Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

70 ದಾಟಿದ ಹಿರಿಯರಿಗೆ ಮೋದಿ ಸರ್ಕಾರದ ‘ಆರೋಗ್ಯ ಗಿಫ್ಟ್’: ಈ ಕಾರ್ಡ್ ಇದ್ರೆ ಚಿಕಿತ್ಸೆ ಸಂಪೂರ್ಣ ಉಚಿತ!

08/04/2026 2:41 PM

ಬಾನಂಗಳದಲ್ಲಿ ಈಸ್ಟರ್ ಹಬ್ಬದೂಟ: ಪ್ರಯಾಣಿಕರಿಗಾಗಿ ವಿಶೇಷ ಮೆನು ಬಿಡುಗಡೆ ಮಾಡಿದ ‘ಆಕಾಸ ಏರ್‌’

08/04/2026 2:28 PM

BREAKING: ರಾಜ್ಯದಲ್ಲಿ ‘ಮಂಗನ ಕಾಯಿಲೆ’ಗೆ ಮತ್ತೊಂದು ಬಲಿ: ಸಾಗರದಲ್ಲಿ KFDಯಿಂದ ವೃದ್ಧ ಸಾವು

08/04/2026 2:25 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಾಗರದ ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಠಾನದ ಚುನಾವಣೆಗೆ ಹಿತರಕ್ಷಣಾ ಸಮಿತಿ ಭರ್ಜರಿ ತಯಾರಿ: 33 ಅಭ್ಯರ್ಥಿಗಳು ಕಣಕ್ಕೆ
KARNATAKA

ಸಾಗರದ ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಠಾನದ ಚುನಾವಣೆಗೆ ಹಿತರಕ್ಷಣಾ ಸಮಿತಿ ಭರ್ಜರಿ ತಯಾರಿ: 33 ಅಭ್ಯರ್ಥಿಗಳು ಕಣಕ್ಕೆ

By kannadanewsnow0917/11/2025 4:04 PM

ಶಿವಮೊಗ್ಗ : ಜಿಲ್ಲೆಯ ಸಾಗರದ ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಠಾನದ ಚುನಾವಣೆಗೆ ನಮ್ಮ ಮಾರಿಕಾಂಬ ಹಿತರಕ್ಷಣಾ ಸಮಿತಿಯಿಂದ ಒಟ್ಟು 33 ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗಿದೆ ಎಂದು ಸಮಿತಿ ಸಂಚಾಲಕ ಎಂ.ಡಿ.ಆನoದ್ ತಿಳಿಸಿದ್ದಾರೆ. ಈ ಮೂಲಕ ಸಾಗರದ ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಠಾನದ ಚುನಾವಣಾ ಕಣಕ್ಕೆ ಹಿತರಕ್ಷಣಾ ಸಮಿತಿ ಧುಮುಕೋದನ್ನು ಖಚಿತ ಪಡಿಸಿದ್ದಾರೆ.

ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪಾರದರ್ಶಕ ಹಾಗೂ ದೇವಸ್ಥಾನವನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡು ಹೋಗಲು ಆಸಕ್ತಿ ಇರುವ ನಮ್ಮ ತಂಡಕ್ಕೆ ಮತದಾರರು ಬೆಂಬಲ ನೀಡಬೇಕು. ಹಾಲಿ ಸಮಿತಿ 13 ವರ್ಷಗಳಿಂದ ಅನಧಿಕೃತವಾಗಿ ಆಡಳಿತ ನಡೆಸಿಕೊಂಡು ಬರುತ್ತಿದೆ. ಲೆಕ್ಕಪತ್ರವನ್ನು ಪಾರದರ್ಶಕವಾಗಿ ಇರಿಸಿರಲಿಲ್ಲ. ಇದೀಗ ಮತ್ತೆ ಚುನಾವಣೆ ನಿಲ್ಲಲು ಹಾಲಿ ಅಧ್ಯಕ್ಷ ನಾಗೇಂದ್ರ ಕೆ.ಎನ್. ಮತದಾರರಿಗೆ ಫೋನ್ ಮೂಲಕ ಬೆಂಬಲ ಯಾಚನೆ ಮಾಡುತ್ತಿದ್ದಾರೆ ಎಂಬುದಾಗಿ ಹೇಳಿದರು.

13 ವರ್ಷ ಆಡಳಿತ ನಡೆಸಿ, ನಾಲ್ಕು ಜಾತ್ರೆ ಮಾಡಿದರೂ ಮತ್ತೆ ನಾಗೇಂದ್ರ ಮತ್ತವರ ತಂಡ ಅಧಿಕಾರಕ್ಕೆ ಅಂಟಿಕೊಳ್ಳಲು ಕಾರಣ ಏನು ಎಂದು ಪ್ರಶ್ನಿಸಿದ ಅವರು ಸಮಿತಿಯಲ್ಲಿ ಏನೋ ಲಾಭ ಸಿಗುತ್ತದೆ ಎನ್ನುವ ಕಾರಣಕ್ಕೆ ಮತ್ತೆ ಸ್ಪರ್ಧೆ ಮಾಡುತ್ತಿದ್ದು ಇದನ್ನು ಸದ್ಯದಲ್ಲಿಯೆ ಬಹಿರಂಗ ಪಡಿಸುತ್ತೇವೆ ಎಂದು ಗುಡುಗಿದರು.

ಈಗಾಗಲೇ ನಮ್ಮ ಸಮಿತಿಯಿಂದ ವಿವಿಧ ಜಾತಿಯಿಂದ ಐವರು ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣೆಗೆ ನಮ್ಮ ಸಮಿತಿಯ 33 ಜನರು ಕಣಕ್ಕೆ ಇಳಿಯುತ್ತಿದ್ದಾರೆ. ಈ ಪೈಕಿ ನಾಲ್ವರು ಮಹಿಳೆಯರಿದ್ದು, ಇನ್ನೋರ್ವ ಮಹಿಳೆ ಸ್ಥಾನ ಸದ್ಯದಲ್ಲಿಯೆ ಭರ್ತಿ ಮಾಡಲಾಗುತ್ತದೆ. ಎಲ್ಲ ಜಾತಿ ವರ್ಗದಿಂದಲೂ ಹಿತರಕ್ಷಣಾ ಸಮಿತಿ ಸದಸ್ಯರನ್ನು ಕಣಕ್ಕೆ ಇಳಿಸಲಾಗುತ್ತಿದೆ ಎಂಬುದಾಗಿ ಘೋಷಿಸಿದರು.

ಈ ಹಿಂದಿನ ಸಮಿತಿ ಸುಮಾರು 6 ಕೋಟಿ ರೂ. ಲೆಕ್ಕಾಚಾರವನ್ನೆ ಕೊಟ್ಟಿಲ್ಲ. ವಿವಿಧ ಸಮಿತಿ ಹೆಸರಿನಲ್ಲಿ ಹಣವನ್ನು ದುಂದುವೆಚ್ಚ ಮಾಡಲಾಗಿದೆ. ಇದೆಲ್ಲವನ್ನೂ ನಮ್ಮ ಸಮಿತಿ ಅಧಿಕಾರಕ್ಕೆ ಬಂದರೆ ತನಿಖೆ ಮಾಡಿಸುತ್ತೇವೆ ಎಂದು ತಿಳಿಸಿದರು.

