Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ತುಮಕೂರಲ್ಲಿ ಘೋರ ದುರಂತ : ಸಾಲ ಬಾಧೆ ತಾಳದೆ, ಮರಕ್ಕೆ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ

13/06/2025 3:52 PM

ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿಗೆ ‘1206 ಅದೃಷ್ಟ ಸಂಖ್ಯೆ’ಯೇ ತಂದ ದುರದೃಷ್ಟ

13/06/2025 3:38 PM

BREAKING : ಏರ್ ಇಂಡಿಯಾ ವಿಮಾನ ದುರಂತ ಸ್ಥಳದಲ್ಲಿ ‘ಬ್ಲ್ಯಾಕ್ ಬಾಕ್ಸ್’ ಪತ್ತೆ, ವಶ ; ವರದಿ

13/06/2025 3:32 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿಗೆ ‘1206 ಅದೃಷ್ಟ ಸಂಖ್ಯೆ’ಯೇ ತಂದ ದುರದೃಷ್ಟ
INDIA

ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿಗೆ ‘1206 ಅದೃಷ್ಟ ಸಂಖ್ಯೆ’ಯೇ ತಂದ ದುರದೃಷ್ಟ

By kannadanewsnow0913/06/2025 3:38 PM

ಗುಜರಾತ್: ನಿನ್ನೆ ಅಹಮದಾಬಾದ್ ನಲ್ಲಿ ನಡೆದಂತ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಸಾವನ್ನಪ್ಪಿದ್ದಾರೆ. ಅವರ ಅದೃಷ್ಟದ ಸಂಖ್ಯೆಯ ದಿನದಂದೇ ದುರಂತ ಅಂತ್ಯಕಂಡಿದ್ದಾರೆ. ಅ ಬಗ್ಗೆ ಮುಂದೆ ಓದಿ…

ಹಣೆ ಬರಹಕ್ಕೆ ಹೊಣೆ ಯಾರು?

ಅವರಿಗೆ ಸಂಖ್ಯಾಶಾಸ್ತ್ರದಲ್ಲಿ ಅಪಾರ ನಂಬಿಕೆ ಇತ್ತು.

ರಾಜ್ ಕೋಟ್ ನ ಪುರಸಭಾ ಸದಸ್ಯರಾಗಿ ಆಯ್ಕೆಯಾದಾಗ ತಮ್ಮ ಕ್ಷೇತ್ರದಲ್ಲಿ ಸಂಚರಿಸಲು ಒಂದು ಸ್ಕೂಟರ್ ಖರೀದಿಸಿದರು. ಆ ಸ್ಕೂಟರ್ ನ ಸಂಖ್ಯೆ : 1206.

ಈ ಸಂಖ್ಯೆ ತಮಗೆ ಅದೃಷ್ಟ ಸಂಖ್ಯೆ ಎಂದು ಭಾವಿಸಿದ ಅವರು ಹಲವು ವರ್ಷಗಳ ನಂತರ ಕಾರು ಖರೀದಿಸಿದಾಗ ಅದೇ ಸಂಖ್ಯೆ 1206 ಪಡೆದರು.

ತದ ನಂತರ, ಗುಜರಾತ್ ಸರ್ಕಾರದಲ್ಲಿ ಅವರು ಸಾರಿಗೆ ಖಾತೆ ಒಳಗೊಂಡಂತೆ ವಿವಿಧ ಖಾತೆಗಳ ಸಚಿವರಾದರು. ತಮ್ಮ ಪ್ರೀತಿಯ 1206 ಸಂಖ್ಯೆಯ ಅಧಿಕೃತ‌ ಕಾರು ಪಡೆದುಕೊಳ್ಳಲು ಯಶಸ್ವಿಯಾದರು.

