ಒಂದೆಡೆ ವರುಣನ ಆರ್ಭಟ, ಮತ್ತೊಂದೆಡೆ ರಾಜ್ಯದ 11 ಜಿಲ್ಲೆಗಳಲ್ಲಿ ಬಿತ್ತನೆಗೂ ಮಳೆಯಿಲ್ಲ

ಬೆಂಗಳೂರು: ಒಂದೆಡೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಿಂದಾಗಿ ( Heavy Rain ) ದೊಡ್ಡ ಅವಾಂತರವೇ ಉಂಟಾಗಿದೆ. ಜನ ಜೀವನ ಅಸ್ತವ್ಯಸ್ಥಗೊಂಡಿದೆ. ಈ ನಡುವೆ ರಾಜ್ಯದ 11 ಜಿಲ್ಲೆಗಳಲ್ಲಿ ಮಾತ್ರ ಬೀಜ ಬಿತ್ತನೆ ಮಾಡೋದಕ್ಕೂ ಮಳೆಯಾಗದಂತ ಪರಿಸ್ಥಿತಿಯಿದೆ. ರಾಜ್ಯದಿಂದ ‘ಅಮರನಾಥ ಯಾತ್ರೆ’ಗೆ ತೆರಳಿದ್ದ ‘370 ಯಾತ್ರಾರ್ಥಿ’ಗಳು ಸುರಕ್ಷಿತ – ಸರ್ಕಾರ ಸ್ಪಷ್ಟನೆ ಹೌದು.. ಕರಾವಳಿ, ಮಲೆನಾಡು, ಕೊಡಗು ಪ್ರದೇಶಗಳಲ್ಲಿ ಭಾರೀ ಮಳೆಯಿಂದಾಗಿ ಜನ ಜೀವನ ತತ್ತರಿಸಿ ಹೋಗುವಂತೆ ಆಗಿದೆ. ಮಲೆನಾಡಿನಲ್ಲಿಯಂತೂ ಮಳೆ ದಿಗ್ಬಂಧನವನ್ನೇ ಹಾಕಿದಂತೆ ಸುರಿಯುತ್ತಿದೆ. … Continue reading ಒಂದೆಡೆ ವರುಣನ ಆರ್ಭಟ, ಮತ್ತೊಂದೆಡೆ ರಾಜ್ಯದ 11 ಜಿಲ್ಲೆಗಳಲ್ಲಿ ಬಿತ್ತನೆಗೂ ಮಳೆಯಿಲ್ಲ