Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಕಾವೇರಿ ನದಿ ತೀರ ಒತ್ತುವರಿ ತೆರವಿಗೆ ಉಪ ಲೋಕಾಯುಕ್ತ ನ್ಯಾ.ವೀರಪ್ಪ ಆದೇಶ

03/12/2025 7:29 PM

‘IVF’ನಿಂದಾಗಿ ಪ್ರತಿ 10 ಭಾರತೀಯ ದಂಪತಿಗಳಲ್ಲಿ 9 ಮಂದಿ ಸಾಲದ ಸುಳಿಗೆ ಸಿಲುಕಿದ್ದಾರೆ ; ಶಾಕಿಂಗ್ ವರದಿ

03/12/2025 7:23 PM

BREAKING : ಲೋಕಸಭೆಯಲ್ಲಿ ‘ಕೇಂದ್ರ ಅಬಕಾರಿ (ತಿದ್ದುಪಡಿ) ಮಸೂದೆ’ ಅಂಗೀಕಾರ |Central Excise (Amendment) Bill

03/12/2025 6:30 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಾಗರದಲ್ಲಿ ಮಹಿಳೆಗೆ ಅವಾಚ್ಯ ಶಬ್ದಗಳಿಂದ ಬೈದು, ಜಾತಿ ನಿಂದನೆ ಮಾಡಿದ ಆರೋಪಿ ಅರೆಸ್ಟ್, ಜೈಲುಪಾಲು
KARNATAKA

ಸಾಗರದಲ್ಲಿ ಮಹಿಳೆಗೆ ಅವಾಚ್ಯ ಶಬ್ದಗಳಿಂದ ಬೈದು, ಜಾತಿ ನಿಂದನೆ ಮಾಡಿದ ಆರೋಪಿ ಅರೆಸ್ಟ್, ಜೈಲುಪಾಲು

By kannadanewsnow0915/05/2025 8:48 PM

ಶಿವಮೊಗ್ಗ: ಜಿಲ್ಲೆಯ ಸಾಗರದಲ್ಲಿ ಸಾರ್ವಜನಿಕ ಸ್ಥಳದಲ್ಲೇ ಮಹಿಳೆಗೆ ಅವಾಚ್ಯ ಶಬ್ದಗಳಿಂದ ಬೈದು, ಜಾತಿ ನಿಂದನೆ ಮಾಡಿದಂತ ಆರೋಪಿಯನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ಈ ಸಂಬಂಧ ಮಹಿಳೆ ನೀಡಿದಂತ ದೂರಿನ ಹಿನ್ನಲೆಯಲ್ಲಿ ಸಾಗರ ಟೌನ್ ಠಾಣೆಯಲ್ಲಿ ಬಿಎನ್ಎಸ್-2023ರ ಅಡಿಯ ಕಲಂ 3(1)(ಆರ್), 3(1)(ಎಸ್), 3(2)(ವಿಎ) ಹಾಗೂ ಎಸ್ಸಿ, ಎಸ್ಟಿ ಅಮೆಂಡ್ ಮೆಂಟ್ ಆಕ್ಟ್ 2015ರಡಿ ರವಿ ಭಟ್ಟ ಆಲಿಯಾಸ್ ರವೀಂದ್ರ ಬಿನ್ ಕೇಶವಮೂರ್ತಿ(66) ಹಾಗೂ ಸಮರ್ಥ್ ಹೆಗಡೆ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿತ್ತು.

ಮಹಿಳೆ ನೀಡಿದ ದೂರಿನಲ್ಲಿ ಏನಿದೆ.?

