Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಮೊದಲ ‘NC ಕ್ಲಾಸಿಕ್ 2025’ರಲ್ಲಿ 86.18 ಮೀಟರ್ ಎಸೆತದೊಂದಿಗೆ ‘ಚಿನ್ನ’ ಗೆದ್ದ ‘ನೀರಜ್ ಚೋಪ್ರಾ’

05/07/2025 9:12 PM

BREAKING: ಶಿವಮೊಗ್ಗದಲ್ಲಿ ನಾಗರ ವಿಗ್ರಹವನ್ನೇ ಚರಂಡಿಗೆ ಎಸೆದು ದುಷ್ಕೃತ್ಯ

05/07/2025 9:05 PM

‘IAS, IPS ಹುದ್ದೆ’ ನಿರೀಕ್ಷೆಯಲ್ಲಿರುವವರಿಗೆ ಗುಡ್ ನ್ಯೂಸ್: ‘UPSC ಉಚಿತ ತರಬೇತಿ’ಗೆ ಅರ್ಜಿ ಆಹ್ವಾನ | IAS Officer

05/07/2025 8:58 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಕೇಸರಿಯ ದಳದಿಂದ ಮುಖದ ಸೌಂದರ್ಯವನ್ನು ಹೆಚ್ಚಿಸಬಹುದು…..!
LIFE STYLE

ಕೇಸರಿಯ ದಳದಿಂದ ಮುಖದ ಸೌಂದರ್ಯವನ್ನು ಹೆಚ್ಚಿಸಬಹುದು…..!

By kannadanewsnow5715/03/2024 7:00 AM

ಕೇಸರಿ ಕೇವಲ ಸಿಹಿತಿಂಡಿಗೆ ಸೀಮಿತವಲ್ಲದೆ  ಸೌಂದರ್ಯಕ್ಕೂ ಪರಿಣಾಮಕಾರಿಯಾಗಿದೆ. ಮುಖದ ಚರ್ಮ ತಿಳಿಯಾಗಲು, ಮೊಡವೆ ನಿವಾರಣೆಗೆ, ಕಲೆ ಹೋಗಲು, ಕೂದಲಿನ ಆರೋಗ್ಯ ಸುಧಾರಿಸಲು ಕೇಸರಿಯನ್ನು ಬಳಕೆ ಮಾಡುವುದರಿಂದ ಉತ್ತಮ ಫಲಿತಾಂಶ ದೊರೆಯುತ್ತದೆ.

ಮೊಡವೆಗೆ ನಿವಾರಣೆಗೆ ಪರಿಹಾರ ನೀಡಲು ಕೇಸರಿ ಬಳಸಬಹುದಾಗಿದೆ. ಕೇಸರಿಯಲ್ಲಿರುವ ಆಂಟಿ ಬ್ಯಾಕ್ಟೀರಿಯಲ್‌ ಹಾಗೂ ಆಂಟಿಇನ್‌ ಫ್ಲಮೇಟರಿ ಅಂಶಗಳಿಂದಾಗಿ ಉತ್ತಮ ಪರಿಣಾಮ ಕಂಡುಬರುತ್ತದೆ. ಗಾಯವನ್ನು ಗುಣಪಡಿಸುವ ಗುಣವೂ ಕೂಡ ಇದರಲ್ಲಿದೆ. ಐದಾರು ತುಳಸಿ ಎಲೆಗಳೊಂದಿಗೆ ಹತ್ತು ಕೇಸರಿ ಎಳೆಗಳನ್ನು ಸ್ವಚ್ಛವಾದ ನೀರಿನಲ್ಲಿ ನೆನೆಸಿಡಬೇಕು. ಬಳಿಕ ಇದನ್ನು ಸೇರಿಸಿ ಪೇಸ್ಟ್‌ ಮಾಡಬೇಕು ಅಂದರೆ ಕೇಸರಿಯ ಅಂಶ ತೇವಗೊಳ್ಳಬೇಕು. ನಂತರ ಅದನ್ನು ಮೊಡವೆ ಇರುವ ಜಾಗದಲ್ಲಿ  ಚೆನ್ನಾಗಿ ಲೇಪಿಸಬೇಕು.

ಪಿಗ್ಮೆಂಟೇಷನ್‌ ಸಮಸ್ಯೆಗೆ ಕೇಸರಿ ಬಳಕೆ ಉತ್ತಮ ಸಹಾಯಕ.

