Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಶಿವಮೊಗ್ಗ: ಸಾಲದ ಬಾಧೆಯಿಂದ ಗೌತಮಪುರ ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ ನೇಣಿಗೆ ಶರಣು

20/06/2025 10:04 PM

ಭಾರತಕ್ಕೆ ‘ಟೆಸ್ಲಾ’ ಎಂಟ್ರಿ ; ಮುಂಬೈನಲ್ಲಿ ಮೊದಲ ‘ವಿದ್ಯುತ್ ಚಾಲಿತ ವಾಹನಗಳ ಶೋರೂಂ’ ಆರಂಭ : ವರದಿ

20/06/2025 9:56 PM

ಚಂದ್ರನ ಮೇಲೆ ಪತನಗೊಂಡ ‘ಜಪಾನಿನ ಬಾಹ್ಯಾಕಾಶ ನೌಕೆ’ಯ ಅವಶೇಷ ಸೆರೆಹಿಡಿದ ‘ಚಂದ್ರಯಾನ-2’

20/06/2025 9:39 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಇವೆಲ್ಲಾ ಶನಿ ಹೆಗಲೇರುವ ಸೂಚನೆಗಳು! ನಿಮ್ಮ ಜೀವನದಲ್ಲೂ ಈ ರೀತಿ ಆಗಿದೆಯಾ?
KARNATAKA

ಇವೆಲ್ಲಾ ಶನಿ ಹೆಗಲೇರುವ ಸೂಚನೆಗಳು! ನಿಮ್ಮ ಜೀವನದಲ್ಲೂ ಈ ರೀತಿ ಆಗಿದೆಯಾ?

By kannadanewsnow0714/08/2024 8:46 AM
kannada astrology ganapathi

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಜೀವನದಲ್ಲಿ ಯಾವುದೇ ವಕ್ರದೃಷ್ಟಿ ಬಿದ್ದರೂ ಪಾರಾಗಬಹುದು ಯಾವುದೇ ದೇವರ ಕೆಂಗಣ್ಣು ಬಿದ್ದರು ಅದಕ್ಕೆ ಒಂದು ಪರಿಹಾರ ಇರುತ್ತದೆ ಭಗವಂತನನ್ನು ಸಂತೃಪ್ತಿ ಗೊಳಿಸಿದರೆ ಸಾಕು ಸಂಕಷ್ಟಗಳು ದೂರವಾಗಿ ಬಿಡುತ್ತವೆ ಆದರೆ ಶನಿದೇವ ಹಾಗೆ ಅಲ್ಲ ಒಂದು ಸಾರಿ ಶನಿದೇವನ ವಕ್ರದೃಷ್ಟಿ ಬಿದ್ದರೆ ಸಾಕು ಅವನಿಗೆ ಹಲವಾರು ಕಷ್ಟಗಳು ಎದುರಾಗುತ್ತವೆ ಏಳುವರೆ ದಿನ ಅಥವಾ ಏಳುವರೆ ವರ್ಷ ಸಂಕಷ್ಟಗಳು ಕಟ್ಟಿಟ್ಟಬುತ್ತಿ ಈ ವೇಳೆ ಅದೆಷ್ಟೇ ಪೂಜೆಯನ್ನು ಮಾಡಿ ಅದೆಂಥದ್ದೇ ಹರಕೆಯನ್ನು ಹೊತ್ತರು ಶನಿ ಕಾಟದಿಂದ ಪಾರಾಗಲು ಸಾಧ್ಯವೇ ಇಲ್ಲ

ನಮಗೆ ಬಂದುಹೋಗುವ ಸಂಕಷ್ಟದ ತೀವ್ರತೆಯನ್ನು ಕಡಿಮೆ ಮಾಡಬಹುದೇ ವಿನಹ ಕಷ್ಟದಿಂದ ಪಾರಾಗಲು ಸಾಧ್ಯವಿಲ್ಲ ಇದೇ ಕಾರಣಕ್ಕೆ ಎಲ್ಲರೂ ಶನಿದೇವ ಎಂದರೆ ಬೆಚ್ಚಿ ಬೀಳುವುದು ಶನಿದೇವನ ಬಳಿ ಓಡೋಡಿ ಬರುವುದು ಶನಿದೇವ ಇದ್ದಕ್ಕಿದ್ದಂತೆ ಹೆಗಲು ಏರುವುದಿಲ್ಲ ತಾನು ಪ್ರವೇಶಿಸುವ ಮುನ್ನ ಕೆಲವೊಂದು ಸೂಚನೆಯನ್ನು ಕೊಡುತ್ತಾನೆ ಅವನು ಏನಾದರೂ ನಿರ್ಲಕ್ಷ್ಯ ಮಾಡಿದರೆ ಕಣ್ಣೀರಲ್ಲಿ ಕೈ ತೊಳೆಯ ಬೇಕಾಗುತ್ತದೆ ಶನಿಯು ನೀಡುವ ಸೂಚನೆಗಳ ಬಗ್ಗೆ ತಿಳಿದುಕೊಳ್ಳೋಣ

