ಲೋಕಸಭೆಯಲ್ಲಿ ಹಿನ್ನಡೆಯಾದರೂ ಮುಗಿಯದ ಹೋರಾಟ: 2029ಕ್ಕೆ ಮಹಿಳಾ ಮೀಸಲಾತಿ ಜಾರಿ ಸಾಧ್ಯ? ಕೇಂದ್ರದಿಂದ ಹೊಸ ಮಾರ್ಗಗಳ ಹುಡುಕಾಟ!19/04/2026 9:40 AM
’ಭಾರತದ ಆಶಯವನ್ನು ಎತ್ತಿಹಿಡಿಯಲು ಮಸೂದೆಯನ್ನು ಸೋಲಿಸಿದ್ದೇವೆ’: ಮಹಿಳಾ ಮೀಸಲಾತಿ ಪತನದ ಬಳಿಕ ರಾಹುಲ್ ಗಾಂಧಿ ಸಮರ್ಥನೆ19/04/2026 9:32 AM
KARNATAKA BREAKING :ಭೀಕರ ಅಪಘಾತದಲ್ಲಿ ಕನ್ನಡದ ಕಿರುತೆರೆ ಜನಪ್ರಿಯ ನಟಿ `ಪವಿತ್ರ ಜಯರಾಂ’ ನಿಧನ!By kannadanewsnow5712/05/2024 1:10 PM KARNATAKA 1 Min Read ಬೆಂಗಳೂರು : ತೆಲುಗಿನ ‘ತ್ರಿನಯನಿ’ ಧಾರಾವಾಹಿಯಲ್ಲಿ ಜನಪ್ರಿಯರಾಗಿರುವ ಕನ್ನಡತಿ ಪವಿತ್ರ ಜಯರಾಂ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಆಂಧ್ರಪ್ರದೇಶದ ಕರ್ನೂಲು ಸಮೀಪದಲ್ಲಿ ಇಂದು (ಮೇ.12) ಮುಂಜಾನೆ ಅಪಘಾತವಾಗಿದೆ…