ದೇಹದ ಯಾವುದೇ ಭಾಗದಲ್ಲಿ ಕಂದುಬಣ್ಣದ ಕಲೆಗಳಾದರೆ ಮುಖದ ಮೇಲೆ ಪಿಗ್ಮೆಂಟೇಷನ್‌ ಉಂಟಾದರೆ ಕಪ್ಪುಕಲೆಗಳಾದರೆ ಕೇಸರಿಯನ್ನು ಬಳಕೆ ಮಾಡುವುದು ಸೂಕ್ತ. ಸ್ವಚ್ಛವಾದ ನೀರಿನಲ್ಲಿ ಕೇಸರಿಯನ್ನು ನೆನೆಸಿಟ್ಟು ಅದಕ್ಕೆ ಎರಡು ಚಮಚ ಅರಿಶಿಣ ಬೆರೆಸಿ ಮುಖದ ಕಪ್ಪುಕಲೆ ಅಥವಾ ಪಿಗ್ಮೆಂಟ್‌ ಉಂಟಾದ ಮುಖಕ್ಕೆ ಹಚ್ಚಿಕೊಳ್ಳಬೇಕು. ಇದನ್ನು ನಿಯಮಿತವಾಗಿ ಹಚ್ಚುದರಿಂದ  ಕಲೆ ಮಾಯವಾಗುತ್ತದೆ. ಮುಖದ ಅಂದ ಹೆಚ್ಚಿಸಲು ಕೇಸರಿ ತುಂಬಾ ಒಳ್ಳೆಯದು ಚರ್ಮದ ಬಣ್ಣ ತಿಳಿಯಾಗಿಸುವ ಬಹುತೇಕ  ಸೌಂದರ್ಯವರ್ಧಕಗಳಲ್ಲಿ ಕೇಸರಿಯನ್ನು ಬಳಕೆ ಮಾದುತ್ತಾರೆ.

ಇದು ಚರ್ಮಕ್ಕೆ ಹೊಳಪು ನೀಡುತ್ತದೆ. ಬಹಳ ಹಿಂದಿನಿಂದಲೂ  ಪೂರ್ವಜರು ಕೇಸರಿಯು ಸೌಂದರ್ಯವರ್ಧಕ ಎನ್ನುವುದನ್ನು ಕಂಡುಹಿಡಿದಿದ್ದಾರೆ. ನಿಯಮಿತವಾಗಿ ಕೇಸರಿಯನ್ನು ಮುಖಕ್ಕೆ ಹಚ್ಚಿಕೊಳ್ಳುತ್ತಿದ್ದರೆ ಚರ್ಮದ ಬಣ್ಣ ಹೊಳಪಾಗುತ್ತದೆ. ಕೈಗಳಿಂದ ಕೇಸರಿ ದಳಗಳನ್ನು ಹಿಸುಕಿ ರಸ ತೆಗೆಯಬೇಕು. ಅದಕ್ಕೆ ಸ್ವಲ್ಪಗಂಧದ ಪುಡಿ ಹಾಗೂ ರೋಸ್‌ ವಾಟರ್‌ ನೊಂದಿಗೆ ಬೆರೆಸಿ ದಿನವೂ ಮುಖಕ್ಕೆ ಹಚ್ಚಿಕೊಳ್ಳಬೇಕು ಇದರಿಂದ ಉತ್ತಮ ಫಲಿತಾಂಶ ದೊರೆಯುವುದು.

ಗಾಯಗೊಂಡ ಚರ್ಮದ ಕಲೆಗೆ  ಕೂಡ ಕೇಸರಿಯನ್ನು ಬಳಸಬಹುದಾಗಿದೆ.

ಮುಖ, ಕೈಕಾಲುಗಳ ಮೇಲೆ ಯಾವುದಾದರೂ ಗಾಯದ ಕಲೆ ಇರುತ್ತದೆ.

ಕೇಸರಿ ಬಳಕೆ ಮಾಡುವ ಮೂಲಕ ಆ ಕಲೆಯನ್ನು ತೆಗೆಯಬಹುದು. ನೀರಿನಲ್ಲಿ ನೆನೆಸಿಕೊಂಡ ಕೇಸರಿ ದಳಗಳೊಂದಿಗೆ ಕೆಲ ಹನಿ ಕೊಬ್ಬರಿ ಎಣ್ಣೆ ಬೆರೆಸಿ ಅದನ್ನು ಕಲೆಯಾದ ಜಾಗಕ್ಕೆ ಹಚ್ಚಿಕೊಳ್ಳಬೇಕು ಇದರಿಂದ ಕಲೆ ನಿವಾರಣೆಯಾಗುತ್ತದೆ.