ಮಾರಿಕಾಂಬಾ ಹಿತರಕ್ಷಣಾ ಸಮಿತಿ ಕಾನೂನು ಸಲಹೆಗಾರ ವಿ.ಶಂಕರ್ ಮಾತನಾಡಿ, ಹಾಲಿ ಸಮಿತಿ 13 ವರ್ಷ ಆಡಳಿತ ನಡೆಸಿದ್ದು ಮತ್ತೆ ಹಿಂಬಾಗಿಲ ಮೂಲಕ ಅಧಿಕಾರ ಹಿಡಿಯಲು ಬೇರೆಯವರ ಮೂಲಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ನ್ಯಾಯಾಲಯ ಚುನಾವಣೆ ನಡೆಸಲು ಸೂಚನೆ ನೀಡಿದ್ದರೂ, ಅದನ್ನು ವಿಳಂಬ ಮಾಡಿದೆ. ಹಾಲಿ ಸಮಿತಿ ಕಾರ್ಯದರ್ಶಿ ಬಿ. ಗಿರಿಧರ ರಾವ್ ಸೇರಿ ಹಲವರಿಗೆ ಈಗಲೂ ಚುನಾವಣೆ ನಡೆಸಲು ಮನಸ್ಸಿಲ್ಲ. ಹಾಲಿ ಸಮಿತಿ ದುರಾಡಳಿತ ನಡೆಸಿದರೂ ಮತ್ತೆ ಚುನಾವಣೆಗೆ ನಿಲ್ಲಲು ಪ್ರಯತ್ನ ನಡೆಸಿದೆ. ಚುನಾವಣೆ ಯಾವುದೇ ಕ್ಷಣದಲ್ಲಾದರೂ ಘೋಷಣೆಯಾಗಬಹುದು. ಹಾಲಿ ಸಮಿತಿ ವಿರುದ್ದ ಸದಸ್ಯರಲ್ಲಿ ಆಕ್ರೋಶ ಜಾಸ್ತಿ ಇದೆ ಎಂದರು.

ಈ ಸುದ್ದಿಗೋಷ್ಟಿಯಲ್ಲಿ ಮಂಜುನಾಥ್, ರಾಮಪ್ಪ ಟಿ., ನಿತ್ಯಾನಂದ ಶೆಟ್ಟಿ, ಜಿ.ರಾಮಪ್ಪ, ಧರ್ಮರಾಜ್ ಬೆಳಲಮಕ್ಕಿ ಹಾಜರಿದ್ದರು.

ಮಧುಗಿರಿಯಲ್ಲಿ RTO ನೂತನ ಕಟ್ಟಡ, ಪರೀಕ್ಷಾ ಪಥ ನಿರ್ಮಾಣಕ್ಕೆ ಸಚಿವ ರಾಮಲಿಂಗಾರೆಡ್ಡಿ ಶಂಕುಸ್ಥಾಪನೆ

BREAKING: ಸೌದಿ ಅರೇಬಿಯಾ ಅಪಘಾತದಲ್ಲಿ ಕನ್ನಡಿಗ ಸಾವು

Share. Facebook Twitter LinkedIn WhatsApp Email

Related Posts

ಬಾನಂಗಳದಲ್ಲಿ ಈಸ್ಟರ್ ಹಬ್ಬದೂಟ: ಪ್ರಯಾಣಿಕರಿಗಾಗಿ ವಿಶೇಷ ಮೆನು ಬಿಡುಗಡೆ ಮಾಡಿದ ‘ಆಕಾಸ ಏರ್‌’

08/04/2026 2:28 PM2 Mins Read

BREAKING: ರಾಜ್ಯದಲ್ಲಿ ‘ಮಂಗನ ಕಾಯಿಲೆ’ಗೆ ಮತ್ತೊಂದು ಬಲಿ: ಸಾಗರದಲ್ಲಿ KFDಯಿಂದ ವೃದ್ಧ ಸಾವು

08/04/2026 2:25 PM1 Min Read

SHOCKING : ಮಹಿಳೆಯರೇ ಹುಷಾರ್ : ಒಳ ಉಡುಪು ಕದ್ದು ವಿಕೃತಿ, ಚಾಮರಾಜನಗರದಲ್ಲಿ ಸೈಕೋಗೆ ಬೆಚ್ಚಿಬಿದ್ದ ಮಹಿಳೆಯರು!

