ಗದಗ: ನನ್ನ ಹಾಗೂ ಶ್ರೀರಾಮುಲು ಮಧ್ಯೆ ಭಿನ್ನಾಭಿಪ್ರಾಯವೇ ಇಲ್ಲ. ಇಡೀ ಜಗತ್ತೇ ಬೇರೆ, ನಾನು ಶ್ರೀರಾಮುಲುನೇ ಬೇರೆ. ನಮ್ಮಿಬ್ಬರದ್ದೂ ರಾಜಕೀಯ ಮೀರಿದ ಸಹೋದರತ್ವ ಎಂಬುದಾಗಿ ಮಾಜಿ ಸಚಿವ ಜನಾರ್ಧನ ರೆಡ್ಡಿ ( Former Minister Janardhana Reddy ) ಹೇಳಿದ್ದಾರೆ.

Congress Twitter War: ‘ಸಿದ್ರಾಮುಲ್ಲಾ ಖಾನ್’ ಎಂದ ಬಿಜೆಪಿಗರಿಗೆ ‘ಟ್ವಿಟ್’ನಲ್ಲಿ ಕಾಂಗ್ರೆಸ್ ಸಖತ್ ಢಿಚ್ಚಿ: ಇವರನ್ನೆಲ್ಲಾ ಏನೆಂದು ಕರೆಯಲೆಂದು ಪ್ರಶ್ನೆ.!

ನಗರದಲ್ಲಿ ಸಚಿವ ಶ್ರೀರಾಮುಲು ( Minister B Sriramulu ) ನಿವಾಸಕ್ಕೆ ಭೇಟಿ ನೀಡಿದ ನಂತ್ರ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನಮ್ಮಿಬ್ಬರಲ್ಲಿ ಯಾವುದೇ ಭಿನ್ನಾಭಿಪ್ರಾಯ ಬಂದಿಲ್ಲ. ಆ ಪರಿಸ್ಥಿತಿಯೂ ನಿರ್ಮಾಣವಾಗಿಲ್ಲ ಎಂದರು.

BREAKING NEWS : ಮುರುಘಾ ಶ್ರೀ ಪೋಕ್ಸೋ ಕೇಸ್ : ಮ್ಯಾನೇಜರ್ ಪರಮಶಿವಯ್ಯ ಜಾಮೀನು ಅರ್ಜಿ ವಜಾ, ಜೈಲೇ ಗತಿ

ಇಡೀ ಜಗತ್ತೇ ಬೇರೆ, ನಾನು ಶ್ರೀರಾಮುಲುನೇ ಬೇರೆಯ. ಸಚಿವ ಶ್ರೀರಾಮುಲು ಮನೆ ಅಂದ್ರೇ ಅದು ನನ್ನ ಮನೆ ಇದ್ದಂತೆ. ನನ್ನ ಮನೆ ಅಂದ್ರೇ ಅದು ಶ್ರೀರಾಮುಲು ಮನೆ ಇದ್ದಂತೆ ಎಂದು ಹೇಳಿದರು.

ಶಿವಮೊಗ್ಗ: ನಾಳೆ, ನಾಡಿದ್ದು ‘ಸೊರಬ ತಾಲೂಕಿನ’ ಈ ಗ್ರಾಮಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut

ನಮ್ಮಿಬ್ಬರದ್ದೂ ರಾಜಕೀಯ ಮೀರಿದ ಸಂಬಂಧವಾಗಿದೆ. ರಾಜಕೀಯ ಮೀರಿದಂತ ಸಹೋದರತ್ವವಾಗಿದೆ. ಇದನ್ನು ಶ್ರೀರಾಮುಲು ಅವರೇ ಹೇಳಿದ್ದಾರೆ. ಹೀಗಾಗಿ ಮುನಿಸು ಇಲ್ಲ. ಯಾವುದೇ ಭಿನ್ನಾಭಿಪ್ರಾಯವೂ ಇಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದರು.

Share.
Exit mobile version