ಸ್ನೇಹಿತರೆ ಸೂರ್ಯ ಪುತ್ರ ಶನಿದೇವ ನವಗ್ರಹಗಳ ಅಧಿಪತಿ ಮಾಡಿದ ಕರ್ಮಕ್ಕೆ ತಕ್ಕಂತೆ ಪ್ರತಿಫಲವನ್ನು ನೀಡುವವನು ಶನಿದೇವ ಶನಿದೇವನ ವಕ್ರದೃಷ್ಟಿಗೆ ದೇವಾನುದೇವತೆಗಳೇ ನಲುಗಿ ಹೋಗಿದ್ದಾರೆ ಯಾರೊಬ್ಬರಿಗೂ ಬಿಡದ ಶನಿ ಪರಮಾತ್ಮ ತನ್ನ ಪ್ರಭಾವವನ್ನು ಎಲ್ಲರಿಗೂ ಪರಿಚಯ ಮಾಡಿಸಿದ್ದಾನೆ ಶನಿ ವಲಿದರೆ ಬದುಕು ಬಂಗಾರ ಶನಿ ಮುನಿದರೆ ಬದುಕೇ ಸರ್ವನಾಶ ಬಡವನನ್ನು ಶ್ರೀಮಂತನಾಗಿಸಬಲ್ಲ ಕುಬೇರನನ್ನು ಕುಚೇಲ ನಾಗಿಸ ಬಲ್ಲ ಈ ಎಲ್ಲಾ ಶಕ್ತಿಗಳು ಇರುವುದು ಶನೇಶ್ವರನಿಗೆ ಶನಿ ದೋಷದ ಬಗ್ಗೆ ಹೇಳುವುದಕ್ಕೆ ಜನ್ಮ ಕುಂಡಲಗಳು ಬೇಕು ನಿಮ್ಮ ಜನ್ಮ ಕುಂಡಲಿಯ ಎಷ್ಟನೇ ಮನೆಯಲ್ಲಿ ಶನಿ ಆವರಿಸಿದ್ದಾರೆ ಅದಕ್ಕೆ ಪರ ಹಾಗೂ ವಿರುದ್ಧವಾದ ಗ್ರಹಗಳು

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಯಾವ ಮನೆಯಲ್ಲಿ ಇವೆ ಅನ್ನುವುದನ್ನು ಆದರಿಸಿ ನಿಮ್ಮ ರಾಶಿಗೆ ಪರಿಣಾಮಬೀರುತ್ತದೆ ಶನಿಯ ಪ್ರಭಾವ ಶನಿ ಇರುವಷ್ಟು ಕಾಲ ಕೆಟ್ಟದ್ದನ್ನು ದಯಪಾಲಿಸುತ್ತಾನೆ ಹೀಗಾಗಿ ಎಷ್ಟು ಕಾಲ ನಿಮ್ಮ ರಾಶಿಯಲ್ಲಿ ಇದ್ದಾನೆ ಎನ್ನುವುದನ್ನು ನೀವು ನೋಡಿಕೊಳ್ಳಬೇಕಾಗುತ್ತದೆ ಶನಿದೇವರು ಹೆಗಲು ಏರುವುದಕ್ಕೂ ಮೊದಲು ಸೂಚನೆ ನೀಡುವುದು ಜೇಡರಬಲೆ ನಿಮ್ಮ ಮನೆಯಲ್ಲಿ ಏನಾದರೂ ಮೇಲಿಂದ ಮೇಲೆ ಜೇಡರಬಲೆ ಕಟ್ಟುತ್ತಾ ಇದ್ದರೆ ಶನಿಯ ಪ್ರವೇಶ ಆಗುತ್ತಾ ಇದೆ ಅಂತಾನೆ ಅರ್ಥ ಯಾರ ಮನೆಯಲ್ಲಿ ಜೇಡರ ಬಲೆ ಕಟ್ಟುತ್ತದೆ ಅದು ತುಂಬಾನೇ ಅಪವಿತ್ರ ಜೇಡರ ಯಾವಾಗಲೂ ಕೂಡ ಯಾರು ಇಲ್ಲದ ಜಾಗದಲ್ಲಿ ಮಾತ್ರ ಬಲೆಯನ್ನು ಹೆಣೆಯುವುದು ಮೇಲಿಂದ ಮೇಲೆ ಮನೆಯಲ್ಲಿ ಜೇಡರ ಬಲೆ ಕಟ್ಟುತ್ತಿದೆ ಅಂದರೆ ಶನಿದೇವ ಸಂಕಷ್ಟಗಳ ಬಲೆಯನ್ನು ಹೆಣಿತ ಇದ್ದಾನೆ ಅಂತ ಅರ್ಥ

