Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಬೆಂಗಳೂರಲ್ಲಿ ಭೀಕರ ರಸ್ತೆ ಅಪಘಾತ : ಟೆಂಪೋ ಡಿಕ್ಕಿಯಾಗಿ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವು.!

12/05/2025 11:03 AM

BIG NEWS : ‘ಆಪರೇಷನ್ ಸಿಂಧೂರ್’ ಬಗ್ಗೆ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಠಿಣ ಕ್ರಮ : ಕಮಿಷನರ್ ಬಿ. ದಯಾನಂದ್ ಖಡಕ್ ಎಚ್ಚರಿಕೆ

12/05/2025 10:56 AM

BREAKING : `JEE ಅಡ್ವಾನ್ಸ್‌ಡ್ ಪರೀಕ್ಷೆ’ ಪ್ರವೇಶ ಪತ್ರ ಬಿಡುಗಡೆ : ಈ ರೀತಿ ಡೌನ್ಲೋಡ್ ಮಾಡಿಕೊಳ್ಳಿ | JEE Advanced 2025

12/05/2025 10:52 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » `ರಾಜಯೋಗ’ ಹಿನ್ನಡೆಗೆ ಇದೇ ಕಾರಣ.!
KARNATAKA

`ರಾಜಯೋಗ’ ಹಿನ್ನಡೆಗೆ ಇದೇ ಕಾರಣ.!