08/04/2026 1:56 PM1 Min Read
Recent News

70 ದಾಟಿದ ಹಿರಿಯರಿಗೆ ಮೋದಿ ಸರ್ಕಾರದ ‘ಆರೋಗ್ಯ ಗಿಫ್ಟ್’: ಈ ಕಾರ್ಡ್ ಇದ್ರೆ ಚಿಕಿತ್ಸೆ ಸಂಪೂರ್ಣ ಉಚಿತ!

08/04/2026 2:41 PM

ಬಾನಂಗಳದಲ್ಲಿ ಈಸ್ಟರ್ ಹಬ್ಬದೂಟ: ಪ್ರಯಾಣಿಕರಿಗಾಗಿ ವಿಶೇಷ ಮೆನು ಬಿಡುಗಡೆ ಮಾಡಿದ ‘ಆಕಾಸ ಏರ್‌’

08/04/2026 2:28 PM

BREAKING: ರಾಜ್ಯದಲ್ಲಿ ‘ಮಂಗನ ಕಾಯಿಲೆ’ಗೆ ಮತ್ತೊಂದು ಬಲಿ: ಸಾಗರದಲ್ಲಿ KFDಯಿಂದ ವೃದ್ಧ ಸಾವು

08/04/2026 2:25 PM

SHOCKING : ಮಹಿಳೆಯರೇ ಹುಷಾರ್ : ಒಳ ಉಡುಪು ಕದ್ದು ವಿಕೃತಿ, ಚಾಮರಾಜನಗರದಲ್ಲಿ ಸೈಕೋಗೆ ಬೆಚ್ಚಿಬಿದ್ದ ಮಹಿಳೆಯರು!

08/04/2026 1:56 PM
State News
KARNATAKA

ಬಾನಂಗಳದಲ್ಲಿ ಈಸ್ಟರ್ ಹಬ್ಬದೂಟ: ಪ್ರಯಾಣಿಕರಿಗಾಗಿ ವಿಶೇಷ ಮೆನು ಬಿಡುಗಡೆ ಮಾಡಿದ ‘ಆಕಾಸ ಏರ್‌’

By kannadanewsnow0908/04/2026 2:28 PM KARNATAKA 2 Mins Read

ಬೆಂಗಳೂರು: ದೇಶದ ಪ್ರಮುಖ ವಿಮಾನಯಾನ ಸಂಸ್ಥೆ ‘ಆಕಾಸ ಏರ್’, ತನ್ನ ಇನ್-ಫ್ಲೈಟ್ ಆಹಾರ ಸೇವೆಯಾದ ‘ಕೆಫೆ ಆಕಾಸ’ ಮೂಲಕ ಈಸ್ಟರ್…

BREAKING: ರಾಜ್ಯದಲ್ಲಿ ‘ಮಂಗನ ಕಾಯಿಲೆ’ಗೆ ಮತ್ತೊಂದು ಬಲಿ: ಸಾಗರದಲ್ಲಿ KFDಯಿಂದ ವೃದ್ಧ ಸಾವು

08/04/2026 2:25 PM

SHOCKING : ಮಹಿಳೆಯರೇ ಹುಷಾರ್ : ಒಳ ಉಡುಪು ಕದ್ದು ವಿಕೃತಿ, ಚಾಮರಾಜನಗರದಲ್ಲಿ ಸೈಕೋಗೆ ಬೆಚ್ಚಿಬಿದ್ದ ಮಹಿಳೆಯರು!

08/04/2026 1:56 PM

ಗಮನಿಸಿ : `ನೋಟರಿ’ ಮಾಡಿಸುವುದು ಹೇಗೆ? ಇಲ್ಲಿವೆ ನೀವು ತಿಳಿಯಲೇಬೇಕಾದ ಕಾನೂನು ಮಾಹಿತಿ.

08/04/2026 1:39 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.