ಎರಡನೆಯದು ಅಶ್ವತ್ಥಮರ ನಿಮ್ಮ ಮನೆಯ ಸಮೀಪ ಅಶ್ವತಮರ ಇದ್ದರೆ ಸ್ವಲ್ಪ ಜೋಪಾನವಾಗಿ ಇರಿ ಮೇಲಿಂದ ಮೇಲೆ ಅಶ್ವತಮರ ಕಡಿತ ಇದ್ದರೂ ಕೂಡ ಅದು ಚಿಗುರುತ್ತಾ ಇದ್ದರೆ ಶನಿಯ ಪ್ರಭಾವ ಶುರುವಾಗಿದೆ ಅಂತಾನೆ ಅರ್ಥ ಮನೆಯ ಗೋಡೆ ಕುಸಿದು ಅಥವಾ ಬಿರುಕು ಬಿಡುವುದು ಸಹ ಅಶುಭದ ಸಂಕೇತ ಮನೆಯ ಗೋಡೆ ಬಿರುಕು ಬಿಟ್ಟಂತೆ ಮನೆಯವರ ಮನಸ್ಸು ಸಹ ಬಿರುಕು ಬಿಡುತ್ತದೆ ಕುಟುಂಬ ಸದಸ್ಯರ ಮಧ್ಯೆ ಮೇಲಿಂದ ಮೇಲೆ ಬಿರುಕು ಉಂಟಾಗುತ್ತದೆ ಶನಿದೇವ ಆಕ್ಷಣ ನಿಮ್ಮ ಮೇಲೆ ಮುನಿಸಿಕೊಂಡಿದ್ದಾನೆ ಶನಿಯ ಪ್ರಭಾವ ನಿಮ್ಮ ಮೇಲೆ ಶುರುವಾಗಿದೆ ಎನ್ನುವುದನ್ನು ಗೋಡೆ ಬಿರುಕು ಬಿಟ್ಟಿರುವುದರಿಂದ ಸೂಚಿಸುತ್ತದೆ ಕಪ್ಪು ಬೆಕ್ಕು ಅಶುಭ ಅಂತ ಹೇಳುತ್ತಾರೆ ಇದೇ ಕಾರಣಕ್ಕೆ ಮನೆಯಲ್ಲಿ ಇದನ್ನು ಸಾಕುವುದಿಲ್ಲ ಪುರಾಣ ಆಚಾರ-ವಿಚಾರವನ್ನು ನಂಬುವವರು ಇದನ್ನು ಸಾಕುವುದಕ್ಕೆ ಹೋಗುವುದಿಲ್ಲ ಒಂದು ವೇಳೆ ನಿಮ್ಮ ಮನೆಗೆ ಮೇಲಿಂದ ಮೇಲೆ ಕಪ್ಪು ಬೆಕ್ಕು ಬರುತ್ತಿದ್ದಾರೆ

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಅಥವಾ ಕಪ್ಪು ಬೆಕ್ಕು ವಾಸಿಸುವುದಕ್ಕೆ ಶುರುಮಾಡಿದರೆ ಶನಿ ಎಂಟ್ರಿ ಕೊಟ್ಟಂತೆ ದಟ್ಟ ದಾರಿದ್ರ್ಯದ ಸಂಕೇತ ಅದು ಮನೆಯಲ್ಲಿ ಇರುವೆ ಗೂಡು ಕಟ್ಟುವುದು ಮೇಲಿಂದ ಮೇಲೆ ಇರುವೆ ಸಾಲು ನೋಡುವುದು ಇವುಗಳನ್ನು ಸಹ ಅಶುಭದ ಸಂಕೇತ ಅಂತ ಹೇಳಲಾಗಿದೆ ಇದೇ ಕಾರಣಕ್ಕೆ ಶನಿ ದೋಷದಿಂದ ಪಾರಾಗುವುದಕ್ಕೆ ಇರುವೆಗಳಿಗೆ ಬೆಲ್ಲ ಹಾಕಿ ಅನ್ನೋದು ಮೇಲಿಂದ ಮೇಲೆ ಇರುವೆಗಳು ಹೆಚ್ಚಾಗುತ್ತಿದ್ದಾರೆ ಕೋರ್ಟ್ ವ್ಯಾಜ್ಯ ಸತಿಪತಿಗಳ ಮಧ್ಯೆ ವೈಮನಸ್ಸು ಮೂಡುತ್ತಾ ಇರುತ್ತದೆ ಕೂದಲು ಉದುರುತ್ತಿದ್ದರೆ ಕೆಲವರು ನಿರ್ಲಕ್ಷ ಮಾಡುತ್ತಾರೆ ಯಾಕೋ ಕೂದಲು ಉದುರುತ್ತಿದೆ ಮೊದಲು ಶಾಂಪೂ ಚೇಂಜ್ ಮಾಡಬೇಕು ಅಂದುಕೊಳ್ಳುತ್ತಾರೆ

