Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : `KRS’ಡ್ಯಾಂ ಕಟ್ಟಿದ್ದು `ಟಿಪ್ಪು ಸುಲ್ತಾನ್’ ಎಂದು ನಾನು ಹೇಳಿಲ್ಲ : ಸಚಿವ HC ಮಹದೇವಪ್ಪ ಸ್ಪಷ್ಟನೆ

04/08/2025 11:22 AM

EPIC ಸಂಖ್ಯೆ ಎಂದರೇನು : ಮತದಾರರ ಗುರುತಿನ ಚೀಟಿಯಲ್ಲಿ ಎಪಿಕ್ ಸಂಖ್ಯೆಯನ್ನು ಕಂಡುಹಿಡಿಯುವುದು ಹೇಗೆ ?

04/08/2025 11:22 AM

BREAKING : ನಟಿ ರಮ್ಯಾಗೆ ‘ಅಶ್ಲೀಲ ಮೆಸೇಜ್’ ಕೇಸ್ ಗೆ ಬಿಗ್ ಟ್ವಿಸ್ಟ್ : ಬಂಧಿತರಲ್ಲಿ ಓರ್ವ ʻಡಿ ಬಾಸ್ʼ ಅಭಿಮಾನಿ.!

04/08/2025 11:12 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಅಮಾವಾಸ್ಯೆಯ ದಿನ ಮಗು ಹುಟ್ಟಿದರೆ ಆಗುವಂತಹ ಅನುಕೂಲ ಮತ್ತು ಅನಾನುಕೂಲ!
Uncategorized

ಅಮಾವಾಸ್ಯೆಯ ದಿನ ಮಗು ಹುಟ್ಟಿದರೆ ಆಗುವಂತಹ ಅನುಕೂಲ ಮತ್ತು ಅನಾನುಕೂಲ!

By kannadanewsnow0702/05/2024 9:50 AM
kannada astrology ganapathi

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಸಾಮಾನ್ಯವಾಗಿ ಅಮಾವಾಸ್ಯೆ ದಿನವನ್ನು ಕೆಟ್ಟದ್ದು ಎನ್ನಲಾಗುತ್ತದೆ ಹೀಗಾಗಿ ಅಮವಾಸ್ಯೆ ದಿನ ಮಗು ಹುಟ್ಟಿದರೆ ಅದು ಬಹಳ ಕೆಟ್ಟದ್ದು ಎಂದು ನಂಬಿಕೆಯಿದೆ ಆದರೆ ಅಮವಾಸ್ಯೆಯ ದಿನ ಹುಟ್ಟಿದರೆ ನಿಜವಾಗಲೂ ಅಶುಭವೇ ಎಂಬುದರ ಬಗ್ಗೆ ಇಂದಿನ ನಮ್ಮ ಲೇಖನದಲ್ಲಿ ತಿಳಿಯೋಣ ಬನ್ನಿ.

ಅಮವಾಸ್ಯೆ ದಿನ ಗಂಡು ಮಗು ಜನಿಸಿದರೆ ತಂದೆ ತಾಯಿಯವರಿಗೆ ವಿಶೇಷವಾಗಿ ಅಭಿವೃದ್ಧಿ ಕ್ಷೀಣಿಸುತ್ತದೆ ಹಾಗೂ ಬೇರೆಯವರಿಗೆ ಬಹಳ ಲಾಭವಾಗುತ್ತದೆ ಎಂದು ಹೇಳಬಹುದು.ಉದಾಹರಣೆಗೆ ದೀಪದ ಬೆಳಕು ಪರರಿಗಾಗಿ ಹೇಗೆ ಉರಿದು ತನ್ನನ್ನು ತಾನು ಸುಟ್ಟುಕೊಳ್ಳುತ್ತದೆಯೋ ಅದೇ ರೀತಿ ಅಮಾವಾಸ್ಯೆ ದಿನ ಹುಟ್ಟಿದ ಗಂಡು ಮಗುವೂ ಇತರರಿಗೆ ಹೆಚ್ಚು ಲಾಭವನ್ನು ಅದೃಷ್ಟವನ್ನು ತಂದುಕೊಡುತ್ತದೆ ಹಾಗೂ ಆ ಮಗು ಜೀವನದಲ್ಲಿ ಬಹಳ ಕಷ್ಟ ನಷ್ಟಗಳನ್ನು ಅನುಭವಿಸಬೇಕಾಗುತ್ತದೆ.ಇನ್ನೂ ಅಮವಾಸ್ಯೆ ದಿನದಂದು 1 ನಿರ್ದಿಷ್ಟ ತಿಥಿಯಂದು ಜನಿಸಿದ ಮಕ್ಕಳಿಗೆ 1 ವಿಶೇಷವಾದ ಶಕ್ತಿ ಇರುತ್ತದೆ.ಇಂತಹ ಮಕ್ಕಳು ನಕಾರಾತ್ಮಕ ಶಕ್ತಿ ಮತ್ತು ಸಕಾರಾತ್ಮಕ ಶಕ್ತಿ ಇವರನ್ನು ಆಕರ್ಷಿಸುತ್ತದೆ.