ದಿನಾಂಕ:-11-04-2025 ರಂದು 9-30 ಪಿ.ಎಂ ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೆ ಪಿರ್ಯಾದಿದಾರರು ರವೀಂದ್ರ ಭಟ್ಟ ರವರ ಹತ್ತಿರ 15,000 ರೂಗಳನ್ನು ಸಾಲವಾಗಿ ಪಡೆದುಕೊಂಡಿದ್ದು ಅದಕ್ಕೆ ಪಿರ್ಯಾದಿದಾರರಿಂದ ಖಾಲಿ ಚೆಕ್ ನ್ನು ಪಡೆದುಕೊಂಡಿದ್ದು ಪಿರ್ಯಾದಿದಾರರು ಸಾಲ ಕೊಡುವುದು ತಡವಾಗಿದ್ದರಿಂದ ಆರೋಪಿ ಪಿರ್ಯಾದಿ ಕೊಟ್ನ ಖಾಲಿ ಚೆಕ್ ಗೆ 2,20,000 ರೂಗಳನ್ನು ನಮೂದಿಸಿ ಸಾಗರ ನ್ಯಾಯಾಲಯದಲ್ಲಿ ಸಮರ್ಥ ಹೆಗಡೆ ಎಂಬ ವ್ಯಕ್ತಿಯಿಂದ ಕೇಸ್ ಹಾಕಿದ್ದು ನಂತರ ಪಿರ್ಯಾದಿದಾರರು ಆರೋಪಿಯೊಂದಿಗೆ 1,10,000 ರೂಗಳಿಗೆ ರಾಜಿಮಾಡಿಕೊಂಡು ಅ ಹಣವನ್ನು ಪಿರ್ಯಾದಿದಾರರಿಗೆ ಅನೂಕೂಲವಾಗುವಂತೆ ಪ್ರತಿ ದಿನ ರೂ 500, 600, 700, 1000 ರೂ ನಂತೆ ಪಾವತಿಸುತ್ತಾ ಬಂದಿದ್ದೇನೆ.

ಪಿರ್ಯಾದಿದಾರರು ಆರೋಪಿಗೆ ಎಲ್ಲಾ ಹಣವನ್ನು ಪಾತಿಸಿರುತ್ತಾರೆ. ಈ ನಡುವೆ ಪಿರ್ಯಾದಿದಾರರು ರಾಜಿ ಮಾಡಿಕೊಂಡ ಪ್ರಕರಣದಲ್ಲಿ ಹಣ ಕೊಟ್ಟಿಲ್ಲ ಎಂದು ಆರೋಪಿಯು ಸಮರ್ಥ ಹೆಗಡೆ ಎಂಬ ವ್ಯಕ್ತಿ ಮೂಲಕ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದು ಪಿರ್ಯಾದಿದಾರರಿಗೆ ಸಮರ್ಥ ಹೆಗಡೆ ಪರಿಚಯ ಇರುವುದಿಲ್ಲ, ದಿನಾಂಕ 12-03-2025 ರಂದು ಸುಮಾರು ಸಂಜೆ 06-15 ಪಿಎಂ ಸಮಯದಲ್ಲಿ ಈ ಬಗ್ಗೆ ಪಿರ್ಯಾದಿದಾರರಿಗೆ ಕೋರ್ಟ್ ನಿಂದ ನೋಟೀಸ್ ಬಂದಿದ್ದು ಆರೋಪಿಗೆ ಹಣ ಕೊಟ್ಟಿದ್ದರು ಸಹ ಏಕೆ ಪ್ರಕರಣ ದಾಖಲಿಸಿದ್ದೀರಾ ಎಂಬುದಾಗಿ ಕೇಳುತ್ತಾರೆ.

ಈ ವೇಳೆಯಲ್ಲಿ ಆರೋಪಿಗೆ ಕೇಳಿದ್ದಕ್ಕೆ ಪಿರ್ಯಾದಿಗೆ ಸೂಳೆಮುಂಡೆ, ಬೇವರ್ಸಿ ಮುಂಡೆ ಎಂದು ಅವಾಚ್ಯ ಶಬ್ದದಿಂದ ಜಾತಿ ನಿಂದನೆ ಮಾಡಿದ್ದು ಪ್ರತಿ ದಿನ ಪಿರ್ಯಾದಿದಾರರು ಟೀ ಅಂಗಡಿ ನೆಡೆಸುವ ಬಿ ಓ ಆಪೀಸ್ ಎದುರು ಸ್ಥಳಕ್ಕೆ ಬಂದು ಬೇವರ್ಸಿ ಮುಂಡೆ ನಿನ್ನೆ ಹಣೆಬರಹ ಟೀ ಮಾರಿಕೊಂಡಿರುವುದೇ ನಿನ್ನ ಕೆಲಸ ನಿನ್ನ ಪ್ರಾಣ ತೆಗೆಯದೇ ಬಿಡುವುದಿಲ್ಲ ಎಂಬುದಾಗಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ.

ನನ್ನ ಎದುರು ಹಾಕಿಕೊಂಡು ಅದು ಹೇಗೆ ಬದುಕುತ್ತೀಯಾ ಎಂದು ನಾನು ನೋಡುತ್ತೇನೆ ನೀನು ಕೆಟ್ಟ ಹೆಂಗಸು ನೀನು ಕೊರಮ ಜಾತಿಯಲ್ಲಿ ತಪ್ಪಿ ಹುಟ್ಟಿದೀಯಾ ನೀನು ನಾನು ಕೇಳಿದ ಹಾಗೆ ದುಡ್ಡು ಕಟ್ಟದಿದ್ದರೆ ನಿನ್ನ ಕುಟುಂಬದವರ ಜೀವನ ಮಾಡಲು ಬಿಡುವುದಿಲ್ಲ, ದಿನ ಸಂಜೆ 07-00 ಗಂಟೆಗೆ ಮನೆಗೆ ಹೋಗುವಾಗ ನಿಮ್ಮ ಮೇಲೆ ಗಾಡಿ ಹಾಯಿಸಿ ಸಾಯಿಸುತ್ತೇನೆ ಅಂತಾ ಬೆದರಿಕೆ ಹಾಕಿದ್ದು ಈ ರೀತಿ ಬೈಯುವಾಗ ಪಣಿ ಮತ್ತು ಬಸವರಾಜ ಎಂಬ ವ್ಯಕ್ತಿಗಳು ಬಂದು ಆರೋಪಿಯು ಪಿರ್ಯಾದಿದಾರರಿಗೆ ಬೈಯುವುದನ್ನು ಮತ್ತು ಜಾತಿ ನಿಂದನೆ ಮಾಡುವುದನ್ನು ನಿಲ್ಲಿಸುವಂತೆ ಹೇಳಿದರು ಸಹ ಬೈಯುತ್ತಾ ಹೋಗಿತ್ತಾರೆ. ಆರೋಪಿತರ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಂಡು ರಕ್ಷಣೆ ನೀಡಬೇಕೆಂದು ಮನವಿ ಮಾಡಿದ್ದಾರೆ.

ಸಾಗರ ಟೌನ್ ಠಾಣೆಯ ಪೊಲೀಸರಿಂದ ಆರೋಪಿ ಅರೆಸ್ಟ್, ಜೈಲುಪಾಲು

ಈ ದೂರಿನ ಹಿನ್ನಲೆಯಲ್ಲಿ ತನಿಖೆ ನಡೆಸಿದಂತ ಸಾಗರ ಟೌನ್ ಠಾಣೆಯ ಪೊಲೀಸರು ಸಾಗರದ ಶಾಂತಿನಗರ ನಿವಾಸಿ ರವಿ ಭಟ್ಟ ಆಲಿಯಾಸ್ ರವೀಂದ್ರ ಎಂಬುವರನ್ನು ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಇಂತಹ ಆರೋಪಿಗೆ ಮೇ.19ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಕೋರ್ಟ್ ಆದೇಶಿಸಿದೆ. ಮತ್ತೋರ್ವ ಆರೋಪಿ ಸಮರ್ಥ್ ಹೆಗಡೆ ಬಂಧನಕ್ಕೆ ಬಲೆ ಬೀಸಿದ್ದಾರೆ.

ವರದಿ: ವಸಂತ ಬಿ ಈಶ್ವರಗೆರೆ

ಭಾರತ-ಪಾಕ್ ಕದನ ವಿರಾಮ ಒಪ್ಪಂದ ವಿಸ್ತರಣೆ: ವಿಶ್ವಾಸ ವೃದ್ಧಿ ಕ್ರಮ ಮುಂದುವರಿಸಲು ಡಿಜಿಎಂಒ ಒಪ್ಪಿಗೆ

BIG NEWS : ರಾಜ್ಯದ ಗ್ರಾಮೀಣ ಜನತೆಯ ಗಮನಕ್ಕೆ : `ವಾಟ್ಸಪ್’ನಲ್ಲೇ ಸಿಗಲಿವೆ ಗ್ರಾಮಪಂಚಾಯಿತಿಯ ಈ ಎಲ್ಲಾ ಸೇವೆಗಳು | WATCH VIDEO

Share. Facebook Twitter LinkedIn WhatsApp Email

Related Posts

BREAKING: ಕಾವೇರಿ ನದಿ ತೀರ ಒತ್ತುವರಿ ತೆರವಿಗೆ ಉಪ ಲೋಕಾಯುಕ್ತ ನ್ಯಾ.ವೀರಪ್ಪ ಆದೇಶ

03/12/2025 7:29 PM1 Min Read

ಹುಬ್ಬಳ್ಳಿ, ಗದಗ ಬೈಪಾಸ್ ಮೂಲಕ ವಿಜಯಪುರ ರೈಲು ಸಂಚಾರಕ್ಕೆ ಅಸ್ತು: 3-4 ತಿಂಗಳಲ್ಲಿ ಹೊಸ ರೈಲು ಸೇವೆಗೆ ಪ್ರಯತ್ನ

