Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಹವಾಮಾನ ವೈಪರೀತ್ಯ : ಇಂದಿನ ಸಿಎಂ ಸಿದ್ದರಾಮಯ್ಯ ಕೊಪ್ಪಳ-ರಾಯಚೂರು ಜಿಲ್ಲಾ ಪ್ರವಾಸ ರದ್ದು.!

06/08/2025 8:23 AM

SHOCKING : `ಉತ್ತರಾಖಂಡ’ ಮೇಘಸ್ಫೋಟದಲ್ಲಿ ಅವಶೇಷಗಳಿಂದ ತೆವಳುತ್ತಾ ಹೊರಬಂತ ವ್ಯಕ್ತಿ : ಮನ ಕಲಕುವ ವಿಡಿಯೋ ವೈರಲ್ | WATCH VIDEO

06/08/2025 8:21 AM

ಉತ್ತರಾಖಂಡ ಪ್ರವಾಹ: ಹರ್ಸಿಲ್ ಬಳಿ 10 ಸೇನಾ ಸಿಬ್ಬಂದಿ ನಾಪತ್ತೆ | Uttarakhand floods

06/08/2025 8:19 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನೊಂದು ಬಂದವರಿಗೆ ಪರಿಹಾರ ಕೊಡುವ ಹಾಸನದ ಈ ಪುರದಮ್ಮ.!
KARNATAKA

ನೊಂದು ಬಂದವರಿಗೆ ಪರಿಹಾರ ಕೊಡುವ ಹಾಸನದ ಈ ಪುರದಮ್ಮ.!

By kannadanewsnow0921/02/2024 6:53 PM

ನಮ್ಮ ಕರ್ನಾಟಕದಲ್ಲಿ ಸಾವಿರಾರು ದೇವಾಲಯಗಳಿವೆ. ಕೆಲವು ದೇವಾಲಯಗಳು ತಮ್ಮ ಸಾಂಸ್ಕೃತಿಕ ಹಿನ್ನೆಲೆ,

ಪೌರಾಣಿಕ ಮತ್ತು ಐತಿಹಾಸಿಕ ಹಿನ್ನೆಲೆ ಕಾರಣದಿಂದಾಗಿ ಪ್ರಖ್ಯಾತಿಯಾಗಿದ್ದರೆ ಇನ್ನು ಕೆಲವು ಸ್ಥಳ ಮಹಾತ್ಮೆ ಕಾರಣದಿಂದಾಗಿ ಜಗತ್ ವಿಖ್ಯಾತಗೊಂಡಿವೆ.

ನಮ್ಮ ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲೂ ಕೂಡ ಇಂತಹ ಶಕ್ತಿಶಾಲಿ ದೈವ ಬಲವುಳ್ಳ ಸಾಕಷ್ಟು ದೇವಸ್ಥಾನಗಳು ನೆಲೆಗೊಂಡಿರುವುದು ಮತ್ತು ಅಲ್ಲಿ ಪ್ರತಿನಿತ್ಯವೂ ಭಕ್ತರ ಸಮೂಹ ತುಂಬಿರುವುದನ್ನು ನಾವು ಕಾಣಬಹುದು.

ಅಂತಹದ್ದೇ ಒಂದು ವಿಶೇಷ ಧಾರ್ಮಿಕ ಸ್ಥಳದ ಬಗ್ಗೆ ನಾವು ಈ ಅಂಕಣದಲ್ಲಿ ಮಾಹಿತಿ ತಿಳಿಸಿ ಕೊಡುತ್ತಿದ್ದೇವೆ.

ಈ ಸ್ಥಳದ ಮಹಾತ್ಮೆಯನ್ನು ತಿಳಿದ ಮೇಲೆ ನೀವು ಕೂಡ ಈ ದೇವಸ್ಥಾನಕ್ಕೆ ಹೋಗಲು ಬಯಸುವುದರಲ್ಲಿ ಎರಡು ಮಾತಿಲ್ಲ. ಈಗ ನಾವು ಹೇಳುತ್ತಿರುವುದು ಹಾಸನ ಜಿಲ್ಲೆಯಲ್ಲಿರುವ ಪ್ರತಿಮನೆಯ ಆರಾಧ್ಯ ದೈವವಾಗಿ ಕಾಯುತ್ತಾ ಮನೆಮನೆ ಮಾತಾಗಿರುವ ತಾಯಿ ಪುರದಮ್ಮ ವಾಸವಿರುವ ದೇವಸ್ಥಾನದ ಬಗ್ಗೆ.

ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ
ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ
ನಂ:- 9686268564.
ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಪರಿಹಾರ ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ ಆಗಲು, ಗಂಡ ಹೆಂಡತಿ ಕಿರಿಕಿರಿ, ಮದುವೆಯಲ್ಲಿ ಅಡೆತಡೆ, ಸಂತಾನ ಸಮಸ್ಯೆ, ಮಕ್ಕಳು ಹೇಳಿದ ಮಾತು ಕೇಳದಿದ್ದರೆ, ವಿದ್ಯಾಭ್ಯಾಸದಲ್ಲಿ ಕಿರಿಕಿರಿ, ಆರೋಗ್ಯ ಸಮಸ್ಯೆ, ಆಸ್ತಿಯಲ್ಲಿ ಕಿರಿಕಿರಿ, ಮಾಟ ಮಂತ್ರ, ಶತ್ರು ನಾಶ, ಶತ್ರು ವಶೀಕರಣ,ಭಾನಮತಿ ಕೃತಿಮ ವಶೀಕರಣ ಇನ್ನೂ ನಿಮ್ಮ ಜೀವನದ ಗುಪ್ತ ಘೋರ ನಿಗೂಢ ಸಮಸ್ಯೆಗಳಿಗೆ ಚೌಡಮ್ಮ ಪೂಜಾ ಪದ್ಧತಿಯಿಂದ ಹಾಗೂ ಕೇರಳ ಕುಟ್ಟಿಚಾತನ್ ಪದ್ಧತಿಯಿಂದ ಶಾಶ್ವತ ಪರಿಹಾರ ಶತಸಿದ್ಧ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564

ಹಾಸನದ ಬಳಿ ಇರುವ ಸೊಪ್ಪಿನ ಹಳ್ಳಿ ಎನ್ನುವ ಗ್ರಾಮದಲ್ಲಿ ಈ ಪುರದಮ್ಮ ತಾಯಿಯ ದೇವಸ್ಥಾನ ಇದೆ.

ಆರಂಭದಲ್ಲಿ ಒಂದು ಮರದ ಕೆಳಗೆ ವಿಗ್ರಹ ರೂಪದಲ್ಲಿ ಪೂಜೆ ಮಾಡಿಸಿಕೊಳ್ಳುತ್ತಿದ್ದ ತಾಯಿಯ ಮಹಾತ್ಮೆ ಎಂದು ಲೋಕ ವಿಖ್ಯಾತಿಯಾಗಿ ಪುರದಮ್ಮನ ದೇವಸ್ಥಾನವು ಇಂದು ಕರ್ನಾಟಕದ ಹಾಸನ ನಗರದಲ್ಲಿರುವ ಪ್ರಮುಖ ಧಾರ್ಮಿಕ ಸ್ಥಳಗಳಲ್ಲಿ ಒಂದಾಗಿದೆ.

ಈ ದೇವಸ್ಥಾನವು ಪ್ರಮುಖವಾಗಿ ಶಕ್ತಿ ಮತ್ತು ಮಹಾಲಕ್ಷ್ಮಿ ದೇವಿಯರನ್ನು ಒಟ್ಟಿಗೆ ಪೂಜಿಸುವುದಕ್ಕಾಗಿ ಪ್ರಸಿದ್ಧವಾಗಿದೆ. ಸಾಕ್ಷಾತ್ ಶಕ್ತಿ ದೇವತೆಗಳ ಸ್ವರೂಪವಾಗಿರುವ ಈ ದೇವಿಯು ಶಕ್ತಿ ಮತ್ತು ಮಹಾಲಕ್ಷ್ಮಿ ರೂಪದಲ್ಲಿ ಪ್ರತಿಷ್ಠಾಪನೆಯಾಗಿದ್ದಾರೆ.