By kannadanewsnow5715/01/2025 9:24 AM
kannada astrology ganapathi

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಪಾಪಿ ಸಮುದ್ರಕ್ಕೆ ಹೋದರೂ ಮೊಳಕಾಲುದ್ದ ನೀರು ಎನ್ನುವ ಮಾತೊಂದಿದೆ. ಕೆಲವರಿಗೆ ರಾಜಯೋಗವಿದ್ದರೂ ಫಲಗಳು ಲಭಿಸುವುದಿಲ್ಲ. ಅಂದುಕೊಂಡ ಕಾರ್ಯ ಸಿದ್ಧಿಸುವುದಿಲ್ಲ. ಹಾಗಾಗಲೂ ಕಾರಣವೇನು? ಜ್ಯೋತಿಷ್ಯಶಾಸ್ತ್ರ ಹೇಳುವುದೇನು?ಉನ್ನತ ಸ್ಥಾನ ಅಲಂಕರಿಸಲು ರಾಜಯೋಗವೇ ಮೂಲ ಎನ್ನುತ್ತದೆ ಜ್ಯೋತಿಷ್ಯಶಾಸ್ತ್ರ. ಉನ್ನತ ಸ್ಥಾನ ಏರುವುದೆಂದರೆ ಆಡಳಿತದ ಸೂತ್ರ ಹಿಡಿಯುವುದೆಂದಷ್ಟೇ ಅರ್ಥವಲ್ಲ. ಜೀವನದಲ್ಲಿ ಮೇಲೆ ಬರುವುದು, ಅಂದುಕೊಂಡ ಕೆಲಸವನ್ನು ಸಾಧಿಸುವುದಕ್ಕೂ ಅನ್ವಯಿಸಬಹುದು. ಉದಾಹರಣೆಗೆ ಇತ್ತೀಚೆಗೆ ತಾನೇ ಪಂಚರಾಜ್ಯ ಚುನಾವಣೆಗಳು ನಡೆದಿವೆ. ಅದೆಷ್ಟೋ ಎಂಎಲ್‌ಎಗಳು ಮಂತ್ರಿ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಈ ದಿಸೆಯಲ್ಲಿ ಅವರು ಸಾಕಷ್ಟು ಪ್ರಯತ್ನವನ್ನು, ಸಾಧ್ಯವಾದಷ್ಟು ಪ್ರಭಾವವನ್ನು ಬೀರುತ್ತಾರೆ. ಆದಾಗ್ಯೂ ಕೆಲವೊಮ್ಮೆ ಅಧಿಕಾರದ ನಿರೀಕ್ಷೆ ಕೈಗೆ ಎಟುಕದ ದ್ರಾಕ್ಷಿಯಂತಾಗುತ್ತದೆ. ಮಂತ್ರಿಯಾಗುವ ಯೋಗ ಕೆಲವರಿಗೆ ತಾನಾಗೇ ಹುಡುಕಿಕೊಂಡು ಬರುತ್ತದೆ. ಅದು ಹೇಗೆ? ಕೆಲವರು ಜಾತಕದಲ್ಲಿನ ರಾಜಯೋಗ, ಗಜಕೇಸರಿಯೋಗಕ್ಕೂ ಅಧಿಕಾರ ಗ್ರಹಣಕ್ಕೂ ತಾಳೆ ಹಾಕುತ್ತಾರೆ. ಜ್ಯೋತಿಷ್ಯದ ಲೆಕ್ಕಾಚಾರದ ರೀತ್ಯ ಗುರು ಮಕರ ರಾಶಿಯಲ್ಲಿ ತನ್ನ ಪರಮ ನೀಚಾಂಶದಲ್ಲಿ ಆಂದರೆ ನಾಲ್ಕನೆಯ ಅಂಶದ ನಂತರ ಇದ್ದರೆ ಜಾತಕನಿಗೆ ರಾಜಯೋಗ ಇಲ್ಲದೆ ದರಿದ್ರನಾಗುತ್ತಾನೆ. ಜನ್ಮ ಕಾಲದಲ್ಲಿ ಗುರು ಅಸ್ತನಾಗಿದ್ದು ಮೂರು ಗ್ರಹಗಳು ನೀಚರಾಗಿದ್ದು ಲಗ್ನ ಕುಂಭವಾದರೆ ಜಾತಕನ ರಾಜಯೋಗ ನಾಶವಾಗುತ್ತದೆ ಅಥವಾ ಜನ್ಮ ಕಾಲದಲ್ಲಿ ಯಾವುದಾದರೂ ಒಂದು ಗ್ರಹ ದಶಮ ಅಥವಾ ಕರ್ಮಸ್ಥಾನದಲ್ಲಿ ನೀಚನಾಗಿದ್ದರೂ ರಾಜುಯೋಗ ಭಂಗವಾಗುತ್ತದೆ. ಜನನ ಕಾಲದಲ್ಲಿ ಪ್ರಬಲವಾದ ರಾಜಯೋಗ ಇದ್ದು ಜಾತಕನು ಒಂದು ವೇಳೆ ರಾಜ ಪದವಿಯಲ್ಲಿದ್ದರೂ ಶುಕ್ರ ನೀಚನಾದ ಪಕ್ಷ ದಲ್ಲಿ ಆ ರಾಜಯೋಗಕ್ಕೆ ಭಂಗ ಬರುತ್ತದೆ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಇವರು ರಾಜ್ಯಭ್ರಷ್ಟರಾಗುತ್ತಾರೆ. ಕೆಟ್ಟ ಹೆಸರು ಬರುತ್ತದೆ. ಜನನ ಕಾಲದಲ್ಲಿ ಲಗ್ನದಲ್ಲಿ ರಾಹು ಇದ್ದು ಚಂದ್ರನಿಂದ ನೋಡಲಾರದ ಮತ್ತು ತೃತೀಯ ಷಷ್ಠ ಏಕಾದಶ ಸ್ಥಾನದಲ್ಲಿ ಎಲ್ಲಿಯಾದರೂ ರವಿ ಶನಿ ಕುಜ ಗ್ರಹರು ಒಟ್ಟಿಗೆ ಸೇರಿದ್ದು ಶುಭ ಗ್ರಹರು ಆಸ್ತಗಂತರಾಗಿ ಕೇಂದ್ರದಲ್ಲಿ ಒಂದಾದರೂ ಶುಭ ಗ್ರಹ ಇಲ್ಲದೆ ಹೋದರೆ ಎಂಥಾ ರಾಜಯೋಗವು ಸಿಗದೆ ಹೋಗುತ್ತದೆ.ಜನ್ಮ ಕಾಲದಲ್ಲಿ ಪಾಪ ಗ್ರಹಗಳೆಲ್ಲಾ ಕೇಂದ್ರ ಸ್ಥಾನಗಳಲ್ಲಿದ್ದರೂ ಅಥವಾ ಅದೇ ಪಾಪಗ್ರಹಗಳು ತಮ್ಮ ನೀಚರಾಶಿಗಳಲ್ಲಾಗಲೀ ಶತ್ರುಕ್ಷೇತ್ರಗಳಲ್ಲಿಯಾಗಲೀ ಇದ್ದು ಶುಭ ಗ್ರಹಗಳ ದೃಷ್ಟಿಯನ್ನು ಹೊಂದರೆ ಇದ್ದರೂ ಮತ್ತು ಶುಭ ಗ್ರಹಗಳು ಸಹ ತಮ್ಮ ನೀಚ ಕ್ಷೇತ್ರಗಳಲ್ಲಿಯಾಗಲೀ ಶತ್ರು ಕ್ಷೇತ್ರಗಳಲ್ಲಿಯಾಗಲೀ ವ್ಯಯಸ್ಥಾನದಲ್ಲಿಯಾಗಲೀ ಇದ್ದರೂ ಜಾತಕನಿಗೆ? ರಾಜಯೋಗ? ಸಿಗುವುದಿಲ್ಲ. ಜಾತಕರಿಗೆ ಅಂಗಾರಕ ಚತುರ್ಥ ಸ್ಥಾನವಾದ ಮಕರದಲ್ಲಿ ಉಚ್ಛನಾಗಿರುವುದರಿಂದಲೂ ಗುರು ದಶಮ ಸ್ಥಾನವಾದ ಕಟಕದಲ್ಲಿ ಉಚ್ಛನಾಗಿರುವುದಿಂದಲೂ ಮತ್ತು ಶುಕ್ರ ಲಗ್ನದಲ್ಲಿ ತನ್ನ ಸ್ವಕ್ಷೇತ್ರದಲ್ಲಿರುವುದರಿಂದಲೂ ಮೂರು ಮಹಾ ಪುರುಷ ಯೋಗಗಳೂ ಅಂದರೆ ‘ರುಚಿಕ, ಅಂಶಕ, ಮಾಲವು ಯೊಗ ಕ್ರಮವಾಗಿ ಉಂಟಾಗಿವೆ. ಈ ಜಾತಕರಿಗೆ ಸರಕಾರದಲ್ಲಿ ಉನ್ನತ ಸ್ಥಾನ ಸಿಗುತ್ತದೆ. ಲಗ್ನ ಭಾಗ್ಯಧಿಪತಿಗಳು ಲಗ್ನದಲ್ಲಿ ಒಟ್ಟಿಗೆ ಸೇರಿರುವುದು ಇದಕ್ಕೆ ಕಾರಣವಾಗಿದೆ.

