಗಿ ಮಸಾಜ್‌ ಮಾಡಿಕೊಳ್ಳಿ. ಹೀಗೆ ಮಾಡಿದರೆ ದೇಹದಲ್ಲಿ ರಕ್ತ ಪರಿಚಲನೆ ಹೆಚ್ಚಾಗುತ್ತದೆ. ಅಲ್ಲದೇ ಇದು ಅಂಡೋತ್ಪತ್ತಿತನ್ನು ಹೆಚ್ಚಿಸುತ್ತದೆ. ಹೀಗೆ ಮಸಾಜ್‌ ಮಾಡುವುದರಿಂದ ಗರ್ಭಾಶಯಕ್ಕೆ ಆಮ್ಲಜನಕಯುಕ್ತ ರಕ್ತವನ್ನು ಪೂರೈಸಲು ನೆರವಾಗುತ್ತದೆ. ಇದರಿಂದ ಫಲವತ್ತತೆಗೆ ಇನ್ನಷ್ಟು ಸಹಕಾರಿಯಾಗುತ್ತದೆ.

ಕುಂಬಳಕಾಯಿ ಬೀಜ: ಇದರಲ್ಲಿ ಸತುವಿನ ಅಂಶ ಅಪಾರ ಪ್ರಮಾಣದಲ್ಲಿದೆ. ಇದು ಟೆಸ್ಟೋಸಟೆರಾನ್‌ ಮಟ್ಟವನ್ನು ವೃದ್ಧಿಸುತ್ತದೆ. ಇದು ಸಂತಾನೋತ್ಪತ್ತಿಯನ್ನು ವೃದ್ಧಿಸುತ್ತದೆ. ಇದರ ಸೇವನೆಯಿಂದ ದೇಹದ ಎಲ್ಲಾ ಅಂಗಗಳಿಗೆ ರಕ್ತ ಸಂಚಾರ ಸರಿಯಾಗಿ ಆಗುತ್ತದೆ.

Those who want to have children should eat these foods without fail. ಮಕ್ಕಳು ಪಡೆಯಬೇಕೆನ್ನುವವರು ಈ ಆಹಾರಗಳನ್ನು ತಪ್ಪದೇ ಸೇವಿಸಿ
Share. Facebook Twitter LinkedIn WhatsApp Email

Related Posts

ದೇಹದ ಯಾವ ಭಾಗದಲ್ಲಿ ‘ಚಿನ್ನ, ಬೆಳ್ಳಿ ಆಭರಣ’ಗಳನ್ನು ಧರಿಸುವುದು ಉತ್ತಮ.! ವೈಜ್ಞಾನಿಕ ಕಾರಣವೇನು?

16/08/2025 9:23 PM3 Mins Read

ನೀವು ಸತತವಾಗಿ 4 ದಿನಗಳ ಕಾಲ ಹಲ್ಲುಜ್ಜದಿದ್ದರೆ ಏನೇಲ್ಲಾ ಆಗುತ್ತೆ ಗೊತ್ತಾ.?

16/08/2025 5:57 PM2 Mins Read

Good News: ‘ಕ್ಯಾನ್ಸರ್ ಕೋಶ’ಗಳನ್ನು ಸಾಮಾನ್ಯ ಸ್ಥಿತಿಗೆ ತರುವ ‘ಆಣ್ವಿಕ ಸ್ವಿಚ್’ ಕಂಡುಹಿಡಿದ ವಿಜ್ಞಾನಿಗಳು

16/08/2025 3:45 PM4 Mins Read
Recent News

BREAKING : `ಧರ್ಮಸ್ಥಳದ’ ಬಗ್ಗೆ ಅಪಪ್ರಚಾರ ಆರೋಪ : ಧರ್ಮಸ್ಥಳಕ್ಕೆ ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ನಾಯಕರ ಭೇಟಿ.!

17/08/2025 7:39 AM

ಆಗಸ್ಟ್ ನಲ್ಲಿ ನಿಗದಿಯಾಗಿದ್ದ ಭಾರತದೊಂದಿಗಿನ ವ್ಯಾಪಾರ ಮಾತುಕತೆಯನ್ನು ಮುಂದೂಡಿದ ಅಮೇರಿಕಾ

17/08/2025 7:35 AM

ದೀಪಾವಳಿಗೆ GST ದರ ಇಳಿಕೆ : ಯಾವೆಲ್ಲಾ ಸರಕುಗಳು ಮೇಲೆ ತೆರಿಗೆ ಕಡಿತ ಆಗಲಿದೆ? ಕೇಂದ್ರ ಸರ್ಕಾರದ ಹೊಸ ಪ್ರಸ್ತಾವನೆ!

17/08/2025 7:26 AM

ಸಾಲಗಾರರಿಗೆ ಶಾಕಿಂಗ್ ನ್ಯೂಸ್ : `SBI’ ಗೃಹ ಸಾಲದ ಬಡ್ಡಿ ದರ ಏರಿಕೆ | SBI Home Loan Hikes

17/08/2025 7:20 AM
State News
KARNATAKA

BREAKING : `ಧರ್ಮಸ್ಥಳದ’ ಬಗ್ಗೆ ಅಪಪ್ರಚಾರ ಆರೋಪ : ಧರ್ಮಸ್ಥಳಕ್ಕೆ ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ನಾಯಕರ ಭೇಟಿ.!

By kannadanewsnow5717/08/2025 7:39 AM KARNATAKA 1 Min Read

ದಕ್ಷಿಣ ಕನ್ನಡ : ಧರ್ಮಸ್ಥಳದ ಕುರಿತು ಅಪಪ್ರಚಾರ ಆರೋಪದ ಹಿನ್ನೆಲೆಯಲ್ಲಿ ಇಂದು ಧರ್ಮಸ್ಥಳಕ್ಕೆ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ನಾಯಕರು ಭೇಟಿ…

ರಾಜ್ಯದ ಆಸ್ತಿ ಖರೀದಿ, ಮಾರಾಟಗಾರರಿಗೆ ಗುಡ್ ನ್ಯೂಸ್ : ಇನ್ಮುಂದೆ  ಆಸ್ತಿ ನೋಂದಣಿಗೆ `ಡಿಜಿಟಲ್ ಸಹಿ’ ಕಡ್ಡಾಯ.!

17/08/2025 7:02 AM

ರಾಜ್ಯದ ಮಹಿಳೆಯರಿಗೆ ಗುಡ್ ನ್ಯೂಸ್ : ಗಣೇಶ ಹಬ್ಬಕ್ಕೆ ಮುನ್ನ ‘ಗೃಹಲಕ್ಷ್ಮಿ’ ಬಾಕಿ ಹಣ ಬಿಡುಗಡೆ.!

17/08/2025 6:57 AM

ಬೆಂಗಳೂರಿಗರೇ ಗಮನಿಸಿ : ಇಂದು ಬೆಳಗ್ಗೆ 8 ಗಂಟೆಯಿಂದ ಈ ಪ್ರದೇಶಗಳಲ್ಲಿ `ವಿದ್ಯುತ್ ವ್ಯತ್ಯಯ’ | POWER CUT

17/08/2025 6:47 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.