ಪುರದಮ್ಮ ದೇವಸ್ಥಾನದ ಮತ್ತೊಂದು ವಿಶೇಷತೆ ಏನೆಂದರೆ ಈ ತಾಯಿಯ ಅಲಂಕಾರ ಹಾಗೂ ಬಲಿ ಕೊಡುವ ವಿಧಾನ ಇಲ್ಲಿ ದೇವಿಗೆ ತಾಳಿ ಬಿಟ್ಟು ಬೇರೆ ಯಾವ ಒಡವೆ ವಸ್ತ್ರಗಳನ್ನು ಹಾಕುವುದಿಲ್ಲ.

ಹಿಂದೆ ಮರದ ಕೆಳಗಿದ್ದ ದೇವಾಲಯವನ್ನು ಈಗ ಚಿಕ್ಕ ದೇವಸ್ಥಾನವಾಗಿ ಮಾಡಲಾಗಿದೆ ಅಷ್ಟೇ, ಆದರೆ ತಾಯಿಗೆ ಅಲಂಕಾರ ಇಲ್ಲ. ಅರಿಶಿನ ಕುಂಕುಮವೇ ತಾಯಿಗೆ ಇಷ್ಟ ಹಾಗಾಗಿ ಅದನ್ನೇ ಧರಿಸಲಾಗುತ್ತದೆ.

ಹಾಗೆಯೇ ಎಲ್ಲಾ ದೇವಸ್ಥಾನದಲ್ಲಿ ಕುರಿ ಕೋಳಿ ಬಲಿ ಕೊಡುವುದು ವಾಡಿಕೆ ಇರುವಂತೆ ಇಲ್ಲಿಯೂ ಸಹ ಭಕ್ತಾದಿಗಳು ಇಂತಹ ಹರಕೆಗಳನ್ನು ಹೊರುತ್ತಾರೆ ಆದರೆ ಇಲ್ಲಿ ಆಚರಣೆಯು ಸ್ವಲ್ಪ ಭಿನ್ನವಾಗಿದೆ.

ತಾಯಿ ಪುರದಮ್ಮ ದೇವಿಗೆ ಹಂದಿ ಬಲಿ ಎಂದರೆ ಬಹಳ ಅಚ್ಚು ಮೆಚ್ಚು. ಹಾಗಾಗಿ ತಮ್ಮ ಕಷ್ಟಗಳನ್ನು ಪರಿಹಾರ ಮಾಡಿಕೊಡಲು ಈ ತಾಯಿಗೆ ಭಕ್ತರು ಇಲ್ಲಿಗೆ ಬಂದು ಹಂದಿಯನ್ನೇ ಬಲಿ ಕೊಡುತ್ತಾರೆ.

ಸಸ್ಯಹಾರಿಗಳು ಕೂಡ ಇಂತಹದನ್ನೇ ಹರಕ್ಕೆ ಹೊತ್ತು ಬೇರೆಯವರಿಂದ ಪ್ರಸಾದ ಮಾಡಿಸುತ್ತಾರೆ.

ಈ ರೀತಿ ತಾಯಿಗೆ ಬಲಿ ಕೊಟ್ಟು ತಮ್ಮ ಕಷ್ಟಗಳನ್ನು ಪರಿಹಾರ ಮಾಡುವಂತೆ ಬೇಡಿಕೊಂಡರೆ ಅಥವಾ ಬಲಿಕೊಡುವುದಾಗಿ ಹರಕೆ ಹೊತ್ತುಕೊಂಡರೆ ಸಾಕು ಆದಷ್ಟು ಬೇಗ ಅವರ ಕಷ್ಟ ಬಗೆಹರಿಯಲಿದೆ.

ಆದರೆ ಈ ಸ್ಥಳದಲ್ಲಿ ಯಾರು ಕೂಡ ಹೋಗಿ ಹಂದಿ ಎಂದು ಹೇಳಬಾರದು.