ಇಲ್ಲವೇ ಹೇರ್ ಸ್ಪೆಷಲಿಸ್ಟ್ ಬಳಿ ಓಡಿಹೋಗುತ್ತಾರೆ ಆದರೆ ಕೆಲವೊಂದು ಬಾರಿ ಕೂದಲು ಉದುರುವುದು ಶಾಂಪು ಸಮಸ್ಯೆಯಿಂದ ಅಷ್ಟೇ ಅಲ್ಲ ಶನಿಯ ಪ್ರಭಾವದಿಂದ ಹೆಚ್ಚು ಹೆಚ್ಚು ಕೂದಲು ಉದುರುವುದಕ್ಕೆ ಶುರುವಾಗಬಹುದು ಕೂದಲಿನ ಬಣ್ಣ ಬದಲಾಗುತ್ತಾ ಇದೆ ಅಂದರೆ ಅಲ್ಲಿಗೆ ಶನಿಯ ಪ್ರಭಾವ ಶುರುವಾಗಿದೆ ಅಂತಾನೆ ಅರ್ಥ ವ್ಯಕ್ತಿಯ ಹಣೆಯ ಬಣ್ಣ ಮೊದಲಾಗುವುದು ಕೂಡ ಶನಿದೇವರ ಮುನ್ಸೂಚನೆಯೇ ಶನಿದೇವರ ವಕ್ರದೃಷ್ಟಿ ಯ ಉತ್ತುಂಗದಲ್ಲಿ ಇರುತ್ತಾರೆ ಅವರ ಹಣೆಯ ಬಣ್ಣ ಸ್ವಲ್ಪ ಬದಲಾಗುತ್ತದೆ ಮನೆಯಲ್ಲಿರುವ ಆಕರ್ಷಣೆ ಕಡಿಮೆಯಾಗಿ ಕಪ್ಪು ಬಣ್ಣ ಕಾಣಿಸಿಕೊಳ್ಳುತ್ತದೆ ಇಂತಹ ಸಮಯದಲ್ಲಿ ಸಂಕಷ್ಟಗಳು ಮೇಲಿಂದ ಮೇಲೆ ಬಂದು ಓದಗುತಿರುತ್ತವೆ ಅದೇನೇ ಮಾಡಿದರು ಎಸ್ಪಿ ದೇವಸ್ಥಾನ ಸುತ್ತಿದರು ಶನಿಯ ಕಾಟದಿಂದ ತಪ್ಪಿಸಿಕೊಳ್ಳಲು ಆಗುವುದಿಲ್ಲ ಹೀಗೆ ಶನಿದೇವ ಪ್ರವೇಶ ಮಾಡುವುದಕ್ಕಿಂತ ಮುಂಚೆ ಈ ಎಲ್ಲಾ ಸೂಚನೆಗಳನ್ನು ಕೊಡುತ್ತಾನೆ ಇದರ ಬಗ್ಗೆ ತಿಳಿದು ಪರಮಾತ್ಮನ ಧ್ಯಾನದಲ್ಲಿ ತಲ್ಲೀನರಾದರೆ ಕೊಂಚವಾದರೂ ಆ ಸಮಸ್ಯೆಗಳ ತೀವ್ರತೆಯಿಂದ ಪಾರಾಗಬಹುದು

ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

These are all signs that Saturn is on his shoulders! Has this happened in your life too? ಇವೆಲ್ಲಾ ಶನಿ ಹೆಗಲೇರುವ ಸೂಚನೆಗಳು! ನಿಮ್ಮ ಜೀವನದಲ್ಲೂ ಈ ರೀತಿ ಆಗಿದೆಯಾ?
Share. Facebook Twitter LinkedIn WhatsApp Email

