Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Shocking: ಮೂಢನಂಬಿಕೆಗೆ ಬಲಿಯಾದ ಹದಿಹರೆಯದ ಬಾಲಕ: ಹಾವಿನ ಕಡಿತಕ್ಕೊಳಗಾದವನನ್ನು 12 ಗಂಟೆ ಗಂಗಾನದಿಯಲ್ಲಿ ಮುಳುಗಿಸಿದ ತಾಂತ್ರಿಕ!

13/04/2026 6:25 AM

ಬಾಹ್ಯಾಕಾಶ ಕನ್ನಡಿಗಳು ಮತ್ತು ಉಪಗ್ರಹಗಳ ಅಬ್ಬರ: ಮಾನವನ ನಿದ್ರೆ ಹಾಗೂ ಪ್ರಕೃತಿಯ ಮೇಲೆ ಅಪಾಯಕಾರಿ ಪರಿಣಾಮ?

13/04/2026 6:17 AM

ಭೂ ಮಾಲೀಕರೇ ಗಮನಿಸಿ: ನಿಮ್ಮ ಆಸ್ತಿ ಸುರಕ್ಷಿತವಾಗಿರಲು ಈ ಮೂರು ದಾಖಲೆಗಳು ಕಡ್ಡಾಯ.!

13/04/2026 6:15 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ರಾತ್ರಿ ಊಟ ಮಾಡಿ ಮಲಗಿದವರು ಬೆಳಿಗ್ಗೆ ಮೇಲೆ ಏಳಲೇ ಇಲ್ಲ: ಸಾವಿನಲ್ಲೂ ಒಂದಾದ ‘ರೈತ ದಂಪತಿ’
KARNATAKA

BIG NEWS: ರಾತ್ರಿ ಊಟ ಮಾಡಿ ಮಲಗಿದವರು ಬೆಳಿಗ್ಗೆ ಮೇಲೆ ಏಳಲೇ ಇಲ್ಲ: ಸಾವಿನಲ್ಲೂ ಒಂದಾದ ‘ರೈತ ದಂಪತಿ’

By kannadanewsnow0917/02/2025 12:09 PM

ಧಾರವಾಡ: ಆ ಇಬ್ಬರು ದಂಪತಿಗಳು ರಾತ್ರಿ ಊಟ ಮಾಡಿ ಒಟ್ಟಿಗೆ ಮಲಗಿದ್ದಾರೆ. ಬೆಳಿಗ್ಗೆಯಾದರೂ ಏಳದೇ ಇದ್ದಾಗ ಕುಟುಂಬಸ್ಥರು ಎದ್ದೇಳಿಸೋದಕ್ಕೆ ನೋಡಿದ್ದಾರೆ. ಆದರೇ ಎದ್ದಿಲ್ಲ. ಆ ಮೂಲಕ ಸಾವಿನಲ್ಲೂ ರೈತ ದಂಪತಿಗಳು ಒಂದಾಗಿರುವಂತ ಘಟನೆ ಧಾರವಾಡದಲ್ಲಿ ನಡೆದಿದೆ.

ಧಾರವಾಡ ತಾಲ್ಲೂಕಿನ ದೇವರಹುಬ್ಬಳ್ಳಿ ಗ್ರಾಮದಲ್ಲೇ ಇಂತಹ ಘಟನೆ ನಡೆದಿದೆ. ಈಶ್ವರ್ ಅರೇರ್(82) ಹಾಗೂ ಪಾರ್ವತಿ ಅರೇರ್ (73) ಎಂಬುವರೇ ಸಾವಿನಲ್ಲೂ ಒಂದಾದಂತ ರೈತ ದಂಪತಿಗಳಾಗಿದ್ದಾರೆ.

ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದಂತ ಪತ್ನಿ ಪಾರ್ವತಿಯನ್ನು ಪತಿ ಈಶ್ವರ್ ಅರೇರ್ ಅವರೇ ಆರೈಕೆ ಮಾಡುತ್ತಿದ್ದರು. ನಿನ್ನೆ ರಾತ್ರಿ ಒಟ್ಟಿಗೆ ಊಟ ಮಾಡಿದಂತ ದಂಪತಿಗಳು ಮಲಗಿದ್ದಾರೆ. ಆದರೇ ಬೆಳಿಗ್ಗೆ ಎಬ್ಬಿಸಲು ಹೋದಾಗ ಎದ್ದಿಲ್ಲ. ಹೀಗೆ ರೈತ ದಂಪತಿಗಳು ಸಾವಿನಲ್ಲೂ ಒಂದಾಗಿದ್ದಾರೆ.

ಅಂದಹಾಗೇ ಈಶ್ವರ್ ಹಾಗೂ ಪಾರ್ವತಿ ದಂಪತಿಗಳಿಗೆ ನಾಲ್ವರು ಪುತ್ರಿಯರು. 12 ಮಂದಿ ಮೊಮ್ಮಕ್ಕಳಿದ್ದಾರೆ. ಇಂತಹ ರೈತ ದಂಪತಿಗಳು ನಿನ್ನೆ ಮಲಗಿ, ಇಂದು ಬೆಳಿಗ್ಗೆ ಇನ್ನಿಲ್ಲವಾಗಿ ಸಾವಿನಲ್ಲೂ ಒಟ್ಟಾಗಿ ಪಯಣಿಸಿದ್ದಾರೆ.