ಅಂಗಡಿಗಳಲ್ಲಿ ಆಗಲಿ ಬಲಿಕೊಡುವ ಸ್ಥಳದಲ್ಲೇ ಆಗಲಿ ಹಂದಿ ಎನ್ನುವಂತಿಲ್ಲ. ಅದರ ಬದಲಿಗೆ ಭೇಟೆ ಎಂಬ ಪದ ಬಳಸಬೇಕು.

ಈ ತಾಯಿಯನ್ನು ನಂಬಿ ಕಷ್ಟಗಳನ್ನು ಹೊತ್ತು ಬಂದವರಿಗೆ ಯಾರಿಗೂ ಕೊಡ ಇಲ್ಲಿ
ಮೋ’ಸ, ನಿರಾಸೆ ಆಗುವುದಿಲ್ಲ ಎಂದು ಬಲವಾಗಿ ನಂಬಬಹುದು ಪ್ರತಿನಿತ್ಯವೂ ಕೂಡ ದೇವಿಯ ದರ್ಶನ ಸಿಗುತ್ತದೆ.

ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ
ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ
ನಂ:- 9686268564.
ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಪರಿಹಾರ ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ ಆಗಲು, ಗಂಡ ಹೆಂಡತಿ ಕಿರಿಕಿರಿ, ಮದುವೆಯಲ್ಲಿ ಅಡೆತಡೆ, ಸಂತಾನ ಸಮಸ್ಯೆ, ಮಕ್ಕಳು ಹೇಳಿದ ಮಾತು ಕೇಳದಿದ್ದರೆ, ವಿದ್ಯಾಭ್ಯಾಸದಲ್ಲಿ ಕಿರಿಕಿರಿ, ಆರೋಗ್ಯ ಸಮಸ್ಯೆ, ಆಸ್ತಿಯಲ್ಲಿ ಕಿರಿಕಿರಿ, ಮಾಟ ಮಂತ್ರ, ಶತ್ರು ನಾಶ, ಶತ್ರು ವಶೀಕರಣ,ಭಾನಮತಿ ಕೃತಿಮ ವಶೀಕರಣ ಇನ್ನೂ ನಿಮ್ಮ ಜೀವನದ ಗುಪ್ತ ಘೋರ ನಿಗೂಢ ಸಮಸ್ಯೆಗಳಿಗೆ ಚೌಡಮ್ಮ ಪೂಜಾ ಪದ್ಧತಿಯಿಂದ ಹಾಗೂ ಕೇರಳ ಕುಟ್ಟಿಚಾತನ್ ಪದ್ಧತಿಯಿಂದ ಶಾಶ್ವತ ಪರಿಹಾರ ಶತಸಿದ್ಧ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564

ಆದರೆ ಮಂಗಳವಾರ, ಶುಕ್ರವಾರ, ಭಾನುವಾರ ಮತ್ತು ಅಮಾವಾಸ್ಯೆ ದಿನಗಳಂದು ವಿಪರೀತ ಜನಜಂಗುಳಿ ಇರುತ್ತದೆ ಮತ್ತು ದೇವಸ್ಥಾನದ ಸುತ್ತ ಜಾತ್ರೆಯ ವಾತಾವರಣವೇ ನಿರ್ಮಾಣವಾಗಿರುತ್ತದೆ.

ನೀವು ಕೂಡ ಬಿಡುವಾದಾಗ ಕುಟುಂಬದ ಜೊತೆ ಒಮ್ಮೆ ಭೇಟಿ ಕೊಡಿ, ತಾಯಿಯ ಕೃಪೆಗೆ ಪಾತ್ರರಾಗಿ.

Share. Facebook Twitter LinkedIn WhatsApp Email

Related Posts

BREAKING : ಹವಾಮಾನ ವೈಪರೀತ್ಯ : ಇಂದಿನ ಸಿಎಂ ಸಿದ್ದರಾಮಯ್ಯ ಕೊಪ್ಪಳ-ರಾಯಚೂರು ಜಿಲ್ಲಾ ಪ್ರವಾಸ ರದ್ದು.!