ಅಷ್ಟೇ ಅಲ್ಲ ! ಅದೃಷ್ಟವೋ ನಂಬಿಕೆಯೋ ಏನೋ ? ಅವರು ಗುಜರಾತ್ ಮುಖ್ಯಮಂತ್ರಿಯೂ ಆದರು. ಎಂದಿನಂತೆ ಅವರ ಅಧಿಕೃತ ವಾಹನ ಸಂಖ್ಯೆ 1206. ನಂತರ ಅವರು ಖರೀದಿಸಿದ ಎಲ್ಲಾ ವಾಹನಗಳ ಸಂಖ್ಯೆಯೂ 1206.

ಲಂಡನ್ ನಲ್ಲಿದ್ದ ತಮ್ಮ ಮಗಳ ಮನೆಗೆ ತೆರಳಿ ತಮ್ಮ ಪತ್ನಿಯನ್ನು ಕರೆತರಲು ಜೂನ್ 12 ಅಂದರೆ 12-06 ರಂದು ಅಹಮದಾಬಾದ್ ನ ಸರ್ದಾರ್ ವಲ್ಲಭಭಾಯ್ ಪಟೇಲ್ ವಿಮಾನ ನಿಲ್ದಾಣಕ್ಕೆ ಅಪರಾಹ್ನ 12 ಗಂಟೆಗೆ ಆಗಮಿಸಿ ಏರ್ ಇಂಡಿಯಾ ಎಐ 171 ವಿಮಾನ ಏರಿದರು. ವಿಮಾನದಲ್ಲಿ ಅವರ ಆಸನ ಸಂಖ್ಯೆ ಕೂಡಾ 12 ಆಗಿತ್ತು.

ಅದೇಕೋ ಏನೋ ? ಸದಾ ಅದೃಷ್ಟ ಸಂಖ್ಯೆ ಎನಿಸಿದ್ದ 1206 ಅದೇ ಸಂಖ್ಯೆಯ ದಿನ ಅಂದರೆ 12-06 ಅವರಿಗೆ ದುರಾದೃಷ್ಟದ ದಿನವಾಗಿ ಪರಿಣಮಿಸಿತ್ತು. ವಿಜಯ್ ರೂಪಾನಿ ಎಂಬ ಹೆಸರಿನ ಗುಜರಾತ್ ನ ಮಾಜಿ ಮುಖ್ಯಮಂತ್ರಿ ವಿಮಾನ ದುರಂತದಲ್ಲಿ ಭಸ್ಮವಾದರು.

ಅದೃಷ್ಟ ಎಂಬುದು ಸಂಖ್ಯೆಯಲ್ಲಿ ಇಲ್ಲ ಅಲ್ಲವೇ ? ಹಣೆ ಬರಹಕ್ಕೆ ಹೊಣೆ ಯಾರು.? ನಿನ್ನೆ ಗುಜರಾತ್ ಸಿಎಂ ವಿಜಯ್ ರೂಪಾನಿಗೆ 12-06 ಅಂದ್ರೆ 1206 ಅದೃಷ್ಟ ಸಂಖ್ಯೆಯೇ ದುರದೃಷ್ಟ ತಂದಿಟ್ಟು ದುರಂತ ಅಂತ್ಯವನ್ನು ಕಾಣುವಂತೆ ಮಾಡಿದೆ.

BIG NEWS: ರಾಜ್ಯ ಸರ್ಕಾರದಿಂದ ‘ಆಶಾ ಮೆಂಟರ್ಸ್’ಗಳಿಗೆ ಬಿಗ್ ಶಾಕ್: ‘ಕರ್ತವ್ಯದಿಂದ ಮುಕ್ತ’ಗೊಳಿಸಿ ಆದೇಶ