03/12/2025 6:09 PM3 Mins Read

ಪ್ರಯಾಣಿಕರಿಗೆ ಗುಡ್ ನ್ಯೂಸ್: ಬೆಂಗಳೂರು-ಬಾಗಲಕೋಟೆಗೆ ‘AC ಸ್ಲೀಪರ್ KSRTC ಬಸ್’ ಸಂಚಾರ ಆರಂಭ

03/12/2025 5:54 PM1 Min Read
Recent News

BREAKING: ಕಾವೇರಿ ನದಿ ತೀರ ಒತ್ತುವರಿ ತೆರವಿಗೆ ಉಪ ಲೋಕಾಯುಕ್ತ ನ್ಯಾ.ವೀರಪ್ಪ ಆದೇಶ

03/12/2025 7:29 PM

‘IVF’ನಿಂದಾಗಿ ಪ್ರತಿ 10 ಭಾರತೀಯ ದಂಪತಿಗಳಲ್ಲಿ 9 ಮಂದಿ ಸಾಲದ ಸುಳಿಗೆ ಸಿಲುಕಿದ್ದಾರೆ ; ಶಾಕಿಂಗ್ ವರದಿ

03/12/2025 7:23 PM

BREAKING : ಲೋಕಸಭೆಯಲ್ಲಿ ‘ಕೇಂದ್ರ ಅಬಕಾರಿ (ತಿದ್ದುಪಡಿ) ಮಸೂದೆ’ ಅಂಗೀಕಾರ |Central Excise (Amendment) Bill

03/12/2025 6:30 PM

BREAKING : 2026ರ ‘ಟಿ20 ವಿಶ್ವಕಪ್’ಗಾಗಿ ‘BCCI’ನಿಂದ ಟೀಂ ಇಂಡಿಯಾ ಹೊಸ ‘ಜೆರ್ಸಿ’ ಅನಾವರಣ

03/12/2025 6:17 PM
State News
KARNATAKA

BREAKING: ಕಾವೇರಿ ನದಿ ತೀರ ಒತ್ತುವರಿ ತೆರವಿಗೆ ಉಪ ಲೋಕಾಯುಕ್ತ ನ್ಯಾ.ವೀರಪ್ಪ ಆದೇಶ

By kannadanewsnow0903/12/2025 7:29 PM KARNATAKA 1 Min Read

ಬೆಂಗಳೂರು: ಮಂಡ್ಯದ ಕಾವೇರಿ ನದಿ ತೀರದಲ್ಲಿ ನಡೆದಿರುವಂತ ಒತ್ತುವರಿ ತೆರವಿಗೆ ಉಪ ಲೋಕಾಯುಕ್ತ ನ್ಯಾಯಮೂರ್ತಿ ವೀರಪ್ಪ ಅವರು ಆದೇಶಿಸಿದ್ದಾರೆ. ಮಂಡ್ಯ…

ಹುಬ್ಬಳ್ಳಿ, ಗದಗ ಬೈಪಾಸ್ ಮೂಲಕ ವಿಜಯಪುರ ರೈಲು ಸಂಚಾರಕ್ಕೆ ಅಸ್ತು: 3-4 ತಿಂಗಳಲ್ಲಿ ಹೊಸ ರೈಲು ಸೇವೆಗೆ ಪ್ರಯತ್ನ

03/12/2025 6:09 PM

ಪ್ರಯಾಣಿಕರಿಗೆ ಗುಡ್ ನ್ಯೂಸ್: ಬೆಂಗಳೂರು-ಬಾಗಲಕೋಟೆಗೆ ‘AC ಸ್ಲೀಪರ್ KSRTC ಬಸ್’ ಸಂಚಾರ ಆರಂಭ

03/12/2025 5:54 PM

ಮೋಸದಿಂದ ಕಡಿತಗೊಂಡ ಹಣದ ಬಗ್ಗೆ ಕ್ರಮ ವಹಿಸದ ‘ಬ್ಯಾಂಕ್‌’ಗೆ ಕೋರ್ಟ್ ದಂಡ

03/12/2025 5:22 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.