06/08/2025 8:23 AM1 Min Read

BIG NEWS : ರಾಜ್ಯದ ಗ್ರಾ.ಪಂ `PDO’ಗಳ ಕಡ್ಡಾಯ ವರ್ಗಾವಣೆ : ಸರ್ಕಾರದಿಂದ ಮಹತ್ವದ ಆದೇಶ | PDO transfer

06/08/2025 8:15 AM2 Mins Read

BREAKING : ಇಂದು 13 ನೇ ಪಾಯಿಂಟ್ ನಲ್ಲಿ ‘SIT’ ಶೋಧ : ರಾಜ್ಯದ ಜನತೆಯ ಚಿತ್ತ ಧರ್ಮಸ್ಥಳದತ್ತ!

06/08/2025 8:01 AM1 Min Read
Recent News

BREAKING : ಹವಾಮಾನ ವೈಪರೀತ್ಯ : ಇಂದಿನ ಸಿಎಂ ಸಿದ್ದರಾಮಯ್ಯ ಕೊಪ್ಪಳ-ರಾಯಚೂರು ಜಿಲ್ಲಾ ಪ್ರವಾಸ ರದ್ದು.!

06/08/2025 8:23 AM

SHOCKING : `ಉತ್ತರಾಖಂಡ’ ಮೇಘಸ್ಫೋಟದಲ್ಲಿ ಅವಶೇಷಗಳಿಂದ ತೆವಳುತ್ತಾ ಹೊರಬಂತ ವ್ಯಕ್ತಿ : ಮನ ಕಲಕುವ ವಿಡಿಯೋ ವೈರಲ್ | WATCH VIDEO

06/08/2025 8:21 AM

ಉತ್ತರಾಖಂಡ ಪ್ರವಾಹ: ಹರ್ಸಿಲ್ ಬಳಿ 10 ಸೇನಾ ಸಿಬ್ಬಂದಿ ನಾಪತ್ತೆ | Uttarakhand floods

06/08/2025 8:19 AM

BIG NEWS : ರಾಜ್ಯದ ಗ್ರಾ.ಪಂ `PDO’ಗಳ ಕಡ್ಡಾಯ ವರ್ಗಾವಣೆ : ಸರ್ಕಾರದಿಂದ ಮಹತ್ವದ ಆದೇಶ | PDO transfer

06/08/2025 8:15 AM
State News
KARNATAKA

BREAKING : ಹವಾಮಾನ ವೈಪರೀತ್ಯ : ಇಂದಿನ ಸಿಎಂ ಸಿದ್ದರಾಮಯ್ಯ ಕೊಪ್ಪಳ-ರಾಯಚೂರು ಜಿಲ್ಲಾ ಪ್ರವಾಸ ರದ್ದು.!

By kannadanewsnow5706/08/2025 8:23 AM KARNATAKA 1 Min Read

ಬೆಂಗಳೂರು : ಹವಾಮಾನ ವೈಪರೀತ್ಯ ಹಿನ್ನೆಲೆ ಇಂದಿನ ಸಿಎಂ ಸಿದ್ದರಾಮಯ್ಯ ಕೊಪ್ಪಳ,ರಾಯಚೂರು ಜಿಲ್ಲಾ ಪ್ರವಾಸ ರದ್ದು ಮಾಡಲಾಗಿದೆ.  ಭಾರಿ ಮಳೆ…

BIG NEWS : ರಾಜ್ಯದ ಗ್ರಾ.ಪಂ `PDO’ಗಳ ಕಡ್ಡಾಯ ವರ್ಗಾವಣೆ : ಸರ್ಕಾರದಿಂದ ಮಹತ್ವದ ಆದೇಶ | PDO transfer

06/08/2025 8:15 AM

BREAKING : ಇಂದು 13 ನೇ ಪಾಯಿಂಟ್ ನಲ್ಲಿ ‘SIT’ ಶೋಧ : ರಾಜ್ಯದ ಜನತೆಯ ಚಿತ್ತ ಧರ್ಮಸ್ಥಳದತ್ತ!

06/08/2025 8:01 AM

BREAKING : ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್ : ತೆರಿಗೆ ಪಾಲಿನ 46933 ಕೋಟಿ ರೂ. ಬಿಡುಗಡೆ

06/08/2025 7:45 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.