Share. Facebook Twitter LinkedIn WhatsApp Email

Related Posts

BREAKING : ಏರ್ ಇಂಡಿಯಾ ವಿಮಾನ ದುರಂತ ಸ್ಥಳದಲ್ಲಿ ‘ಬ್ಲ್ಯಾಕ್ ಬಾಕ್ಸ್’ ಪತ್ತೆ, ವಶ ; ವರದಿ

13/06/2025 3:32 PM1 Min Read

ಗುಜರಾತ್ ಮಾಜಿ ಸಿಎಂ ‘ವಿಜಯ್ ರೂಪಾನಿ’ ನಿಧನಕ್ಕೆ ‘ಪ್ರಧಾನಿ ಮೋದಿ’ ಸಂತಾಪ, ಕುಟುಂಬಸ್ಥರ ಭೇಟಿ

13/06/2025 3:16 PM1 Min Read

BREAKING : ಏರ್ ಇಂಡಿಯಾ ವಿಮಾನ ದುರಂತ ; ಸಂತ್ರಸ್ತರಿಗೆ ‘ಕ್ಲೈಮ್ ಇತ್ಯರ್ಥ’ದಲ್ಲಿ ಸಡಿಲಿಕೆ ಘೋಷಿಸಿದ ‘LIC’

13/06/2025 3:06 PM1 Min Read
Recent News

BREAKING : ತುಮಕೂರಲ್ಲಿ ಘೋರ ದುರಂತ : ಸಾಲ ಬಾಧೆ ತಾಳದೆ, ಮರಕ್ಕೆ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ

13/06/2025 3:52 PM

ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿಗೆ ‘1206 ಅದೃಷ್ಟ ಸಂಖ್ಯೆ’ಯೇ ತಂದ ದುರದೃಷ್ಟ

13/06/2025 3:38 PM

BREAKING : ಏರ್ ಇಂಡಿಯಾ ವಿಮಾನ ದುರಂತ ಸ್ಥಳದಲ್ಲಿ ‘ಬ್ಲ್ಯಾಕ್ ಬಾಕ್ಸ್’ ಪತ್ತೆ, ವಶ ; ವರದಿ

13/06/2025 3:32 PM

ಗುಜರಾತ್ ಮಾಜಿ ಸಿಎಂ ‘ವಿಜಯ್ ರೂಪಾನಿ’ ನಿಧನಕ್ಕೆ ‘ಪ್ರಧಾನಿ ಮೋದಿ’ ಸಂತಾಪ, ಕುಟುಂಬಸ್ಥರ ಭೇಟಿ

13/06/2025 3:16 PM
State News
KARNATAKA

BREAKING : ತುಮಕೂರಲ್ಲಿ ಘೋರ ದುರಂತ : ಸಾಲ ಬಾಧೆ ತಾಳದೆ, ಮರಕ್ಕೆ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ

By kannadanewsnow0513/06/2025 3:52 PM KARNATAKA 1 Min Read

ತುಮಕೂರು : ಸಾಲಭಾದೇ ತಾಳಲಾರದೆ ವ್ಯಕ್ತಿಯೊಬ್ಬರು ಮರಕ್ಕೆ ನೇಣು ತೆಗೆದು ಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರಿನ ಹಿರೇಹಳ್ಳಿ ಬಳಿ…

BIG NEWS: ರಾಜ್ಯ ಸರ್ಕಾರದಿಂದ ‘ಆಶಾ ಮೆಂಟರ್ಸ್’ಗಳಿಗೆ ಬಿಗ್ ಶಾಕ್: ‘ಕರ್ತವ್ಯದಿಂದ ಮುಕ್ತ’ಗೊಳಿಸಿ ಆದೇಶ

13/06/2025 3:15 PM

ಅಹ್ಮದಾಬಾದ್ ವಿಮಾನ ಪತನ : ತಕ್ಷಣ ವಿಮಾನಯಾನ ಸಚಿವರು ರಾಜೀನಾಮೆ ಕೊಡಲಿ : ಈಶ್ವರ್ ಖಂಡ್ರೆ ಆಗ್ರಹ

13/06/2025 3:05 PM

ಜೈನ ಬಸದಿಗಳ ಅರ್ಚಕರಿಗೆ ಗುಡ್ ನ್ಯೂಸ್: ಮಾಸಿಕ ಗೌರವಧನಕ್ಕೆ ಅರ್ಜಿ ಆಹ್ವಾನ

13/06/2025 2:53 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.