KARNATAKA ರಾಜ್ಯದಲ್ಲಿ ಯಾವುದೇ `ಪಡಿತರ ಚೀಟಿ’ ರದ್ದು ಮಾಡಲ್ಲ : `BPL ಕಾರ್ಡ್ APL’ ಆಗಿ ಪರಿವರ್ತನೆ.!By kannadanewsnow5718/09/2025 5:50 AM KARNATAKA 1 Min Read ಬೆಂಗಳೂರು : ರಾಜ್ಯದಲ್ಲಿ ಯಾವುದೇ ಅನರ್ಹ ಬಿಪಿಎಲ್ ಕಾರ್ಡ್ಗಳನ್ನ ರದ್ದು ಮಾಡಲ್ಲ, ಎಲ್ಲವನ್ನು ಪರಿಷ್ಕರಣೆ ಮಾಡುತ್ತೇವೆ ಎಂದು ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಸ್ಪಷ್ಟನೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ…