INDIA BREAKING: ಮನಿ ಲಾಂಡರಿಂಗ್ ಪ್ರಕರಣ: ಮನೀಶ್ ಸಿಸೋಡಿಯಾ, ಕೆ.ಕವಿತಾ ನ್ಯಾಯಾಂಗ ಬಂಧನ ಜುಲೈ 25ರವರೆಗೆ ವಿಸ್ತರಣೆBy kannadanewsnow5703/07/2024 1:16 PM INDIA 1 Min Read ನವದೆಹಲಿ:ಮನಿ ಲಾಂಡರಿಂಗ್ ಪ್ರಕರಣದಲ್ಲಿ ಮನೀಶ್ ಸಿಸೋಡಿಯಾ, ಕವಿತಾ ನ್ಯಾಯಾಂಗ ಬಂಧನ ಜುಲೈ 25ರವರೆಗೆ ವಿಸ್ತರಣೆಯನ್ನು ನ್ಯಾಯಾಲಯ ಮಾಡಿದೆ. ವಿಶೇಷ ನ್ಯಾಯಾಧೀಶೆ ಕಾವೇರಿ ಬವೇಜಾ ಅವರು ವಿಡಿಯೋ ಕಾನ್ಫರೆನ್ಸ್…