ಇನ್ನೂ ಪೂಜೆ ಪುನಸ್ಕಾರ ಗಳಿಗೆ ಅಮವಾಸ್ಯೆ ದಿನ ಬಹಳ ಶ್ರೇಷ್ಠವಾಗಿರುತ್ತದೆ.ಇಂತಹ ಅಮವಾಸ್ಯೆ ದಿನದಲ್ಲಿ ಹುಟ್ಟಿದವರು ಅಭಿವೃದ್ದಿಯನ್ನು ಹೊಂದಿ ಉನ್ನತ ಸ್ಥಾನಕ್ಕೆ ತಲುಪುತ್ತಾರೆ ಅಥವಾ ಅಥವಾ ಎಲ್ಲದರಲ್ಲೂ ಸೋಲು , ಕಷ್ಟ ಅನುಭವಿಸಿ ತಿರುಕರಾಗಬಹುದು.ಇನ್ನೂ ಈ ಅಮಾವಾಸ್ಯೆ ದಿನದಲ್ಲಿ ಹುಟ್ಟಿದವರಿಗೆ ಗೋಚಾರ ಫಲ ಮತ್ತು ಜಾತಕ ಫಲ 2 ಕೆಲಸ ಮಾಡುತ್ತದೆ.ಗೋಚಾರದಲ್ಲಿ ಗುರು ಮತ್ತು ಶನಿ 2 ಉತ್ತಮ ಸ್ಥಾನದಲ್ಲಿದ್ದರೂ ಇವರಿಗೆ ಮುನ್ನಡೆಯಾಗುತ್ತದೆ.ಅಥವಾಜನ್ಮಕುಂಡಲಿಯಲ್ಲಿ ಶನಿ ಮತ್ತು ಗುರು ನೀಚಸ್ಥಾನದಲ್ಲಿದ್ದರೆ ಅಂದರೆ ಗುರು ಮಕರ ರಾಶಿಯಲ್ಲಿ ಸ್ಥಿತವಾಗಿದ್ದರೆ ಮತ್ತು ಶನಿಯು ಮೇಷ ರಾಶಿಯಲ್ಲಿ ಸ್ಥಿತವಾಗಿದ್ದರೆ ಅವರ ಜೀವನದಲ್ಲಿ ಸಮಸ್ಯೆಗಳು ಬಹಳ ಹೆಚ್ಚಾಗಿರುತ್ತದೆ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಇನ್ನೂ ಹೆಣ್ಣುಮಕ್ಕಳು ಅಮವಾಸ್ಯೆಯ ದಿನ ಜನಿಸಿದರೆ.ಮುಖ್ಯವಾಗಿ ಅಮವಾಸ್ಯೆಯ ದಿನ ಶುಕ್ರವಾರ ಮತ್ತು ಮಂಗಳವಾರ ದಿನದಂದು ಹೆಣ್ಣು ಮಕ್ಕಳು ಜನಿಸಿದರೆ ಅವರು ಅತ್ಯಂತ ಅದೃಷ್ಟವನ್ನು ಹೊತ್ತು ಹುಟ್ಟಿರುತ್ತಾರೆ.ಇನ್ನೂ ಈ ಹೆಣ್ಣು ಮಕ್ಕಳ ತಮ್ಮ ಸ್ವ ಇಚ್ಛೆ ಅನುಸಾರ ತಮ್ಮ ಕೈಯಿಂದ ಯಾರಿಗಾದರೂ ಹಣವನ್ನು ಕೊಟ್ಟರೆ ಅವರು ಹಂತ ಹಂತವಾಗಿ ಅಭಿವೃದ್ಧಿಯನ್ನು ಹೊಂದುತ್ತಾರೆ.ಇನ್ನು ಮದುವೆಯಾದ ನಂತರ ಇವರು ತಮ್ಮ ಕಷ್ಟಗಳು ಏನೇ ಇದ್ದರೂ ಉನ್ನತ ಸ್ಥಾನ ಗೌರವ ಇವರಿಗೆ ಲಭಿಸುತ್ತದೆ.ಇನ್ನು ಶುಕ್ರವಾರ ಹುಟ್ಟಿದ ಹೆಣ್ಣುಮಕ್ಕಳು ಮನೆಯಲ್ಲಿ ಅದೃಷ್ಟವನ್ನು ತರುತ್ತಾರೆ ಎನ್ನಬಹುದಾಗಿದೆ ಆದರೆ ಗಂಡನ ಮನೆಯಲ್ಲಿ ದುರಾದೃಷ್ಟವನ್ನು ತರುತ್ತಾರೆ ಎಂಬ ನಂಬಿಕೆ ಇದೆ.

