ಪಾಕಿಸ್ತಾನದಲ್ಲಿ ಭೀಕರ ಅವಳಿ ಬಾಂಬ್ ಸ್ಫೋಟ: ಕನಿಷ್ಠ 7 ಜನರ ಸಾವು, ರಕ್ಷಣೆಗೆ ಧಾವಿಸಿದವರ ಮೇಲೂ ಕಿಡಿಗೇಡಿಗಳ ಅಟ್ಯಾಕ್!
ಅಲೋವೆರಾ ಆಧರಿತ ಕ್ರೀಮ್ಗಳು ಸೇರಿ 16 ಸಂಯೋಜಿತ ಔಷಧಿಗಳ ಉತ್ಪಾದನೆ ಮತ್ತು ಮಾರಾಟ ತಕ್ಷಣದಿಂದಲೇ ನಿಷೇಧಿಸಿದ ಕೇಂದ್ರ ಸರ್ಕಾರ!
ಬಾಂಗ್ಲಾದೇಶದಲ್ಲಿ ಶ್ರೀರಾಮನ ಮೂರ್ತಿ ವಿರೂಪಕ್ಕೆ ಆಕ್ರೋಶ: ಹಿಂದೂಗಳಿಂದ ಬೃಹತ್ ಪಂಜಿನ ಮೆರವಣಿಗೆ, ಸರ್ಕಾರಕ್ಕೆ 72 ಗಂಟೆಗಳ ಗಡುವು!
INDIA ಲೈಂಗಿಕ ದೌರ್ಜನ್ಯ ಸಾಬೀತು ಪಡಿಸಲು ‘ಸಂತ್ರಸ್ತೆ’ ಗಾಯಗಳಿಂದ ಬಳಲುವುದು, ಕೂಗಾಡುವುದು ಮುಖ್ಯವಲ್ಲ ; ಸುಪ್ರೀಂಕೋರ್ಟ್By ಅವಿನಾಶ್ ಆರ್ ಭೀಮಸಂದ್ರ INDIA 1 Min Read ನವದೆಹಲಿ : ಲೈಂಗಿಕ ದೌರ್ಜನ್ಯವನ್ನು ಸಾಬೀತುಪಡಿಸಲು ಸಂತ್ರಸ್ತೆ ದೈಹಿಕ ಗಾಯಗಳಿಂದ ಬಳಲುತ್ತಿರುವುದು ಅಥವಾ ಕೂಗಾಡುವುದು ಮುಖ್ಯವಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. “ಇಂತಹ ಪ್ರಕರಣಗಳಲ್ಲಿ ಏಕರೂಪದ ಪ್ರತಿಕ್ರಿಯೆಯನ್ನು…