Supplements for Heart Health: ಹೃದಯವನ್ನು ಆರೋಗ್ಯಕರವಾಗಿಡಲು ಸೇವಿಸಬೇಕಾದ ಟಾಪ್ 3 ಪೂರಕಗಳು

ಅಪರೂಪದ ಕಾಯಿಲೆಯಾದ ಲೆಪ್ಟೊಸ್ಪೈರಾ ಎಂಡೊಮೆಟ್ರಿಯೊಸಿಸ್‌ಗೆ ಒಳಗಾಗಿದ್ದ ಮಹಿಳೆಗೆ ಫೋರ್ಟಿಸ್ ಆಸ್ಪತ್ರೆಯಲ್ಲಿ ಯಶಸ್ವಿ ಚಿಕಿತ್ಸೆ.!

Share. Facebook Twitter LinkedIn WhatsApp Email

Related Posts

ಭೂ ಮಾಲೀಕರೇ ಗಮನಿಸಿ: ನಿಮ್ಮ ಆಸ್ತಿ ಸುರಕ್ಷಿತವಾಗಿರಲು ಈ ಮೂರು ದಾಖಲೆಗಳು ಕಡ್ಡಾಯ.!

13/04/2026 6:15 AM2 Mins Read

ರಾಜ್ಯದ ವಿದ್ಯಾರ್ಥಿಗಳು, ಪೋಷಕರಿಗೆ ಶಾಕ್ : ಎಂಜಿನಿಯರಿಂಗ್ ಕೋರ್ಸ್ ಶುಲ್ಕ ಶೇ. 7.5 ರಷ್ಟು ಹೆಚ್ಚಳ.!

13/04/2026 6:15 AM2 Mins Read

ಬಂಧನವಿಲ್ಲದೆ ರಕ್ತದ ಮಾದರಿ ಸಂಗ್ರಹಿಸುವುದು ಕಾನೂನು ಬಾಹಿರ : ಹೈಕೋರ್ಟ್ ಮಹತ್ವದ ಆದೇಶ

13/04/2026 6:11 AM2 Mins Read
Recent News

Shocking: ಮೂಢನಂಬಿಕೆಗೆ ಬಲಿಯಾದ ಹದಿಹರೆಯದ ಬಾಲಕ: ಹಾವಿನ ಕಡಿತಕ್ಕೊಳಗಾದವನನ್ನು 12 ಗಂಟೆ ಗಂಗಾನದಿಯಲ್ಲಿ ಮುಳುಗಿಸಿದ ತಾಂತ್ರಿಕ!

13/04/2026 6:25 AM

ಬಾಹ್ಯಾಕಾಶ ಕನ್ನಡಿಗಳು ಮತ್ತು ಉಪಗ್ರಹಗಳ ಅಬ್ಬರ: ಮಾನವನ ನಿದ್ರೆ ಹಾಗೂ ಪ್ರಕೃತಿಯ ಮೇಲೆ ಅಪಾಯಕಾರಿ ಪರಿಣಾಮ?

13/04/2026 6:17 AM

ಭೂ ಮಾಲೀಕರೇ ಗಮನಿಸಿ: ನಿಮ್ಮ ಆಸ್ತಿ ಸುರಕ್ಷಿತವಾಗಿರಲು ಈ ಮೂರು ದಾಖಲೆಗಳು ಕಡ್ಡಾಯ.!

13/04/2026 6:15 AM

ರಾಜ್ಯದ ವಿದ್ಯಾರ್ಥಿಗಳು, ಪೋಷಕರಿಗೆ ಶಾಕ್ : ಎಂಜಿನಿಯರಿಂಗ್ ಕೋರ್ಸ್ ಶುಲ್ಕ ಶೇ. 7.5 ರಷ್ಟು ಹೆಚ್ಚಳ.!

13/04/2026 6:15 AM
State News
KARNATAKA

ಭೂ ಮಾಲೀಕರೇ ಗಮನಿಸಿ: ನಿಮ್ಮ ಆಸ್ತಿ ಸುರಕ್ಷಿತವಾಗಿರಲು ಈ ಮೂರು ದಾಖಲೆಗಳು ಕಡ್ಡಾಯ.!

By kannadanewsnow5713/04/2026 6:15 AM KARNATAKA 2 Mins Read

ಭೂಮಿಯ ಮಾಲೀಕತ್ವದ ಹಕ್ಕುಗಳನ್ನು ದೃಢಪಡಿಸಿಕೊಳ್ಳುವುದು ಭೂಮಾಲೀಕರಿಗೆ ಯಾವಾಗಲೂ ಸವಾಲಿನ ವಿಷಯವೇ. ಕಾನೂನು ತಜ್ಞರ ಪ್ರಕಾರ, ಒಂದು ಭೂಮಿ ನಿಮ್ಮದೇ ಎಂದು…

ರಾಜ್ಯದ ವಿದ್ಯಾರ್ಥಿಗಳು, ಪೋಷಕರಿಗೆ ಶಾಕ್ : ಎಂಜಿನಿಯರಿಂಗ್ ಕೋರ್ಸ್ ಶುಲ್ಕ ಶೇ. 7.5 ರಷ್ಟು ಹೆಚ್ಚಳ.!

13/04/2026 6:15 AM

ಬಂಧನವಿಲ್ಲದೆ ರಕ್ತದ ಮಾದರಿ ಸಂಗ್ರಹಿಸುವುದು ಕಾನೂನು ಬಾಹಿರ : ಹೈಕೋರ್ಟ್ ಮಹತ್ವದ ಆದೇಶ

13/04/2026 6:11 AM

BIG NEWS : ಕರ್ನಾಟಕ `SSLC ತೃತೀಯ ಭಾಷೆ ಪರೀಕ್ಷೆಯಲ್ಲಿ ಗ್ರೇಡಿಂಗ್ ವ್ಯವಸ್ಥೆ ಜಾರಿ : ಒಟ್ಟು ಅಂಕ 525ಕ್ಕೆ ಇಳಿಕೆ.!

13/04/2026 6:08 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.