Related Posts

ಶಿವಮೊಗ್ಗ: ಸಾಲದ ಬಾಧೆಯಿಂದ ಗೌತಮಪುರ ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ ನೇಣಿಗೆ ಶರಣು

20/06/2025 10:04 PM1 Min Read

ಶಿವಮೊಗ್ಗ ಜಿಲ್ಲೆಯ ಯಾವುದೇ ಮಕ್ಕಳು ‘ಆಧಾರ್’ನಿಂದ ಹೊರಗುಳಿಯಬಾರದು- ನ್ಯಾ.ಸಂತೋಷ್ ಎಂ ಎಸ್

20/06/2025 9:06 PM1 Min Read

ಬೆಂಗಳೂರು : ಹೆರಿಗೆ ಮಾಡಿಸುವುದರಲ್ಲಿ ವಿಳಂಬ ಹಿನ್ನೆಲೆ ಮಗು ಸಾವು : ಆಸ್ಪತ್ರೆ ವೈದ್ಯರ ವಿರುದ್ಧ ಪೋಷಕರ ಆರೋಪ

20/06/2025 9:05 PM1 Min Read
Recent News

ಶಿವಮೊಗ್ಗ: ಸಾಲದ ಬಾಧೆಯಿಂದ ಗೌತಮಪುರ ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ ನೇಣಿಗೆ ಶರಣು

20/06/2025 10:04 PM

ಭಾರತಕ್ಕೆ ‘ಟೆಸ್ಲಾ’ ಎಂಟ್ರಿ ; ಮುಂಬೈನಲ್ಲಿ ಮೊದಲ ‘ವಿದ್ಯುತ್ ಚಾಲಿತ ವಾಹನಗಳ ಶೋರೂಂ’ ಆರಂಭ : ವರದಿ

20/06/2025 9:56 PM

ಚಂದ್ರನ ಮೇಲೆ ಪತನಗೊಂಡ ‘ಜಪಾನಿನ ಬಾಹ್ಯಾಕಾಶ ನೌಕೆ’ಯ ಅವಶೇಷ ಸೆರೆಹಿಡಿದ ‘ಚಂದ್ರಯಾನ-2’

20/06/2025 9:39 PM

BREAKING : ತಪ್ಪಿದ ಭಾರೀ ದುರಂತ ; ಟೇಕಾಫ್’ಗೂ ಮುನ್ನ ಏರ್ ಇಂಡಿಯಾ ವಿಮಾನದಲ್ಲಿ ಸಮಸ್ಯೆ, ರನ್ವೇ ಮಧ್ಯದಲ್ಲೇ ನಿಲ್ಲಿಸಿದ ಪೈಲಟ್

20/06/2025 9:34 PM
State News
KARNATAKA

ಶಿವಮೊಗ್ಗ: ಸಾಲದ ಬಾಧೆಯಿಂದ ಗೌತಮಪುರ ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ ನೇಣಿಗೆ ಶರಣು

By kannadanewsnow0920/06/2025 10:04 PM KARNATAKA 1 Min Read

ಶಿವಮೊಗ್ಗ: ಜಿಲ್ಲೆಯಲ್ಲಿ ಸಾಲದ ಬಾಧೆಯಿಂದ ಮಾಜಿ ಗ್ರಾಮ ಪಂಚಾಯ್ತಿ ಸದಸ್ಯನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವಂತ ಘಟನೆ ನಡೆದಿದೆ. ಐದು ಲಕ್ಷಕ್ಕೂ ಹೆಚ್ಚು…

ಶಿವಮೊಗ್ಗ ಜಿಲ್ಲೆಯ ಯಾವುದೇ ಮಕ್ಕಳು ‘ಆಧಾರ್’ನಿಂದ ಹೊರಗುಳಿಯಬಾರದು- ನ್ಯಾ.ಸಂತೋಷ್ ಎಂ ಎಸ್

20/06/2025 9:06 PM

ಬೆಂಗಳೂರು : ಹೆರಿಗೆ ಮಾಡಿಸುವುದರಲ್ಲಿ ವಿಳಂಬ ಹಿನ್ನೆಲೆ ಮಗು ಸಾವು : ಆಸ್ಪತ್ರೆ ವೈದ್ಯರ ವಿರುದ್ಧ ಪೋಷಕರ ಆರೋಪ

20/06/2025 9:05 PM

ಇ-ಸ್ವತ್ತು ಕರಡು ನಿಯಮಾವಳಿಗಳು ಈ ಮಾಸಾಂತ್ಯಕ್ಕೆ ಸಿದ್ಧ: ಸಚಿವ ಪ್ರಿಯಾಂಕ್ ಖರ್ಗೆ

20/06/2025 8:59 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.