The beauty of the face can be enhanced with saffron petals.....! ಕೇಸರಿಯ ದಳದಿಂದ ಮುಖದ ಸೌಂದರ್ಯವನ್ನು ಹೆಚ್ಚಿಸಬಹುದು.....!
Share. Facebook Twitter LinkedIn WhatsApp Email

Related Posts

ಮೊಸರಿನ ಜೊತೆ ಎಂದಿಗೂ ಈ ಆಹಾರಗಳನ್ನ ತಿನ್ನಬೇಡಿ, ತಿಂದ್ರೆ ಅಷ್ಟೇ.!

04/07/2025 10:13 PM2 Mins Read

ಮನೆಯಲ್ಲಿ ಇದ್ದಕ್ಕಿದ್ದಂತೆ ‘ಹಲ್ಲಿ’ಗಳು ಹೆಚ್ಚಾಗಿವ್ಯಾ.? ಇದರ ಸಂಕೇತವಾಗಿರ್ಬೋದು.!

04/07/2025 8:29 PM1 Min Read

ಬೆನ್ನು ನೋವಿನ ರಹಸ್ಯ ಬಯಲು: ಈ ತಪ್ಪುಗಳೇ ಕಾರಣವಂತೆ, ಹೀಗೆ ಮಾಡಿದ್ರೆ ನಿವಾರಣೆ | Back Pain

04/07/2025 7:50 PM2 Mins Read
Recent News

BREAKING : ಮೊದಲ ‘NC ಕ್ಲಾಸಿಕ್ 2025’ರಲ್ಲಿ 86.18 ಮೀಟರ್ ಎಸೆತದೊಂದಿಗೆ ‘ಚಿನ್ನ’ ಗೆದ್ದ ‘ನೀರಜ್ ಚೋಪ್ರಾ’

05/07/2025 9:12 PM

BREAKING: ಶಿವಮೊಗ್ಗದಲ್ಲಿ ನಾಗರ ವಿಗ್ರಹವನ್ನೇ ಚರಂಡಿಗೆ ಎಸೆದು ದುಷ್ಕೃತ್ಯ

05/07/2025 9:05 PM

‘IAS, IPS ಹುದ್ದೆ’ ನಿರೀಕ್ಷೆಯಲ್ಲಿರುವವರಿಗೆ ಗುಡ್ ನ್ಯೂಸ್: ‘UPSC ಉಚಿತ ತರಬೇತಿ’ಗೆ ಅರ್ಜಿ ಆಹ್ವಾನ | IAS Officer

05/07/2025 8:58 PM

ವೃತ್ತಿಪರ ತರಬೇತಿ ಪಡೆಯಲು ಅರ್ಜಿ ಆಹ್ವಾನ

05/07/2025 8:52 PM
State News
INDIA

BREAKING : ಮೊದಲ ‘NC ಕ್ಲಾಸಿಕ್ 2025’ರಲ್ಲಿ 86.18 ಮೀಟರ್ ಎಸೆತದೊಂದಿಗೆ ‘ಚಿನ್ನ’ ಗೆದ್ದ ‘ನೀರಜ್ ಚೋಪ್ರಾ’

By KannadaNewsNow05/07/2025 9:12 PM INDIA 1 Min Read

ಬೆಂಗಳೂರು : ಬೆಂಗಳೂರಿನ ಶ್ರೀಕಂಠೀರವ ಕ್ರೀಡಾಂಗಣದಲ್ಲಿ ಇಂದು ನಡೆದ ನೀರಜ್ ಚೋಪ್ರಾ ಕ್ಲಾಸಿಕ್ 2025ರ ಮೊದಲ ಆವೃತ್ತಿಯಲ್ಲಿ ಚಿನ್ನ ಗೆಲ್ಲುವ…

BREAKING: ಶಿವಮೊಗ್ಗದಲ್ಲಿ ನಾಗರ ವಿಗ್ರಹವನ್ನೇ ಚರಂಡಿಗೆ ಎಸೆದು ದುಷ್ಕೃತ್ಯ

05/07/2025 9:05 PM

‘IAS, IPS ಹುದ್ದೆ’ ನಿರೀಕ್ಷೆಯಲ್ಲಿರುವವರಿಗೆ ಗುಡ್ ನ್ಯೂಸ್: ‘UPSC ಉಚಿತ ತರಬೇತಿ’ಗೆ ಅರ್ಜಿ ಆಹ್ವಾನ | IAS Officer

05/07/2025 8:58 PM

ವೃತ್ತಿಪರ ತರಬೇತಿ ಪಡೆಯಲು ಅರ್ಜಿ ಆಹ್ವಾನ

05/07/2025 8:52 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.