ALERT : `ಆನ್ ಲೈನ್’ ನೋಡಿ ಚಿಕಿತ್ಸೆ ಪಡೆಯುವವರೇ ಎಚ್ಚರ : ದೇಹದೊಳಗೆ ಜೀವಂತ `ಜಿಗಣಿ ಹುಳ’ ಸೇರಿಸಿಕೊಂಡ ಯುವಕ.!13/01/2026 9:18 AM
KARNATAKA ‘ಆಕಾಶನ ಚಿಗುರೀತಲೇ, ಬೇರೆಲ್ಲಾ ಮುತ್ತಾಯಿತಲೇ ಪರಾಕ್’: ಐತಿಹಾಸಿಕ ದೇವರಗುಡ್ಡ ಗೊರವಯ್ಯ ‘ಕಾರ್ಣಿಕ ನುಡಿ’By kannadanewsnow5712/10/2024 6:06 AM KARNATAKA 1 Min Read ಹಾವೇರಿ: ಜಿಲ್ಲೆಯ ಪ್ರಸಿದ್ಧ ಶ್ರೀ ಕ್ಷೇತ್ರಗಳಲ್ಲಿ ದೇವರಗುಡ್ಡದ ಮಾಲತೇಶಸ್ವಾಮಿ ದೇವಸ್ಥಾನವೂ ಒಂದಾಗಿದೆ. ಈ ದೇವರಗುಡ್ಡದ ಗೊರವಯ್ಯ ನುಡಿಯೆಂದ್ರೇ ತುಂಬಾನೇ ಪ್ರಸಿದ್ಧಿ. ಆಕಾಶನ ಚಿಗುರೀತಲೇ, ಬೇರೆಲ್ಲಾ ಮುತ್ತಾಯಿತಲೇ ಪರಾಕ್…