Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

JOB ALERT: ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ : `708′ ಸರ್ಕಾರಿ ಹುದ್ದೆಗಳ ನೇಮಕಾತಿಗೆ ‘KEA’ಯಿಂದ ಅರ್ಜಿ ಆಹ್ವಾನ

10/10/2025 7:53 AM

BREAKING : ಮೈಸೂರಿನಲ್ಲಿ ಅಪ್ರಾಪ್ತ ಬಾಲಕಿಯ ರೇಪ್ & ಮರ್ಡರ್ ಕೇಸ್ : ಕಾಲಿಗೆ ಗುಂಡು ಹಾರಿಸಿ ಆರೋಪಿ ಬಂಧನ.!

10/10/2025 7:46 AM

ಕರ್ವಾ ಚೌತ್ 2025: ಸರ್ಗಿ ಸಮಯ, ಮಹತ್ವ, ಆಚರಣೆಗಳ ವಿವರ ಇಲ್ಲಿದೆ | Karwa Chauth

10/10/2025 7:41 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » Watch Video: ಬೆಂಗಳೂರಿನ ಶಾಲಾ ದಿನಗಳನ್ನು ನೆನಪಿಸಿಕೊಂಡ ತಲೈವಾ: ರಜನಿಕಾಂತ್ ಕನ್ನಡ ಮಾತಿನ ಈ ವೀಡಿಯೋ ನೋಡಿ
KARNATAKA

Watch Video: ಬೆಂಗಳೂರಿನ ಶಾಲಾ ದಿನಗಳನ್ನು ನೆನಪಿಸಿಕೊಂಡ ತಲೈವಾ: ರಜನಿಕಾಂತ್ ಕನ್ನಡ ಮಾತಿನ ಈ ವೀಡಿಯೋ ನೋಡಿ

By kannadanewsnow0918/01/2025 4:54 PM

ಬೆಂಗಳೂರು: ನಗರದಲ್ಲಿ ತಾನು ಕಳೆದ ಬಾಲ್ಯದ ದಿನಗಳನ್ನು, ಶಾಲಾ ಕಾಲೇಜಿನ ಜೀವನನ್ನು ನಟ ರಜನಿಕಾಂತ್ ನೆನಪು ಮಾಡಿಕೊಂಡಿದ್ದಾರೆ. ಎಪಿಎಸ್ ಕಾಲೇಜಿನಲ್ಲಿ ಓದಿದಂತ ಶಾಲಾ ದಿನಗಳನ್ನು ನೆನಪಿಸಿಕೊಂಡು ವೀಡಿಯೋ ಮಾಡಿ ತಿಳಿಸಿದ್ದಾರೆ.

ಈ ಬಗ್ಗೆ ಬ್ಯಾಂಕಾಂಕ್ ನಿಂದ ವೀಡಿಯೋ ಬಿಡುಗಡೆ ಮಾಡಿರುವಂತ ಅವರು, ಎಪಿಎಸ್ ಅಲ್ಯೂಮಿನಿಯ ವೇಳೆಯಲ್ಲಿ ನಾನು ಇರಬೇಕಿತ್ತು. ಆದರೇ ಇಲ್ಲಿ ಶೂಟಿಂಗ್ ಗೆ ಬಂದಿರುವ ಕಾರಣ, ಭಾಗಿಯಾಗೋದಕ್ಕೆ ಸಾಧ್ಯವಾಗಿಲ್ಲ ಅಂತ ವೀಡಿಯೋದಲ್ಲಿ ತಿಳಿಸಿದ್ದಾರೆ.

ಎಲ್ಲರಿಗೂ ನಮಸ್ಕಾರ. ಎಪಿಎಸ್ ಹೈಸ್ಕೋಲ್ ನಲ್ಲಿ ಓದಿದೆ ಎನ್ನುವುದೇ ನನಗೆ ಹೆಮ್ಮೆ. ಗಂಗಾಧರೇಶ್ವರ ದೇವಸ್ಥಾನದ ಬಳಿಯಲ್ಲಿ ಪ್ರಾಥಮಿಕ ಶಾಲೆಯನ್ನು ಓದಿದ್ದು. ನಾನೇ ಕ್ಲಾಸಿಗೆ ಫಸ್ಟ್. ಮಾನಿಟರ್ ಕೂಡ ಆಗಿದ್ದೆ. ಪ್ರಾಥಮಿಕ ಶಾಲೆಯಲ್ಲೇ ಶೇ.98 ತೆಗೆದಿದ್ದೆ. ನಮ್ಮ ಅಣ್ಣ ನನ್ನು ಪ್ರೌಢ ಶಾಲೆಗೆ ಇಂಗ್ಲೀಷ್ ಮೀಡಿಯಂಗೆ ಹಾಕಿದರು. ನನಗೆ ಆಗ ಕಷ್ಟ ಆಗಿತ್ತು. 8, 9 ಹೇಗೋ ಪಾಸ್ಟ್ ಮಾಡಿದೆ. ಆದರೇ ಎಸ್ ಎಸ್ ಎಲ್ ಸಿಯಲ್ಲಿ ಫೇಲ್ ಆದೆ ಎಂದರು.

ಕೆಮಿಸ್ಟ್ರಿ ಮಿಸ್ ಒಬ್ಬರು ನನಗೆ ಮನೆಗೆ ಬಂದು ವಿಶೇಷ ಕಾಳಜಿಯಿಂದ ಪಾಠ ಹೇಳಿಕೊಡುತ್ತಿದ್ದರು. ಆ ನಂತ್ರ ಕೆಮಿಸ್ಟ್ರಿಯನ್ನು ಪಾಸ್ ಮಾಡಿದೆ. ಆ ಬಳಿಕ ಎಪಿಎಸ್ ಶಾಲೆಯನ್ನು ಸೇರಿದೆ. ಇದೇ ಶಾಲೆಯಲ್ಲಿ ಇಂಟರ್ ಡ್ರಾಮಾ ಕಾಂಪ್ಯೂಟೇಷನ್ ನಡೆಯುತ್ತಿತ್ತು. ಆಗ ನಾನು ಕಥೆ ಹೇಳುತ್ತಿದ್ದೆ. ಅದು ಶಿಕ್ಷಕರಿಗೆ ಗೊತ್ತಾಗಿ ನನ್ನ ಡ್ರಾಮಾ ಮಾಡೋದಕ್ಕೆ ಒತ್ತಾಯಿಸಿದರು. ನಾನು ಆದಿಶಂಕರ ಡ್ರಾಮಾ ಮಾಡಿದೆ. ಅದರಲ್ಲಿನ ಅಭಿನಯಕ್ಕೆ ಎಲ್ಲರೂ ಬೆನ್ನು ತಟ್ಟಿದರು. ನಮ್ಮ ಶಾಲೆಗೆ ಡ್ರಾಮಾ ಕಾಂಪ್ಯೂಟೇಶನ್ ನಲ್ಲಿ ಪ್ರೈಸ್ ಕೂಡ ಬಂತು. ಅಲ್ಲಿ ನನಗೆ ಬೆಸ್ಟ್ ಆಕ್ಟರ್ ಪ್ರಶಸ್ತಿಯನ್ನು ಕೂಡ ಬಂದಿತ್ತು ಎಂದಿದ್ದಾರೆ. ಆ ವೀಡಿಯೋ ಈ ಕೆಳಗಿನ ಲಿಂಕ್ ನಲ್ಲಿದೆ ತಪ್ಪದೇ ನೋಡಿ.

BREAKING: ಬುಲೆರೋ, ಬೈಕ್ ನಡುವೆ ಭೀಕರ ಅಪಘಾತ: ಡಿಕ್ಕಿ ರಬಸಕ್ಕೆ ದೇಹದಿಂದಲೇ ಬೇರ್ಪಟ್ಟ ರುಂಡ

BREAKING: ಬುಲೆರೋ, ಬೈಕ್ ನಡುವೆ ಭೀಕರ ಅಪಘಾತ: ಡಿಕ್ಕಿ ರಬಸಕ್ಕೆ ದೇಹದಿಂದಲೇ ಬೇರ್ಪಟ್ಟ ರುಂಡ

Share. Facebook Twitter LinkedIn WhatsApp Email

Related Posts

BREAKING : ಮೈಸೂರಿನಲ್ಲಿ ಅಪ್ರಾಪ್ತ ಬಾಲಕಿಯ ರೇಪ್ & ಮರ್ಡರ್ ಕೇಸ್ : ಕಾಲಿಗೆ ಗುಂಡು ಹಾರಿಸಿ ಆರೋಪಿ ಬಂಧನ.!

