ಬೆಂಗಳೂರು: ರಾಜ್ಯದ ಹಲವೆಡೆ ಎನ್‌ ಐಎ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂ.ಬಿ ಪಾಟೀಲ್‌ ಪ್ರತಿಕ್ರಿಯೆ ನೀಡಿದ್ದಾರೆ.

BIGG NEWS: ಮೈಸೂರಿನಲ್ಲೂ NIA ದಾಳಿ: ಪಿಎಫ್ಐ ಮಾಜಿ ಅಧ್ಯಕ್ಷ ವಶಕ್ಕೆ

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ನಿಲುವು ಇಂದೇ ಆಗಿರುತ್ತದೆ. ಕಾಲ ಕಾಲಕ್ಕೆ ಕಾಂಗ್ರೆಸ್‌ ನಿಲುವು ಬದಲಾಗುವುದಿಲ್ಲ. ಬಜರಂಗದಳ, ಪಿಎಫ್‌ ಐ . ಎಸ್‌ ಡಿಪಿಐ ಎಲ್ಲಾ ಯಾವುದೇ ಇರಲಿ ಎಲ್ಲಾ ಸಂಫಟನೆಗಳು ನಿಷೇಧ ಮಾಡಲಿ. ಈ ಹಿಂದೆಯೇ ನಾವು ಈ ಬಗ್ಗೆ ನಿಷೇಧ ಮಾಡುವಂತೆ ಒತಾಯಿಸಿದ್ದಿವಿ. ಹಾಗಾಗಿ ಯಾವಾಗಲೂ ಕಾಂಗ್ರೆಸ್‌ ನಿಲುವು ಒಂದೇ ಆಗುತ್ತದೆ ಎಂದು ಹೇಳಿದ್ದಾರೆ.

BIGG NEWS: ಮೈಸೂರಿನಲ್ಲೂ NIA ದಾಳಿ: ಪಿಎಫ್ಐ ಮಾಜಿ ಅಧ್ಯಕ್ಷ ವಶಕ್ಕೆ

ಇನ್ನು ರಾಜ್ಯ ಸರ್ಕಾರ ಇಂತಹ ಸಂಘಟನೆ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳವೇಕು. ಈ ಸಂಘಟನೆಗಳನ್ನು ನಿಷೇಧಿಸಿ ಎಂದು ನಾವೇ ಹೇಳಿದ್ದೇವು. ಆದರೆ ಸಂಘಟನೆಯನ್ನು ಬ್ಯಾನ್‌ ಮಾಡಲು ಸಿದ್ದರಿಲ್ಲ ಎಂದರು.

 

Share.
Exit mobile version