KARNATAKA ಕರ್ನಾಟಕದಲ್ಲಿ ಮತ ಸಮರ ಆರಂಭ : ಮೊದಲ ಹಂತದ ಚುನಾವಣೆಗೆ ನಾಳೆಯಿಂದ ‘ನಾಮಪತ್ರ’ ಸಲ್ಲಿಕೆBy kannadanewsnow5727/03/2024 4:50 AM KARNATAKA 2 Mins Read ಬೆಂಗಳೂರು : ಲೋಕಸಭಾ ಸಾರ್ವತ್ರಿಕ ಚುನಾವಣೆಯು ಈಗಾಗಲೇ ಘೋಷಣೆಯಾಗಿದ್ದು, ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. ಮಾರ್ಚ್, 28 ರಂದು ಚುನಾವಣೆ ಅಧಿಸೂಚನೆ ಹೊರಡಿಸಲಾಗುತ್ತದೆ. ಅಂದಿನಿಂದಲೇ ನಾಮಪತ್ರ ಸಲ್ಲಿಸುವ…