INDIA BREAKING: ದೆಹಲಿ ವಿಧಾನಸಭೆಯಲ್ಲಿ ಭದ್ರತಾ ಲೋಪ: ಒಳನುಗ್ಗಿ ಹೂಗುಚ್ಛ ಇಟ್ಟು ನಾಪತ್ತೆಯಾಗಿದ್ದ ‘ಮುಖವಾಡಧಾರಿ’ ಕೊನೆಗೂ ಅರೆಸ್ಟ್!By kannadanewsnow8906/04/2026 7:10 PM INDIA 1 Min Read ನವದೆಹಲಿ: ಅತ್ಯಂತ ಕಟ್ಟುನಿಟ್ಟಿನ ಭದ್ರತೆ ಹೊಂದಿರುವ ದೆಹಲಿ ವಿಧಾನಸಭೆಯ ಆವರಣಕ್ಕೆ ಅಕ್ರಮವಾಗಿ ನುಗ್ಗಿ, ಅಲ್ಲಿ ಹೂಗುಚ್ಛವೊಂದನ್ನು ಇಟ್ಟು ಪರಾರಿಯಾಗಿದ್ದ ನಿಗೂಢ ವ್ಯಕ್ತಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಹೈ-ಪ್ರೊಫೈಲ್…