BIG NEWS : ಹೈಕಮಾಂಡ್ ನನ್ನ ಏನಾದ್ರು ಕೇಳಿದ್ರೆ, ನನಗೆ ಏನೋ ಬೇಕೋ ಅದನ್ನು ಹೇಳ್ತಿನಿ : ಡಿಸಿಎಂ ಡಿಕೆ ಶಿವಕುಮಾರ್16/11/2025 9:29 AM
ದೆಹಲಿ ಕೆಂಪುಕೋಟೆ ಬಾಂಬ್ ಸ್ಫೋಟ: 9 ಎಂಎಂ ಕಾರ್ಟ್ರಿಡ್ಜ್ ಪತ್ತೆ, ಭಯೋತ್ಪಾದಕರ ನಂಟು ದೃಢಪಡಿಸಿದ NIA | Red Fort blast16/11/2025 9:01 AM
ಸಾರ್ವಜನಿಕರನ್ನು ಕಚೇರಿಗಳಿಗೆ ಅಲೆಸಬಾರದು, ಕಾಲಮಿತಿಯೊಳಗೆ ಕೆಲಸಮಾಡಲು ಸರ್ಕಾರಿ ನೌಕರರಿಗೆ ಸಿಎಂ ಸೂಚನೆBy kannadanewsnow0722/06/2024 10:05 AM KARNATAKA 3 Mins Read ವಿಜಯನಗರ, ಜೂನ್ 21: ವಿಜಯನಗರ ಜಿಲ್ಲಾ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆಯ ಸಭೆಯಲ್ಲಿ ಅಧಿಕಾರಿಗಳಿಗೆ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಲಾಗಿದೆ. 80 ದಿನಗಳ ನೀತಿ ಸಂಹಿತೆಯಿಂದಾಗಿ ಅಧಿಕಾರಿಗಳಲ್ಲಿ ಜಡತ್ವ…