ಅಮವಾಸ್ಯೆಯ ತಿಥಿಯಂದು ಮತ್ತು ಸ್ವಾತಿ ನಕ್ಷತ್ರದಲ್ಲಿ ಜನಿಸಿದರೆ:ಇವರಿಗೆ ಎಂತಹದೇ ಕಷ್ಟದ ಪರಿಸ್ಥಿತಿ ಎದುರಾದರೂ ಅದನ್ನು ಮೆಟ್ಟಿ ನಿಲ್ಲುವಂತಹ ಸಾಮರ್ಥ್ಯ ಇವರಲ್ಲಿರುತ್ತದೆ ಹಾಗೂ ಜಯ ಸಾಧಿಸುತ್ತಾರೆ.ಅಮವಾಸ್ಯೆಯ ದಿನ ರೋಹಿಣಿ ನಕ್ಷತ್ರದಲ್ಲಿ ಜನಿಸಿದರೆ ಹಂತ ಹಂತವಾಗಿ ಏಳಿಗೆ ಹೊಂದುತ್ತಾರೆ.ನವಮಿ ತಿಥಿ ಪುನರ್ವಸು ನಕ್ಷತ್ರದಲ್ಲಿ ಜನಿಸಿದರೆ ಇವರಿಗೆ ಜೀವನದಲ್ಲಿ ಹೆಚ್ಚು ಕಷ್ಟ ಅನುಭವಿಸಬೇಕಾಗುತ್ತದೆ.ರಾಮನ ರೀತಿ ಅಧಿಕಾರವಿದ್ದರೂ ಎಲ್ಲವನ್ನೂ ತ್ಯಜಿಸಿ ಹೋಗುವಂತಹ ಸ್ಥಿತಿ ಎದುರಾಗುತ್ತದೆ.

ರೇವತಿ ನಕ್ಷತ್ರ ರಂದು ಜನಿಸಿದರೆ:ಇವರು ಯಾವುದೇ ವಿಷಯದ ಬಗ್ಗೆ ಮಾತುಗಳನ್ನು ಆಡಿದರೆ ಅದು ಆಗಿಯೇ ತೀರುತ್ತದೆ ಏಕೆಂದರೆ ಇವರಿಗೆ ಆರನೇ ಇಂದ್ರಿಯ ಚೆನ್ನಾಗಿ ಕೆಲಸ ಮಾಡುತ್ತದೆ.ಅಮಾವಾಸ್ಯೆ ದಿನದ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

The advantages and disadvantages of having a baby on the new moon day!
Share. Facebook Twitter LinkedIn WhatsApp Email

Related Posts

pratham and darshan

‘ಅದೃಷ್ಟದೇವತೆ ಬಟ್ಟೆ ಬಿಚ್ಚಿಸಿ ​ರೂಂನಲ್ಲಿ ಮಲಗಸ್ತೀನಿ ಎಂದವರು ದೇವರಿಗೆ ವಂದಿಸ್ತಾರೆ’; ದರ್ಶನ್ ವಿರುದ್ದ ಮುಗಿದ ಬಿದ್ದ ಪ್ರಥಮ್

31/07/2025 11:28 AM1 Min Read
Actor Shivaraj Kumar expresses support for actress Ramya

“ನಾವು ನಿಮ್ಮೊಂದಿಗೆ ಇದ್ದೇವೆ”: ನಟಿ ರಮ್ಯಾಗೆ ಬೆಂಬಲ ವ್ಯಕ್ತಪಡಿಸಿದ ನಟ ಶಿವರಾಜ್‌ ಕುಮಾರ್

29/07/2025 6:40 PM1 Min Read
Mallikarjun Kharge has lost his "mental balance": Controversial Union Minister JP Nadda

