KARNATAKA SHOCKING : `RSS’ ಪಥಸಂಚಲನದ ವೇಳೆ `ಹೃದಯಾಘಾತ’ದಿಂದ ಕಾರ್ಯಕರ್ತ ಸಾವು.!By kannadanewsnow5713/10/2025 6:10 AM KARNATAKA 1 Min Read ಮೈಸೂರು: ರಾಜ್ಯದಲ್ಲಿ ಹೃದಯಾಘಾತಕ್ಕೆ ಮತ್ತೊಂದು ಬಲಿಯಾಗಿದ್ದು, ಆರ್ ಎಸ್ಎಸ್ ಪಥಸಂಚಲನದ ವೇಳೆ ಕುಸಿದುಬಿದ್ದು ಕಾರ್ಯಕರ್ತರೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಆರ್ ಎಸ್ ಎಸ್ ಪಥಸಂಚಲನದ ವೇಳೆ ಕುಸಿದು ಬಿದ್ದ…