10/10/2025 7:46 AM1 Min Read

ರಾಜ್ಯದ `SSLC’ ವಿದ್ಯಾರ್ಥಿಗಳೇ ಗಮನಿಸಿ : `ಪರೀಕ್ಷೆ-1’ರ ನೋಂದಣಿಗೆ ಮಾರ್ಗಸೂಚಿ ಬಿಡುಗಡೆ.!

10/10/2025 7:38 AM2 Mins Read

SHOCKING : ರಾಜ್ಯದಲ್ಲಿ ಮತ್ತೊಂದು `ಪೈಶಾಚಿಕ ಕೃತ್ಯ’ : ಅಪ್ರಾಪ್ತ ಬಾಲಕಿ ಮೇಲೆ ಮೂವರಿಂದ ಗ್ಯಾಂಗ್ ರೇಪ್.!

10/10/2025 7:26 AM1 Min Read
Recent News

JOB ALERT: ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ : `708′ ಸರ್ಕಾರಿ ಹುದ್ದೆಗಳ ನೇಮಕಾತಿಗೆ ‘KEA’ಯಿಂದ ಅರ್ಜಿ ಆಹ್ವಾನ

10/10/2025 7:53 AM

BREAKING : ಮೈಸೂರಿನಲ್ಲಿ ಅಪ್ರಾಪ್ತ ಬಾಲಕಿಯ ರೇಪ್ & ಮರ್ಡರ್ ಕೇಸ್ : ಕಾಲಿಗೆ ಗುಂಡು ಹಾರಿಸಿ ಆರೋಪಿ ಬಂಧನ.!

10/10/2025 7:46 AM

ಕರ್ವಾ ಚೌತ್ 2025: ಸರ್ಗಿ ಸಮಯ, ಮಹತ್ವ, ಆಚರಣೆಗಳ ವಿವರ ಇಲ್ಲಿದೆ | Karwa Chauth

10/10/2025 7:41 AM

ರಾಜ್ಯದ `SSLC’ ವಿದ್ಯಾರ್ಥಿಗಳೇ ಗಮನಿಸಿ : `ಪರೀಕ್ಷೆ-1’ರ ನೋಂದಣಿಗೆ ಮಾರ್ಗಸೂಚಿ ಬಿಡುಗಡೆ.!

10/10/2025 7:38 AM
State News
KARNATAKA

BREAKING : ಮೈಸೂರಿನಲ್ಲಿ ಅಪ್ರಾಪ್ತ ಬಾಲಕಿಯ ರೇಪ್ & ಮರ್ಡರ್ ಕೇಸ್ : ಕಾಲಿಗೆ ಗುಂಡು ಹಾರಿಸಿ ಆರೋಪಿ ಬಂಧನ.!

By kannadanewsnow5710/10/2025 7:46 AM KARNATAKA 1 Min Read

ಮೈಸೂರು : ದಸರಾ ಹಿನ್ನೆಲೆಯಲ್ಲಿ ಮೈಸೂರಿಗೆ ವಲಸೆ ಬಂದಿದ್ದ 10 ವರ್ಷದ ಬಾಲಕಿಯನ್ನು ಅಮಾನುಷವಾಗಿ ಅತ್ಯಾಚಾರವೆಸಗಿ ಭೀಕರವಾಗಿ ಹತ್ಯೆ ಮಾಡಿದ್ದ…

ರಾಜ್ಯದ `SSLC’ ವಿದ್ಯಾರ್ಥಿಗಳೇ ಗಮನಿಸಿ : `ಪರೀಕ್ಷೆ-1’ರ ನೋಂದಣಿಗೆ ಮಾರ್ಗಸೂಚಿ ಬಿಡುಗಡೆ.!

10/10/2025 7:38 AM

SHOCKING : ರಾಜ್ಯದಲ್ಲಿ ಮತ್ತೊಂದು `ಪೈಶಾಚಿಕ ಕೃತ್ಯ’ : ಅಪ್ರಾಪ್ತ ಬಾಲಕಿ ಮೇಲೆ ಮೂವರಿಂದ ಗ್ಯಾಂಗ್ ರೇಪ್.!

10/10/2025 7:26 AM

ALERT : ಸಾರ್ವಜನಿಕರೇ ಗಮನಿಸಿ : `ಚಿನ್ನ’ ಖರೀದಿಸುವಾಗ ಎಂದಿಗೂ ಈ 5 ತಪ್ಪುಗಳನ್ನು ಮಾಡಬೇಡಿ.!

10/10/2025 7:24 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.