ಜಾತಕದಲ್ಲಿನ ಧೋಷಗಳಿಗೆ ಒಳಗಾಗಿ ಉನ್ನತಿ . ಪ್ರಗತಿ
ಎನ್ನುವುದು ದೂರದ ಕನಸಾಗಿ ಉಳಿದಿದ್ದರೇ

ವ್ಯಾಪಾರ ವ್ಯವಹಾರಗಳ ನಷ್ಟದಿಂದ ನೊಂದಿದ್ದರೇ

ಸಂಸಾರದಲ್ಲಿ ಸಾಮರಸ್ಯದ ಕೊರತೆಇಂದ ದಾರಿಕಾಣದೆ ಪರಿತಪಿಸುತ್ತಿದ್ದರೆ

ಸಂತಾನಕ್ಕೇ ವಿಳಂಭವಾಗುತ್ತಿದ್ದರೆ

ಮಕ್ಕಳ ವರ್ತನೆ ಸಂಗ ಸಹವಾಸಗಳಿಂದ ಮಾನಸಿಕವಾಗಿ ಕೊರಗಿದ್ದರೇ

ಸಾಲದ ಶೂಲಕ್ಕೇ ಬಲಿಯಾಗಿ ನೊಂದಿದ್ದರೇ

ಮನೆಯಲ್ಲಿ ಅಶಾಂತಿ ಮಾಟ ಮಂತ್ರ ದಿಂದ
ನೆಮ್ಮದಿ ದೂರವಾಗಿದ್ದರೆ

ವಿದ್ಯೆಗೆ ತಕ್ಕನಾದಂತಹ ಉದ್ಯೋಗ ದೊರೆಯಲೂ ವಿಳಂಭವಾಗುತ್ತಿದ್ದರೆ

ವಯೋಸಹಜ ಪ್ರೀತಿ ಪ್ರೇಮ ದ ಗೋಜಿನಲಿ ದಾರಿಕಾಣದೆ ಪರಿತಪಿಸುತ್ತಿದ್ದರೆ

ಸಂಪರ್ಕಿಸಿ ಪರಿಹಾರ ಕಂಡುಕೊಳ್ಳಬಹುದು
ನಿಮ್ಮ ಸಮಸ್ಯೆಗೆ ಅನುಗುಣವಾಗಿ
ಪ್ರಾಣ ಪ್ರತಿಷ್ಠೆ ಪೂಜೆ ಆವಾಹನೆ ಮಾಡಿದ
ಸಿದ್ದಯಂತ್ರಗಳನ್ನು ರಚಿಸಿಕೊಡಲಾಗುವುದು

ವಾಸ್ತು ಧೋಷಕ್ಕೆ ತೆಂಗಿನ ಕಾಯಿ ಯಂತ್ರ ಬರೆದು ಕೊಡಲಾಗುತ್ತದೆ

ವಿವಾಹಕ್ಕೆ ತಡವಾಗುತ್ತಿದ್ದರೇ ಜಾತಕಗಳನ್ನು ಪರಿಶೀಲಿಸಿ ಪುರಾತನ ತಂತ್ರವಿಧ್ಯೆಗಳಿಂದ ಪರಿಹಾರ ಗಳನ್ನು ಮಾಡಿಕೊಡಲಾಗುತ್ತದೆ
ಶ್ರೀ ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

`ರಾಜಯೋಗ' ಹಿನ್ನಡೆಗೆ ಇದೇ ಕಾರಣ This is the reason for the setback of 'Raja Yoga'
Share. Facebook Twitter LinkedIn WhatsApp Email

Related Posts

BREAKING : ಬೆಂಗಳೂರಲ್ಲಿ ಭೀಕರ ರಸ್ತೆ ಅಪಘಾತ : ಟೆಂಪೋ ಡಿಕ್ಕಿಯಾಗಿ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವು.!