ಮಲ್ಲಿಕಾರ್ಜುನ ಖರ್ಗೆ “ಮಾನಸಿಕ ಸಮತೋಲನ” ಕಳೆದುಕೊಂಡಿದ್ದಾರೆ : ವಿವಾದತ್ಮಕ ಹೇಳಿದೆ ನೀಡಿದ ಕೇಂದ್ರ ಸಚಿವ ಜೆ ಪಿ ನಡ್ಡಾ

29/07/2025 5:03 PM1 Min Read
Recent News

BREAKING : `KRS’ಡ್ಯಾಂ ಕಟ್ಟಿದ್ದು `ಟಿಪ್ಪು ಸುಲ್ತಾನ್’ ಎಂದು ನಾನು ಹೇಳಿಲ್ಲ : ಸಚಿವ HC ಮಹದೇವಪ್ಪ ಸ್ಪಷ್ಟನೆ

04/08/2025 11:22 AM

EPIC ಸಂಖ್ಯೆ ಎಂದರೇನು : ಮತದಾರರ ಗುರುತಿನ ಚೀಟಿಯಲ್ಲಿ ಎಪಿಕ್ ಸಂಖ್ಯೆಯನ್ನು ಕಂಡುಹಿಡಿಯುವುದು ಹೇಗೆ ?

04/08/2025 11:22 AM

BREAKING : ನಟಿ ರಮ್ಯಾಗೆ ‘ಅಶ್ಲೀಲ ಮೆಸೇಜ್’ ಕೇಸ್ ಗೆ ಬಿಗ್ ಟ್ವಿಸ್ಟ್ : ಬಂಧಿತರಲ್ಲಿ ಓರ್ವ ʻಡಿ ಬಾಸ್ʼ ಅಭಿಮಾನಿ.!

04/08/2025 11:12 AM

ದೆಹಲಿಯಲ್ಲಿ ಕಾಂಗ್ರೆಸ್ ಸಂಸದೆ ಸುಧಾ ಸರ ಕಳ್ಳತನ: ಪ್ರಕರಣ ದಾಖಲು | MP Sudhas Chain snatched

04/08/2025 11:03 AM
State News
KARNATAKA

BREAKING : `KRS’ಡ್ಯಾಂ ಕಟ್ಟಿದ್ದು `ಟಿಪ್ಪು ಸುಲ್ತಾನ್’ ಎಂದು ನಾನು ಹೇಳಿಲ್ಲ : ಸಚಿವ HC ಮಹದೇವಪ್ಪ ಸ್ಪಷ್ಟನೆ

By kannadanewsnow5704/08/2025 11:22 AM KARNATAKA 1 Min Read

ಬೆಂಗಳೂರು : ಕೆಆರ್ ಎಸ್ ಡ್ಯಾಂ ಕಟ್ಟಿದ್ದು ಟಿಪ್ಪು ಸುಲ್ತಾನ್ ಎಂದು ನಾನು ಹೇಳಿಲ್ಲ. ಟಿಪ್ಪುವಿಗೂ ಡ್ಯಾಂ ಕಟ್ಟುವ ಕನಸಿತ್ತು…

BREAKING : ನಟಿ ರಮ್ಯಾಗೆ ‘ಅಶ್ಲೀಲ ಮೆಸೇಜ್’ ಕೇಸ್ ಗೆ ಬಿಗ್ ಟ್ವಿಸ್ಟ್ : ಬಂಧಿತರಲ್ಲಿ ಓರ್ವ ʻಡಿ ಬಾಸ್ʼ ಅಭಿಮಾನಿ.!

04/08/2025 11:12 AM

BREAKING : ಬೆಂಗಳೂರಿನಲ್ಲಿ ಗಾಂಜಾ ನಶೆಯಲ್ಲಿ ಸ್ನೇಹಿತರ ನಡುವೆ ಗಲಾಟೆ : ಓರ್ವನ ಹತ್ಯೆ.!

04/08/2025 11:02 AM

SHOCKING : ಚಾಮರಾಜನಗರದಲ್ಲಿ 5 ಹುಲಿಗಳ ಹತ್ಯೆ ಬೆನ್ನಲ್ಲೇ, ತುಮಕೂರಲ್ಲಿ 19 ನವಿಲುಗಳ ನಿಗೂಢ ಸಾವು!

04/08/2025 11:01 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.