12/05/2025 11:03 AM1 Min Read

BIG NEWS : ‘ಆಪರೇಷನ್ ಸಿಂಧೂರ್’ ಬಗ್ಗೆ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಠಿಣ ಕ್ರಮ : ಕಮಿಷನರ್ ಬಿ. ದಯಾನಂದ್ ಖಡಕ್ ಎಚ್ಚರಿಕೆ

12/05/2025 10:56 AM1 Min Read

ಪರ್ಸ್ ನಲ್ಲಿ ಈ ವಸ್ತುಗಳನ್ನು ಇಟ್ಟುಕೊಂಡರೆ ಹಣಕಾಸಿನ ಸಮಸ್ಯೆ ಬರುವುದೇ ಇಲ್ಲ, ಆದಾಯ ಹೆಚ್ಚಾಗುತ್ತದೆ.!

12/05/2025 10:37 AM3 Mins Read
Recent News

BREAKING : ಬೆಂಗಳೂರಲ್ಲಿ ಭೀಕರ ರಸ್ತೆ ಅಪಘಾತ : ಟೆಂಪೋ ಡಿಕ್ಕಿಯಾಗಿ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವು.!

12/05/2025 11:03 AM

BIG NEWS : ‘ಆಪರೇಷನ್ ಸಿಂಧೂರ್’ ಬಗ್ಗೆ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಠಿಣ ಕ್ರಮ : ಕಮಿಷನರ್ ಬಿ. ದಯಾನಂದ್ ಖಡಕ್ ಎಚ್ಚರಿಕೆ

12/05/2025 10:56 AM

BREAKING : `JEE ಅಡ್ವಾನ್ಸ್‌ಡ್ ಪರೀಕ್ಷೆ’ ಪ್ರವೇಶ ಪತ್ರ ಬಿಡುಗಡೆ : ಈ ರೀತಿ ಡೌನ್ಲೋಡ್ ಮಾಡಿಕೊಳ್ಳಿ | JEE Advanced 2025

12/05/2025 10:52 AM

ಪರ್ಸ್ ನಲ್ಲಿ ಈ ವಸ್ತುಗಳನ್ನು ಇಟ್ಟುಕೊಂಡರೆ ಹಣಕಾಸಿನ ಸಮಸ್ಯೆ ಬರುವುದೇ ಇಲ್ಲ, ಆದಾಯ ಹೆಚ್ಚಾಗುತ್ತದೆ.!

12/05/2025 10:37 AM
State News
KARNATAKA

BREAKING : ಬೆಂಗಳೂರಲ್ಲಿ ಭೀಕರ ರಸ್ತೆ ಅಪಘಾತ : ಟೆಂಪೋ ಡಿಕ್ಕಿಯಾಗಿ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವು.!

By kannadanewsnow5712/05/2025 11:03 AM KARNATAKA 1 Min Read

ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಭೀಕರ ರಸ್ತೆ ಅಪಘಾತ ಸಂಭವಿಸದ್ದು, ಟೆಂಪೋ ಡಿಕ್ಕಿಯಾಗಿ ಬೈಕ್ ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.…

BIG NEWS : ‘ಆಪರೇಷನ್ ಸಿಂಧೂರ್’ ಬಗ್ಗೆ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಠಿಣ ಕ್ರಮ : ಕಮಿಷನರ್ ಬಿ. ದಯಾನಂದ್ ಖಡಕ್ ಎಚ್ಚರಿಕೆ

12/05/2025 10:56 AM

ಪರ್ಸ್ ನಲ್ಲಿ ಈ ವಸ್ತುಗಳನ್ನು ಇಟ್ಟುಕೊಂಡರೆ ಹಣಕಾಸಿನ ಸಮಸ್ಯೆ ಬರುವುದೇ ಇಲ್ಲ, ಆದಾಯ ಹೆಚ್ಚಾಗುತ್ತದೆ.!

12/05/2025 10:37 AM

GOOD NEWS : ಕಣ್ಣಿನ ಸಮಸ್ಯೆವುಳ್ಳ ರಾಜ್ಯದ ಜನತೆಗೆ ಗುಡ್ ನ್ಯೂಸ್ : ಕಣ್ಣಿನ ಚಿಕಿತ್ಸೆ, ಕನ್ನಡಕ, ಲೆನ್ಸ್ ವಿತರಣೆಗೆ ರಾಜ್ಯಾದ್ಯಂತ ‘ಆಶಾಕಿರಣ’ ಯೋಜನೆ ವಿಸ್ತರಣೆ.!

12/05/2025 9:32 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.